ಕುಪ್ಪಳ್ಳಿಯಲ್ಲಿ ಕೊಡಗಿನ ಕವಿಗಳ ಕಲರವ*ಕುಶಾಲನಗರ, ಜ. 4: ಕೊಡಗು ಪ್ರಾಕೃತಿಕ ವಿಕೋಪದಿಂದ ಆಸ್ತಿ ಹಾನಿಗೊಂಡಿದ್ದರೂ ಕೊಡಗಿನಾದ್ಯಂತ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿರುವದು ಆ ಎಲ್ಲಾ ನೋವುಗಳನ್ನು ಮಾಸುವಂತೆ ಮಾಡಿದೆ ಎಂದು ತೀರ್ಥಹಳ್ಳಿ ತಾಲ್ಲೂಕು
ಅಪ್ಪಚ್ಚಕವಿಯಿಂದ ರಂಗಭೂಮಿಗೆ ಮಹತ್ವದ ಕೊಡುಗೆವೀರಾಜಪೇಟೆ, ಜ.4: ಕನ್ನಡ ರಂಗಭೂಮಿ ಉಚ್ಚ್ರಾಯ ಸ್ಥಿತಿಯಲ್ಲಿರುವ ಕಾಲಘಟ್ಟದ ಮುಂಚಿತವಾಗಿಯೇ ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚ ಕವಿ ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದರು ಎಂದು ಬೆಂಗಳೂರಿನ ರಾಷ್ಟ್ರೀಯ
ಯುವಕ ಆತ್ಮಹತ್ಯೆ ಪ್ರಕರಣ ಪ್ರತಿಭಟನೆಮಡಿಕೇರಿ, ಜ. 4: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಮಂಗಳಾ ದೇವಿ ನಗರದ ಯುವಕ ಜೈಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಆತ್ಮಹತ್ಯೆಗೆ ಬೈಲುಕುಪ್ಪೆ ಪೊಲೀಸರು ಕಾರಣ ಎಂದು ಆರೋಪಿಸಿ;
ನೆಲ್ಲಿಹುದಿಕೇರಿ ಗ್ರಾ.ಪಂ. ಉಪಚುನಾವಣೆ ಮೋನಪ್ಪ ಮಂಗಳ ಗೆಲವುಸೋಮವಾರಪೇಟೆ, ಜ.4: ತಾಲೂಕಿನ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಯ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮಂಗಳ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೋನಪ್ಪ
ಅಪಘಾತ : ಕಾಲು ಮುರಿತಸುಂಟಿಕೊಪ್ಪ,ಜ.4: ಗದ್ದೆಹಳ್ಳದ ಬಳಿ ವಾಹನವನ್ನು ಹಿಂದಿಕ್ಕುವ ಭರಾಟೆಯಲ್ಲಿ ಇನ್ನೋವಾ ಕಾರೊಂದು ಮುಂಭಾಗ ದಿಂದ ಆಗಮಿಸುತ್ತಿದ್ದ ದಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚÀಕ್ರದ ಸವಾರನ ಕಾಲು ಮುರಿತಗೊಂಡಿರುವ