ಕಣ್ಣೂರಿನಿಂದ ಡಿಸೆಂಬರ್ 9ಕ್ಕೆ ವಿಮಾನಯಾನ ಆರಂಭಮಡಿಕೇರಿ, ನ.29 : ಕೊಡಗು ಮತ್ತು ಮೈಸೂರು ಸುತ್ತಮುತ್ತಲಿನ ವಿಮಾನಯಾನಿಗಳಿಗೆ ಅತ್ಯಂತ ಸಮೀಪವಾಗಲಿರುವ ಸುಸಜ್ಜಿತ ಅಂತರ್ರಾಷ್ಟ್ರೀಯ ಕಣ್ಣೂರು ವಿಮಾನ ನಿಲ್ದಾಣ ಡಿಸೆಂಬರ್ 9 ರಂದು ಉದ್ಘಾಟನೆಗೊಳ್ಳಲಿದ್ದು, ಅಂದೇ
ಪರಿಹಾರ ವಿವರ : ಎಡಿಜಿಪಿ ಅವಲೋಕನಮಡಿಕೇರಿ, ನ. 29 : ಪ್ರಕೃತಿ ವಿಕೋಪ ಪರಿಹಾರ ಹಾಗೂ ಪುನರ್‍ವಸತಿ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯಗಳ ಬಗ್ಗೆ ಲೋಕಾಯುಕ್ತ ಎಡಿಜಿಪಿ ಎ.ಎನ್.ಎಸ್.ಮೂರ್ತಿ ಅವರು ಜಿಲ್ಲಾಡಳಿತದಿಂದ ಮಾಹಿತಿ
ಸಾಲದ ಆಸೆ ತೋರಿಸಿ ಪಂಗನಾಮ!ಮಡಿಕೇರಿ, ನ. 29: ಒಂದು ಲಕ್ಷ ರೂ. ಸಾಲ ಕೊಡಿಸುವದಾಗಿ ಮಹಿಳೆಯರನ್ನು ನಂಬಿಸಿ ಅವರಿಂದ ಸಾವಿರಾರು ರೂಪಾಯಿ ಹಣವನ್ನು ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡು ನಂತರ ಪಂಗನಾಮ
ಕುಸಿದಿರುವ ಪ್ರವಾಸೋದ್ಯಮ ಚೇತರಿಕೆಗೆ ಹಲವು ಯೋಜನೆಗಳುಮಡಿಕೇರಿ, ನ. 29: ಆಗಸ್ಟ್ ದುರಂತದಿಂದ ಕುಸಿದಿರುವ ಪ್ರವಾಸೋದ್ಯಮವನ್ನು ಮತ್ತೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇಲಾಖೆ ಹಲವಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಕೂಡಲೇ ಮೂರು ಬಸ್‍ಗಳ ವ್ಯವಸ್ಥೆ ಕಲ್ಪಿಸುವದರೊಂದಿಗೆ ಮಡಿಕೇರಿಯ
ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಸೋಮವಾರಪೇಟೆ, ನ. 29: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ನೆರವಿನಿಂದ ನಿರ್ಮಾಣ ಮಾಡಿರುವ ಸ್ಮಾರ್ಟ್ ಕ್ಲಾಸ್‍ನ್ನು, ಶಾಲೆಯ ಹಳೆಯ ವಿದ್ಯಾರ್ಥಿ ಸಿ.ಕೆ. ರಾಘವ ಉದ್ಘಾಟಿಸಿದರು. ಶಾಲೆಯ