ವಿದ್ಯಾರ್ಥಿಗಳಿಗೆ ಕಾನೂನಿನ ಜ್ಞಾನ ಇರಬೇಕು: ವಿ.ವಿ. ಮಲ್ಲಾಪುರಮಡಿಕೇರಿ, ಫೆ. 21: ಸಾಮಾಜಿಕ ನ್ಯಾಯವು ಪ್ರಸ್ತುತ ಕಾಲಘಟ್ಟದಲ್ಲಿ ಸಮಾನತೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ
‘ಪ್ರಸವ ಪೂರ್ವ ಭ್ರೂಣ ಲಿಂಗಪತ್ತೆ ಅಪಾಯಕಾರಿ ಬೆಳವಣಿಗೆ’ಮಡಿಕೇರಿ, ಫೆ. 21: ಸಮಾಜದಲ್ಲಿ ಸಮಾನವಾಗಿ ಬದುಕು ಕಟ್ಟಿಕೊಳ್ಳಲು ಲಿಂಗಾನುಪಾತದಲ್ಲಿ ಸಮತೋಲನ ಇರಬೇಕು. ಆದ್ದರಿಂದ ಹೆಣ್ಣು ಮತ್ತು ಗಂಡಿಗೆ ಸಮಾನ ಅವಕಾಶಗಳು ದೊರೆಯಬೇಕು ಎಂದು ನಗರಸಭೆ ಅಧ್ಯಕ್ಷೆ
ರಾಜ್ಯಮಟ್ಟಕ್ಕೆ ಆಯ್ಕೆಸೋಮವಾರಪೇಟೆ, ಫೆ. 21: ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜಿಸಿದ್ದ “ಪ್ರಾಚ್ಯ ಪ್ರಜ್ಞೆ” ವಿಷಯದ ಭಾಷಣದಲ್ಲಿ ಇಲ್ಲಿನ ಸಂತ ಜೋಸೆಫರ ಪ್ರೌಢಶಾಲೆಯ 8ನೇ
ಮೀನುಗಾರಿಕೆ ಇಲಾಖೆಯ ಸೌಲಭ್ಯ ವಿತರಣೆ*ಗೋಣಿಕೊಪ್ಪಲು, ಫೆ. 21: ಮೀನುಗಾರಿಕೆ ಇಲಾಖೆ ವತಿಯಿಂದ ರೂ. 70 ಸಾವಿರ ಮೌಲ್ಯದ ತೆಪ್ಪ, ಹರಿಗೋಲು ಹಾಗೂ ಬಲೆಗಳನ್ನು ಫಲಾನುಬಾವಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು. ರಾಜ್ಯಮಟ್ಟದ ಯೋಜನೆಯಡಿ
ಹೆಗ್ಗಡಹಳ್ಳಿಯಲ್ಲಿ ದೀಕ್ಷಾ ಸಂಸ್ಕಾರಒಡೆಯನಪುರ, ಫೆ. 21: ಹೆಗ್ಗಡಹಳ್ಳಿ ಗ್ರಾಮದ ಶ್ರೀಮಠದಲ್ಲಿ ಶ್ರೀ ಷಡ್ವಾರ ಹೀತೇಧ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಕಣಿಯಪ್ಪ (ಗುರು) ದೀಕ್ಷಾ ಸಂಸ್ಕಾರ