ತಾ .18 ರಂದು ಜಿಲ್ಲಾ ಪುರಸ್ಕಾರ ಪರೀಕ್ಷೆಮಡಿಕೇರಿ, ನ.16 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲಾ ಪುರಸ್ಕಾರ (ತೃತೀಯ ಸೋಪಾನ) ಪರೀಕ್ಷೆಯನ್ನು ತಾ. 18 ರಂದು ಬೆಳಗ್ಗೆ 9.30
ಇಂದು ಪುಸ್ತಕ ಲೋಕಾರ್ಪಣೆಮಡಿಕೇರಿ, ನ. 16: ಹೆಚ್.ಆರ್.ಎಸ್. ಕೊಡಗು ರಿಲೀಫ್ ಸೆಲ್ ಹಾಗೂ ಶಾಂತಿ ಪ್ರಕಾಶನ ವತಿಯಿಂದ ಹೊರತರಲಾಗುತ್ತಿರುವ ಪ್ರವಾದಿ ಮಹಮ್ಮದ್ ಅವರ ಕುರಿತಾದ ಎರಡು ಪುಸ್ತಕಗಳು ತಾ. 17ರಂದು
ಇಂದು ಕಾರ್ಮಿಕರ ಸಮಾವೇಶಮಡಿಕೇರಿ, ನ. 16: ಕರ್ನಾಟಕ ರಾಜ್ಯ ಸಂಯುಕ್ತ ಕೃಷಿ ಕಾರ್ಮಿಕರ ಸಂಘಟನೆಯ ಕೊಡಗು ಜಿಲ್ಲಾ ಘಟಕದ ಜಿಲ್ಲಾ ಸಮಾವೇಶ ತಾ. 17ರಂದು (ಇಂದು) ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ರಸ್ತೆಗೆ ಬಾಳೆಗಿಡ ನೆಟ್ಟು ಪ್ರತಿಭಟನೆಕೂಡಿಗೆ, ನ. 16 : ಸೀಗೆಹೊಸೂರು ಗ್ರಾಮದಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಏಲಕ್ಕನೂರು ಹೊಸಹಳ್ಳಿಯ ಕಲ್ಲುಕೋರೆಯ ಲಾರಿಗಳು ಓಡಾಡುತ್ತಿದ್ದು, ರಸ್ತೆಯಲ್ಲಿ ಬೃಹತ್ ಕಲ್ಲು ಗುಂಡಿಗಳು ಏರ್ಪಟ್ಡು
ಉಡುಪಿ ಪಲಿಮಾರು ಮಠದಿಂದ ಸಂತ್ರಸ್ತರಿಗೆ ರೂ. 2 ಕೋಟಿ ಯೋಜನೆಮಡಿಕೇರಿ, ನ. 15: ಉಡುಪಿ ಪಲಿಮಾರು ಮಠದಿಂದ ಕೊಡಗಿನ ಮಕ್ಕಂದೂರು ವ್ಯಾಪ್ತಿಯ ಸಂತ್ರಸ್ತರಿಗಾಗಿ ಅಂದಾಜು ರೂ. 2 ಕೋಟಿ ವೆಚ್ಚದಲ್ಲಿ ಪುನರ್ವಸತಿಗೆ ಕೊಡುಗೆ ನೀಡಲು ಮುಂದಾಗಿರುವದಾಗಿ ಮಠದ