ಪೋಷಕರಿಗೆÉ ಎಸ್ಪಿ ಮನವಿಮಡಿಕೇರಿ, ಸೆ. 25: ಮೊಮೊ ಚಾಲೆಂಜ್ ಆನ್‍ಲೈನ್ ಗೇಮ್ ಎಂಬ ಭಯಂಕರವಾದ ಗೇಮ್ ಗೆ ಒಳಗಾಗಿ ಮಕ್ಕಳು ಆತ್ಮಹತ್ಯೆಗೆ ಪ್ರಯತ್ನಿಸಿರುವದರ ಬಗ್ಗೆ ವರದಿಯಾಗಿದೆ. ಈ ಮೊಮೊ ಚಾಲೆಂಜ್
ಹೈನುಗಾರಿಕೆ: ಕೊಡಗಿನಲ್ಲಿ 5 ವರ್ಷದಿಂದ ಒಬ್ಬ ರೈತನೂ ಯೋಜನೆ ಲಾಭ ಪಡೆದಿಲ್ಲಗೋಣಿಕೊಪ್ಪಲು, ಸೆ. 25: ಕಳೆದ ಐದು ವರ್ಷದಿಂದ ಕೊಡಗು ಜಿಲ್ಲೆಯಲ್ಲಿ ಹೈನುಗಾರಿಕೆ ಉತ್ತೇಜನಕ್ಕೆ ನಬಾರ್ಡ್ ಮೂಲಕ ಸಾಲದ ಮೇಲೆ ಶೇ. 25 ರಷ್ಟು ಸಬ್ಸಿಡಿ ಸೌಲಭ್ಯವಿದ್ದರೂ ಯಾವೊಬ್ಬರೂ
ಅಕ್ಕಿ ಸೀಮೆಎಣ್ಣೆ ಹೆಚ್ಚಿನ ಹಣಕ್ಕೆ ಮಾರಾಟಗೋಣಿಕೊಪ್ಪ ವರದಿ, ಸೆ. 25: ಬಡವರಿಗೆ ಸಿಗಬೇಕಾದ ಅಕ್ಕಿ ಮತ್ತು ಸೀಮೆಎಣ್ಣೆ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹೆಚ್ಚಿನ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯರು
ದೀನ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆ : ಅಂತ್ಯೋದಯ ದಿನಾಚರಣೆಮಡಿಕೇರಿ, ಸೆ. 25 : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ, ಕೊಡಗು ಜಿಲ್ಲಾ ಪಂಚಾಯತ್, ಪಂಡಿತ್ ದೀನ್ ದಯಾಳ್ ಗ್ರಾಮೀಣ
ಶೋಷಣೆ ದೌರ್ಜನ್ಯವನ್ನು ಪ್ರಶ್ನಿಸುವದು ಭಯೋತ್ಪಾದನೆಯೇ..?ಮಡಿಕೇರಿ, ಸೆ. 25: ಸಮಾಜದಲ್ಲಿ ಶೋಷಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಮೇಲಾಗುತ್ತಿರುವ ದಬ್ಬಾಳಿಕೆ, ಶೋಷಣೆ, ದೌರ್ಜನ್ಯವನ್ನು ಪ್ರಶ್ನಿಸಿದರೆ, ಅದು ಭಯೋತ್ಪಾದನೆ ಹೇಗೆ ಆಗುತ್ತದೆ ? ಪಿಎಫ್‍ಐ ಭಯೋತ್ಪಾದಕ ಸಂಘಟನೆ