ಮಿಟ್ಟು ಚಂಗಪ್ಪ ಸ್ವಾಗತಮಡಿಕೇರಿ ಜ.4 : ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಮರು ಚಾಲನೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕೆ.ಪಿ.ಸಿ.ಸಿ. ಹಿರಿಯ ಉಪಾಧ್ಯಕ್ಷ ಬೊಟ್ಟೊಳಂಡ ಮಿಟ್ಟು ಚಂಗಪ್ಪ ಅವರು ಸ್ವಾಗತಿಸಿದ್ದಾರೆ. ಕೊಡವ
ಜಾರ್ಜ್ ಹತ್ಯೆ ಪ್ರಕರಣ ಸಿ.ಬಿ.ಐ ಗೆ ವಹಿಸಲು ಆಗ್ರಹಮಡಿಕೇರಿ, ಜ.4: ಕೇರಳದ ಗಡಿಭಾಗದಿಂದ ಕೊಡಗಿನ ಮುಂಡ್ರೋಟು ಮೀಸಲು ಅರಣ್ಯಕ್ಕೆ ಬೇಟೆಗೆಂದು ತೆರಳಿದ್ದ ಟಿ.ಜೆ. ಜಾರ್ಜ್ ಎಂಬವರು ಸಂಶಯಾಸ್ಪದ ರೀತಿಯಲ್ಲಿ ಮೀಸಲು ಅರಣ್ಯದೊಳಗೆ ಡಿಸೆಂಬರ್ 11 ರಂದು
ಯೋಗ ವ್ಯಾಯಾಮದಿಂದ ರೋಗಗಳು ದೂರ : ಅಪ್ಪಚ್ಚು ರಂಜನ್ಮಡಿಕೇರಿ, ಜ. 4 : ಯೋಗ ಮತ್ತು ವ್ಯಾಯಾಮ ಮಾಡುವದರಿಂದ ಹಲವು ರೋಗಗಳಿಂದ ದೂರವಿರಬಹುದು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು. ನಗರದ ಮಹದೇವಪೇಟೆಯ ಆಯುಷ್ ಕಚೇರಿಯ ಸಭಾಂಗಣದಲ್ಲಿ ಪ್ರಸಕ್ತ
ಬಸ್ ಕಾರು ನಡುವೆ ಅವಘಡಸುಂಟಿಕೊಪ್ಪ, ಜ. 4: ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ನುಗ್ಗಿದ ಕಾರನ್ನು ಕ್ರೇನ್ ಮೂಲಕ ಸ್ಥಳಾಂತರಿಸುವ ಸಂದರ್ಭ ಕೆ.ಎಸ್.ಆರ್.ಟಿ.ಸಿ. ಬಸ್‍ಗೆ ಡಿಕ್ಕಿಯಾದ ಘಟನೆ ವರದಿಯಾಗಿದೆ. ತಾ. 3ರಂದು
23 ಪೊಲೀಸರ ವಿರುದ್ಧ ಮೊಕದ್ದಮೆ ವರದಿ-ಚಂದ್ರಮೋಹನ್ ಕುಶಾಲನಗರ, ಜ. 4: ಕುಶಾಲನಗರದ ಖಾಸಗಿ ವೈದ್ಯ ಡಾ.ದಿಲೀಪ್ ಅವರ ಹತ್ಯೆ ಪ್ರಕರಣ ತನಿಖಾ ಹಂತದಲ್ಲಿಯೇ ತಿರುವು ಪಡೆದುಕೊಂಡಿದೆ. ಮಡಿಕೇರಿಯ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆನ್ನಲ್ಲೇ