ಕಕ್ಕಟ್ಟುಕಾಡು ನಿವಾಸಿಗಳಿಂದ ಪ್ರತಿಭಟನೆ ಮಡಿಕೇರಿ, ಡಿ. 3: ಸಿದ್ದಾಪುರದ ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿನ ರಸ್ತೆ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಕೊಡಗಿಗೆ ಭೇಟಿ ನೀಡುವ ತಾ.
ನಾಳೆ ಗೋಜಾತ್ರೆಕುಶಾಲನಗರ, ಡಿ. 3: ಗಣಪತಿ ದೇವಾಲಯ ಸಮಿತಿ ವತಿಯಿಂದ ಹಮ್ಮಿಕೊಂಡಿರುವ 98ನೇ ಗೋ ಪ್ರದರ್ಶನ ಹಾಗೂ ಜಾನುವಾರು ಜಾತ್ರೆ ಪ್ರಯುಕ್ತ ತಾ. 5 ರಂದು ಬೆಳಿಗ್ಗೆ 9.30
ವಿಶೇಷಚೇತನರನ್ನು ಎಲ್ಲರಂತೆ ಗೌರವಿಸಿ; ನೂರುನ್ನಿಸಮಡಿಕೇರಿ, ಡಿ. 3: ವಿಶೇಷಚೇತನರ ಬಗ್ಗೆ ಸಮಾಜದಲ್ಲಿ ದಯೆ, ಕರುಣೆ ತೋರಿಸಿದರಷ್ಟೇ ಸಾಲದು, ಆತ್ಮಸ್ಥೈರ್ಯ ತುಂಬಬೇಕು. ಎಲ್ಲರಂತೆ ಗೌರವಿಸಬೇಕು. ವಿಶೇಷಚೇತನರಿಗೆ ಉತ್ತಮ ವಾತಾವರಣ ಸೃಷ್ಠಿ ಮಾಡುವಲ್ಲಿ ಪ್ರತಿಯೊಬ್ಬರ
ನ್ಯಾಯಬೆಲೆ ಅಂಗಡಿಯಲ್ಲಿ ಬೆರಳಚ್ಚು ಪಡೆಯುವ ಕ್ರಮಕ್ಕೆ ಅಸಮಾಧಾನಸೋಮವಾರಪೇಟೆ,ಡಿ.3: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ವಿತರಿಸಲ್ಪಡುವ ಪಡಿತರಗಳಿಗೆ, ಸಂಬಂಧಿಸಿದ ಕಾರ್ಡ್‍ದಾರರಿಂದ ಬೆರಳಚ್ಚು ಪಡೆಯುವ ಕ್ರಮಕ್ಕೆ ಸಾರ್ವಜನಿಕ
ಜೀರ್ಣೋದ್ಧಾರ ಮಹೋತ್ಸವಶನಿವಾರಸಂತೆ, ಡಿ. 3: ಪಟ್ಟಣದ ಶ್ರೀ ಬೀರಲಿಂಗೇಶ್ವರ, ಶ್ರೀ ಪ್ರಬಲಭೈರವಿ ಹಾಗೂ ಶ್ರೀ ಪರಿಹಾರ ದೇವರುಗಳ ಜೀರ್ಣೋದ್ಧಾರ ಮಹೋತ್ಸವ ತಾ. 5 ರಿಂದ 9ರ ವರೆಗೆ ನಡೆಯಲಿದೆ. ತಾ.