ನಾಗರಹೊಳೆಗೆ ಕ್ರಿಸ್ತುರಾಜ್ ಮಡಿಕೇರಿ, ಮಾ. 5: ನಾಗರಹೊಳೆ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದಾಗ ಆನೆಧಾಳಿಗೆ ಸಿಲುಕಿ ಮಣಿಕಂಠÀನ್ ಅವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆ ವಿಭಾಗಕ್ಕೆ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮರಿಯಾ ಕ್ರಿಸ್ತುರಾಜ್ಪೈಪ್ಗಳಿಗೆ ಹಾನಿ : ನೀರಿಗೆ ಪರದಾಟ ಕೂಡಿಗೆ, ಮಾ. 5 : ಕೋವರ್‍ಕೊಲ್ಲಿ-ಕೂಡಿಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ಮುಖ್ಯ ಪೈಪ್‍ಗೆ ಹಾನಿಯಾಗಿರುವದರಿಂದ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದಾರೆ. ಕಳೆದಶ್ರದ್ಧಾಭಕ್ತಿಯಿಂದ ನಡೆದ ಚೆಟ್ಟಳ್ಳಿ ಚೇರಳ ಶ್ರೀ ಭಗವತಿ ಉತ್ಸವಚೆಟ್ಟಳ್ಳಿ, ಮಾ. 5: ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಭಗವತಿ ದೇವಿಗೆ ಹೂವಿನ ವಿಶೇಷ ಅಲಂಕಾರ ವಸ್ತ್ರಾಭರಣ ದೊಂದಿಗೆ ಅಲಂಕರಿಸಿ ಬಿಳಿಕುಪ್ಪಸದಲಿತರು ಅಲ್ಪಸಂಖ್ಯಾತರಿಗೆ ಉಪಮುಖ್ಯಮಂತ್ರಿ ಸ್ಥಾನಗೋಣಿಕೊಪ್ಪಲು, ಮಾ. 5: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಎರಡು ಉಪಮುಖ್ಯಮಂತ್ರಿ ಸ್ಥಾನಗಳು ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಸಿಗಲಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸೂರುತಾ.ಪಂ. ಸಾಮಾನ್ಯ ಸಭೆಮಡಿಕೇರಿ, ಮಾ. 5: ತಾಲೂಕು ಪಂಚಾಯತ್‍ನ ಸಾಮಾನ್ಯ ಸಭೆಯು ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್ ಅವರ ಅಧ್ಯಕ್ಷತೆಯಲ್ಲಿ ತಾ. 9 ರಂದು ಬೆಳಿಗ್ಗೆ 11 ಗಂಟೆಗೆ ತಾ.ಪಂ.
ನಾಗರಹೊಳೆಗೆ ಕ್ರಿಸ್ತುರಾಜ್ ಮಡಿಕೇರಿ, ಮಾ. 5: ನಾಗರಹೊಳೆ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದಾಗ ಆನೆಧಾಳಿಗೆ ಸಿಲುಕಿ ಮಣಿಕಂಠÀನ್ ಅವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆ ವಿಭಾಗಕ್ಕೆ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮರಿಯಾ ಕ್ರಿಸ್ತುರಾಜ್
ಪೈಪ್ಗಳಿಗೆ ಹಾನಿ : ನೀರಿಗೆ ಪರದಾಟ ಕೂಡಿಗೆ, ಮಾ. 5 : ಕೋವರ್‍ಕೊಲ್ಲಿ-ಕೂಡಿಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ಮುಖ್ಯ ಪೈಪ್‍ಗೆ ಹಾನಿಯಾಗಿರುವದರಿಂದ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದಾರೆ. ಕಳೆದ
ಶ್ರದ್ಧಾಭಕ್ತಿಯಿಂದ ನಡೆದ ಚೆಟ್ಟಳ್ಳಿ ಚೇರಳ ಶ್ರೀ ಭಗವತಿ ಉತ್ಸವಚೆಟ್ಟಳ್ಳಿ, ಮಾ. 5: ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಭಗವತಿ ದೇವಿಗೆ ಹೂವಿನ ವಿಶೇಷ ಅಲಂಕಾರ ವಸ್ತ್ರಾಭರಣ ದೊಂದಿಗೆ ಅಲಂಕರಿಸಿ ಬಿಳಿಕುಪ್ಪಸ
ದಲಿತರು ಅಲ್ಪಸಂಖ್ಯಾತರಿಗೆ ಉಪಮುಖ್ಯಮಂತ್ರಿ ಸ್ಥಾನಗೋಣಿಕೊಪ್ಪಲು, ಮಾ. 5: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಎರಡು ಉಪಮುಖ್ಯಮಂತ್ರಿ ಸ್ಥಾನಗಳು ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಸಿಗಲಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸೂರು
ತಾ.ಪಂ. ಸಾಮಾನ್ಯ ಸಭೆಮಡಿಕೇರಿ, ಮಾ. 5: ತಾಲೂಕು ಪಂಚಾಯತ್‍ನ ಸಾಮಾನ್ಯ ಸಭೆಯು ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್ ಅವರ ಅಧ್ಯಕ್ಷತೆಯಲ್ಲಿ ತಾ. 9 ರಂದು ಬೆಳಿಗ್ಗೆ 11 ಗಂಟೆಗೆ ತಾ.ಪಂ.