ಅ.ಕೊ.ಸ.ಸಭೆ : ಸಾಧಕರಿಗೆ ಸನ್ಮಾನವೀರಾಜಪೇಟೆ, ನ. 16: ಅಖಿಲ ಕೊಡವ ಸಮಾಜದ 41ನೇ ಮಹಾಸಭೆ ತಾ. 20 ರಂದು ಬೆಳಿಗ್ಗೆ 10.30 ಕ್ಕೆ ವೀರಾಜಪೇಟೆಯಲ್ಲಿನ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮಾತಂಡ
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಗಾಯವೀರಾಜಪೇಟೆ, ನ. 16: ಅತಿವೇಗದಿಂದ ಕಾರು ಚಾಲನೆ ಮಾಡಿ ಅಪಘಾತ ಸಂಭವಿಸಿದ ಘಟನೆ ವೀರಾಜಪೇಟೆ-ಗೊಣಿಕೊಪ್ಪ ರಸ್ತೆಯಲ್ಲಿ ನಡೆದಿದೆ. ವೀರಾಜಪೇಟೆ ನಗರದಿಂದ ಅನತಿ ದೂರದ ಅಂಬಟ್ಟಿ ಗ್ರಾಮದ ಇಳಿಜಾರಿನಲ್ಲಿ
ಪುಸ್ತಕ ಬಿಡುಗಡೆಗೆ ಆಹ್ವಾನಮಡಿಕೇರಿ, ನ. 16: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಂಬರುವ ಡಿಸೆಂಬರ್ 22 ಮತ್ತು 23 ರಂದು ನಾಪೋಕ್ಲುವಿನಲ್ಲಿ ನಡೆಸಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಕ್ಷೇತ್ರೋತ್ಸವಗೋಣಿಕೊಪ್ಪ ವರದಿ, ನ. 16: ಕೊಡಗಿನಲ್ಲಿ ನಡೆದ ಭೂಕುಸಿತವನ್ನು ದಿಕ್ಸೂಚಿಯನ್ನಾಗಿ ಇಟ್ಟುಕೊಂಡು ಹವಾಮಾನ ಬದಲಾವಣೆಗೆ ಅನುಗುಣವಾದ ಸುಸ್ಥಿರ ಕೃಷಿ ಪದ್ಧತಿ ಎಂಬ ಘೋಷವಾಕ್ಯದೊಂದಿಗೆ ಪೊನ್ನಂಪೇಟೆ ಅರಣ್ಯ ಮಹಾ
ವಿವಿಧ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆಮಡಿಕೇರಿ, ನ. 16: ಬಿಜಾಪುರದಲ್ಲಿ ನಡೆದ ಬಾಲಕ-ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಶಮ್ರಿದ್ ಪಿ.ಎ., ಆಕಾಶ್ ಕೆ.ಸಿ., ಇಜಾಜ್ ಅಹ್ಮದ್, ಶಾನಿದ್,