ನೆರೆ ಹಾವಳಿ: ಮನೆ ನಿರ್ಮಾಣಕ್ಕೆ ಭೂಮಿ ಪೂಜೆಕೂಡಿಗೆ, ಸೆ. 25: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಹಲವು ಸಂಘ-ಸಂಸ್ಥೆಗಳಿಂದ ಹಲವು ರೀತಿಯ ಸೌಲಭ್ಯಗಳನ್ನು ಮಾಡಿಕೊಡಲಾಗುತ್ತಿದೆ. ಅದರಂತೆ ಕೂಡುಮಂಗಳೂರು ಗ್ರಾಮದಲ್ಲಿ ಹಾರಂಗಿ-ಕಾವೇರಿ ಸಂಗಮ ನದಿಗಳ
ಥ್ರೋಬಾಲ್ನಲ್ಲಿ ಜಯ: ತಂಡದಲ್ಲಿ ಕೊಡಗಿನ ರೀಮಾಮಡಿಕೇರಿ, ಸೆ. 25: ಭಾರತ ಹಾಗೂ ಥೈಲ್ಯಾಂಡ್ ರಾಷ್ಟ್ರಗಳ ನಡುವೆ ಬ್ಯಾಂಕಾಕ್‍ನಲ್ಲಿ ಇತ್ತೀಚೆಗೆ ಜರುಗಿದ ಎರಡು ರಾಷ್ಟ್ರಗಳ ಥ್ರೋಬಾಲ್ ಪಂದ್ಯಾಟದಲ್ಲಿ ಭಾರತ ತಂಡ ಅರ್ಹ ಜಯಗಳಿಸಿದೆ.ಎರಡು ರಾಷ್ಟ್ರಗಳ
ಪರಿಹಾರ ಕೇಂದ್ರದಲ್ಲಿ 960 ಮಂದಿ ಸಂತ್ರಸ್ತರುಮಡಿಕೇರಿ, ಸೆ. 25 : ಜಿಲ್ಲೆಯಾದ್ಯಾಂತ ಭಾರೀ ಮಳೆಯಿಂದಾಗಿ ಹಲವು ಭಾಗಗಳಲ್ಲಿ ತೀವ್ರ ಭೂಕುಸಿತ ಉಂಟಾಗಿತ್ತು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ಹಲವು ಮಂದಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ
ಗಣಪತಿ ಸೇವಾ ಸಮಿತಿಯಿಂದ ನೆರೆ ಸಂತ್ರಸ್ತರಿಗೆ ನೆರವುವೀರಾಜಪೇಟೆ, ಸೆ. 25: ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಗೌರಿ ಗಣೇಶ ವಿಸರ್ಜನೋತ್ಸವದ ವೇದಿಕೆಯಲ್ಲಿ ‘ಸಂತ್ರಸ್ತರಿಗೆ ಸಹಾಯ ಹಸ್ತ’ದ ಸಮಾರಂಭ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ
ರಾಜಕೀಯ ಮೀಸಲಾತಿಗೆ ಆಗ್ರಹಗೋಣಿಕೊಪ್ಪ ವರದಿ, ಸೆ. 25: ಹಿಂದುಳಿದ ವರ್ಗದಲ್ಲಿ ಪ್ರವರ್ಗ 2ಎ ರಾಜಕೀಯ ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಧಾರವನ್ನು ಕೊಡಗು ಹೆಗ್ಗಡೆ ಸಮಾಜದ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಸಮಾಜದ ಸಭಾಂಗಣದಲ್ಲಿ