ಸ್ವಾಮಿ ಜಗದಾತ್ಮಾನಂದರು ಪಂಚಭೂತಗಳಲ್ಲಿ ಲೀನಪೊನ್ನಂಪೇಟೆ, ನ. 16: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ನಿಕಟಪೂರ್ವ ಅಧ್ಯಕ್ಷರೂ, ‘ಬದುಕಲು ಕಲಿಯಿರಿ’ ಗ್ರಂಥಕಥರೂ, ಅದ್ಭುತವಾಗಿ ಹಾಗೂ ಆಧ್ಯಾತ್ಮಿಕ ಸಾಧನೆಯ ಮೇರು ವ್ಯಕ್ತಿತ್ವದ ಸ್ವಾಮಿ ಜಗದಾತ್ಮಾನಂದ
ತಾ. 18 ರಂದು ಜಿಲ್ಲಾಮಟ್ಟದ ಯುವ ಜನೋತ್ಸವಗೋಣಿಕೊಪ್ಪ ವರದಿ, ನ. 16: ಜಿಲ್ಲಾ ಮಟ್ಟದ ಯುವಜನೋತ್ಸವ ತಾ. 18 ರಂದು ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ತಾಲೂಕು ಯುವ ಒಕ್ಕೂಟ
ಹದಗೆಟ್ಟ ರಸ್ತೆ : ಧೂಳುಮಯವಾಗುತ್ತಿರುವ ಗ್ರಾಮಗಳುಕೂಡಿಗೆ, ನ. 16: ಇಲ್ಲಿಗೆ ಸಮೀಪದ ಮದಲಾಪುರ, ಬ್ಯಾಡಗೊಟ್ಟ ಮಾರ್ಗವಾಗಿ ಸೀಗೆಹೊಸೂರು, ಯಲಕನೂರು ರಸ್ತೆ ಸೋಮವಾರಪೇಟೆಗೆ ತೆರಳಲು ಹತ್ತಿರವಾದ ರಸ್ತೆಯಾಗಿದ್ದು, ಈ ರಸ್ತೆಯು ತೀರಾ ಹದಗೆಟ್ಟಿರುವದಲ್ಲದೆ, ದ್ವಿಚಕ್ರ
ಭತ್ತ ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹಕೂಡಿಗೆ, ನ. 16: ಸೋಮವಾರಪೇಟೆ ತಾಲೂಕು ಹೆಚ್ಚು ಭತ್ತವನ್ನು ಬೆಳೆಯುವ ಪ್ರದೇಶವಾಗಿದೆ. ಹಾರಂಗಿ ಅಚ್ಚುಕಟ್ಟು ಪ್ರದೇಶದ ನೀರಾವರಿಯಿಂದ ಹಾರಂಗಿಯಿಂದ ಕೊಡಗಿನ ಗಡಿಭಾಗದ ಗ್ರಾಮ ಶಿರಂಗಾಲದವರೆಗೆ ವಿವಿಧ ಹೈಬ್ರಿಡ್
ರೋಹನ್ ಬೋಪಣ್ಣಗೆ ಸನ್ಮಾನಮಡಿಕೇರಿ, ನ. 16: ಕೊಡವ ಸಮಾಜ ಮತ್ತು ಕೊಡವ ವಿದ್ಯಾನಿಧಿ ವತಿಯಿಂದ ತಾ. 19 ರಂದು ಪೂವಾಹ್ನ 10.30ಕ್ಕೆ ಕೊಡವ ಸಮಾಜದ ಸಭಾ ಭವನದಲ್ಲಿ ಅಂತರರಾಷ್ಟ್ರೀಯ ಟೆನ್ನಿಸ್