ಸೈನಿಕ ಶಾಲೆ ಕೂಡಿಗೆಯಲ್ಲಿ ಗುಡ್ಡಗಾಡು ಓಟಕೂಡಿಗೆ, ನ. 29: ಇತ್ತೀಚೆಗೆ ಸೈನಿಕ ಶಾಲೆಯಲ್ಲಿ ಅಂತರ ನಿಲಯ ಗುಡ್ಡಗಾಡು ಓಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗೆ ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಅಥ್ಲಿಟ್ ಪಟು ಮತ್ತು ಮೈಸೂರಿನ
ತಾಳತ್ಮನೆಯಲ್ಲಿ ನಡೆದ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಮಡಿಕೇರಿ, ನ. 29: ನೆಹರು ಯುವ ಕೇಂದ್ರ ಮಡಿಕೇರಿ, ತಾಲೂಕು ಯುವ ಒಕ್ಕೂಟ ಮಡಿಕೇರಿ, ನೇತಾಜಿ ಯುವಕ ಹಾಗೂ ಯುವತಿ ಮಂಡಲದ ಸಂಯುಕ್ತ ಆಶ್ರಯಲ್ಲಿ ನೇತಾಜಿ ಯುವಕ
ಕೂಡುಮಂಗಳೂರಿನಲ್ಲಿ ಕನಕ ಜಯಂತಿಕೂಡಿಗೆ, ನ. 29: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಶ್ರೀ ಭಕ್ತ ಕನಕದಾಸ ಪುರುಷ ಸ್ವಸಹಾಯ ಸಂಘ ಹಾಗೂ ಚಿಕ್ಕತ್ತೂರು ಕನಕ ಬಡಾವಣೆ ಗ್ರಾಮಸ್ಥರ ವತಿಯಿಂದ
ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಸೋಮವಾರಪೇಟೆ, ನ. 29: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ನೆರವಿನಿಂದ ನಿರ್ಮಾಣ ಮಾಡಿರುವ ಸ್ಮಾರ್ಟ್ ಕ್ಲಾಸ್‍ನ್ನು, ಶಾಲೆಯ ಹಳೆಯ ವಿದ್ಯಾರ್ಥಿ ಸಿ.ಕೆ. ರಾಘವ ಉದ್ಘಾಟಿಸಿದರು. ಶಾಲೆಯ
ಚೌಡ್ಲು ಗ್ರಾ.ಪಂ. ಅಧ್ಯಕ್ಷೆಯಾಗಿ ರಮ್ಯಸೋಮವಾರಪೇಟೆ, ನ. 29: ಸಮೀಪದ ಚೌಡ್ಲು ಗ್ರಾ.ಪಂ.ಯ ಅಧ್ಯಕ್ಷರಾಗಿ ರಮ್ಯ ಕರುಣಾಕರ ಅವರು ಆಯ್ಕೆಯಾಗಿದ್ದಾರೆ. ಇದುವರೆಗೆ ಅಧ್ಯಕ್ಷರಾಗಿದ್ದ ವನಜಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಬಿಜೆಪಿ