ಪೊಲೀಸರ ವಿರುದ್ಧ ತಾ.7 ರಂದು ಬಿಜೆಪಿ ಪ್ರತಿಭಟನೆಮಡಿಕೇರಿ, ನ.2: ವೀರಾಜಪೇಟೆ ತಾಲೂಕಿನ ಕೆಲವು ಪೊಲೀಸ್ ಅಧಿಕಾರಿಗಳು ಪ.ಪಂ ಚುನಾವಣೆ ಸಂದರ್ಭ ಪಕ್ಷಪಾತ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ರುವ ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ
ವೀರಾಜಪೇಟೆ ಪ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಲಾಟರಿ ಅದೃಷ್ಟ ನಿರ್ಣಾಯಕವೀರಾಜಪೇಟೆ, ನ.2: ವೀರಾಜಪೇಟೆ ಪಟ್ಟಣ ಪಂಚಾಯಿತಿ ಯ ಚುನಾವಣೆಯಲ್ಲಿ ಹದಿನೆಂಟು ಸ್ಥಾನಗಳ ಪೈಕಿ ಬಿಜೆಪಿ 8, ಕಾಂಗ್ರೆಸ್ 6 ಜೆ.ಡಿ.ಎಸ್.1 ಹಾಗೂ ಪಕ್ಷೇತರರು 3 ಸ್ಥಾನಗಳನ್ನು ಗಳಿಸಿರುವದರಿಂದ
ತಾ.5ರಂದು ರಕ್ತದಾನ ಶಿಬಿರಸೋಮವಾರಪೇಟೆ,ನ.2: ಇಲ್ಲಿನ ತಥಾಸ್ತು ಸಾತ್ವಿಕ ಸಂಸ್ಥೆಯ ನೇತೃತ್ವದಲ್ಲಿ, ನಯನ ಮಹಿಳಾ ಸಂಘದ ಸಹಯೋಗದೊಂದಿಗೆ ತಾ. 5ರಂದು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9.30ಕ್ಕೆ
ಕಾವೇರಿ ತಪ್ಪಲಲ್ಲಿ ಅಕ್ರಮ ಕಾಮಗಾರಿ ದೂರುಕುಶಾಲನಗರ, ನ. 2 : ಕಾವೇರಿ ನದಿ ತಟಕ್ಕೆ ಬೃಹತ್ ಬಂಡೆಗಳನ್ನು ತುಂಬಿ ಮಣ್ಣು ಮುಚ್ಚಿ ಅಕ್ರಮ ಶೆಡ್ ನಿರ್ಮಿಸಿ ಕಲುಷಿತ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಹರಿಸುತ್ತಿರುವ
ಕನ್ನಡ ಗೀತೆ ಸ್ಪರ್ಧೆ ಮಡಿಕೇರಿ, ನ. 2: ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ವತಿಯಿಂದ ತಾ. 7 ರಂದು 12 ಗಂಟೆಗೆ ಶಿಶು ಕಲ್ಯಾಣ ಸಂಸ್ಥೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ