ಉಳಿಕಲ್ ವಿಷ್ಣುಮೂರ್ತಿ ತೆರೆವೀರಾಜಪೇಟೆ, ಮಾ. 3: ಕೇರಳದ ಉಳಿಕಲ್‍ನ ವಿಷ್ಣುಮೂರ್ತಿ ದೇವಾಲಯದಲ್ಲಿ ತಾ. 8 ಹಾಗೂ 9 ರಂದು ಕಳಿಯಾಟ ಉತ್ಸವ ಹಾಗೂ ಚಾಮುಂಡಿ ತೆರೆ ಮಹೋತ್ಸವ ನಡೆಯಲಿದೆ ಎಂದುನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆವೀರಾಜಪೇಟೆ, ಮಾ. 3: ಬಾಲಕಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಕ್ಲೂರು ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ ನಗರದ ಗಣಪತಿ ಬೀದಿ ನಿವಾಸಿ, ಕುಕ್ಲೂರಿನಲ್ಲಿ ವಾಸವಿದ್ದ ಪಿ.ವೈ. ಕಿಸೂವಿಶೇಷ ಸಭೆ ಮಡಿಕೇರಿ, ಮಾ. 3: ಮಡಿಕೇರಿ ನಗರಸಭೆಯ 2018-19ನೇ ಸಾಲಿನ ಆಯವ್ಯಯ ಅನುಮೋದನಾ ವಿಶೇಷ ಕೌನ್ಸಿಲ್ ಸಾಮಾನ್ಯ ಸಭೆಯು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ತಾ. 5ವಿಶೇಷ ಗ್ರಾಮಸಭೆ ಮಡಿಕೇರಿ, ಮಾ. 3: ಕದನೂರು ಗ್ರಾಮ ಪಂಚಾಯಿತಿಯ ಮೈತಾಡಿ ಗ್ರಾಮಕ್ಕೆ ಮಂಜೂರಾದ ಗ್ರಾಮ ವಿಕಾಸ ಯೋಜನೆಯ ವಿಶೇಷ ಗ್ರಾಮಸಭೆ ತಾ. 6 ರಂದು ಪೂರ್ವಾಹ್ನ 11 ಗಂಟೆಗೆಇನ್ಸ್ಪೆಕ್ಟರ್ಗಳ ವರ್ಗಾವಣೆಮಡಿಕೇರಿ, ಮಾ. 3: ಕುಶಾಲನಗರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಮುರುಳಿಧರ್ ಸಹಿತ ಐವರು ಪೊಲೀಸ್ ಇನ್ಸ್‍ಪೆಕ್ಟರ್‍ಗಳನ್ನು ಜಿಲ್ಲೆಯಿಂದ ವರ್ಗಾವಣೆಗೊಳಿಸಲಾಗಿದೆ. ಚುನಾವಣೆ ಹಿನ್ನೆಲೆ ಕೊಡಗು ಜಿಲ್ಲೆಯ ಅಧಿಕಾರಿಗಳನ್ನು
ಉಳಿಕಲ್ ವಿಷ್ಣುಮೂರ್ತಿ ತೆರೆವೀರಾಜಪೇಟೆ, ಮಾ. 3: ಕೇರಳದ ಉಳಿಕಲ್‍ನ ವಿಷ್ಣುಮೂರ್ತಿ ದೇವಾಲಯದಲ್ಲಿ ತಾ. 8 ಹಾಗೂ 9 ರಂದು ಕಳಿಯಾಟ ಉತ್ಸವ ಹಾಗೂ ಚಾಮುಂಡಿ ತೆರೆ ಮಹೋತ್ಸವ ನಡೆಯಲಿದೆ ಎಂದು
ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆವೀರಾಜಪೇಟೆ, ಮಾ. 3: ಬಾಲಕಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಕ್ಲೂರು ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ ನಗರದ ಗಣಪತಿ ಬೀದಿ ನಿವಾಸಿ, ಕುಕ್ಲೂರಿನಲ್ಲಿ ವಾಸವಿದ್ದ ಪಿ.ವೈ. ಕಿಸೂ
ವಿಶೇಷ ಸಭೆ ಮಡಿಕೇರಿ, ಮಾ. 3: ಮಡಿಕೇರಿ ನಗರಸಭೆಯ 2018-19ನೇ ಸಾಲಿನ ಆಯವ್ಯಯ ಅನುಮೋದನಾ ವಿಶೇಷ ಕೌನ್ಸಿಲ್ ಸಾಮಾನ್ಯ ಸಭೆಯು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ತಾ. 5
ವಿಶೇಷ ಗ್ರಾಮಸಭೆ ಮಡಿಕೇರಿ, ಮಾ. 3: ಕದನೂರು ಗ್ರಾಮ ಪಂಚಾಯಿತಿಯ ಮೈತಾಡಿ ಗ್ರಾಮಕ್ಕೆ ಮಂಜೂರಾದ ಗ್ರಾಮ ವಿಕಾಸ ಯೋಜನೆಯ ವಿಶೇಷ ಗ್ರಾಮಸಭೆ ತಾ. 6 ರಂದು ಪೂರ್ವಾಹ್ನ 11 ಗಂಟೆಗೆ
ಇನ್ಸ್ಪೆಕ್ಟರ್ಗಳ ವರ್ಗಾವಣೆಮಡಿಕೇರಿ, ಮಾ. 3: ಕುಶಾಲನಗರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಮುರುಳಿಧರ್ ಸಹಿತ ಐವರು ಪೊಲೀಸ್ ಇನ್ಸ್‍ಪೆಕ್ಟರ್‍ಗಳನ್ನು ಜಿಲ್ಲೆಯಿಂದ ವರ್ಗಾವಣೆಗೊಳಿಸಲಾಗಿದೆ. ಚುನಾವಣೆ ಹಿನ್ನೆಲೆ ಕೊಡಗು ಜಿಲ್ಲೆಯ ಅಧಿಕಾರಿಗಳನ್ನು