ಅಯ್ಯಪ್ಪಗೆ ಏಕಲವ್ಯ ಪ್ರಶಸ್ತಿ ಉಡುಪಿ, ಮಾ.5 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟಿಸಿದೆ. ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಮಹನೀಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.ದಾಂಪತ್ಯಕ್ಕೆ ಕಾಲಿರಿಸಿದ ಹಾಕಿಪಟು ಸುನಿಲ್ಮಡಿಕೇರಿ, ಮಾ. 5 : ಕೊಡಗು ಮೂಲದ ಹಾಕಿ ಆಟಗಾರ ಎಸ್.ವಿ.ಸುನಿಲ್ ಮಂಗಳೂರಿನ ಕುವರಿ ನಿಷಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನಿನ್ನೆ ದಿನ ಕುದ್ರೋಳಿಯ ಶ್ರೀರಾಜಾಸೀಟ್ ಮಾರ್ಗದ ವಸೂಲಿ ದಂಧೆಗೆ ಕಡಿವಾಣಮಡಿಕೇರಿ, ಮಾ. 5: ನಗರದ ರಾಜಾಸೀಟ್ ಬಳಿ ವಾಹನ ನಿಲುಗಡೆ ಶುಲ್ಕ ಹೆಸರಿನಲ್ಲಿ ಟೆಂಡರ್‍ದಾರರಿಂದ ವ್ಯಾಪಕ ದಂಧೆ ನಡೆಯುತ್ತಿರುವ ಆರೋಪ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ಶುಲ್ಕ ವಸೂಲಿಕೊಡಗಿಗೆ ‘ಹೆಲಿಟ್ಯಾಕ್ಸಿ’ಮಡಿಕೇರಿ, ಮಾ. 5: ಬೆಂಗಳೂರಿನಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ಇಂದಿನಿಂದ ಆರಂಭಗೊಂಡಿದ್ದು, ಸಧ್ಯದಲ್ಲೇ ಈ ಸೇವೆಯನ್ನು ಕೊಡಗಿಗೂ ವಿಸ್ತರಿಸಲಾಗುತ್ತಿದೆ. ತಂಬಿ ಏವಿಯೇಷನ್ ಪ್ರೈ.ಲಿ. ಕಂಪೆನಿಯು ಈ ಸೇವೆ ಆರಂಬಿಸಿದ್ದು,ವಿವಿಧ ಮಾದರಿಗಳ ಮೂಲಕ ಫಲ ಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಮಡಿಕೇರಿ: ಕಂಗೊಳಿಸಲಿದೆ ಮಡಿಕೇರಿಯ ರಾಜಾಸೀಟು ವೈವಿಧ್ಯಮಯ ಪುಷ್ಪ ನಿರ್ಮಿತ ಮಾದರಿಗಳ ಮೂಲಕ. ಅವುಗಳಲ್ಲಿ ಮುಖ್ಯವಾಗಿ ಮಡಿಕೇರಿಯ ಐತಿಹಾಸಿಕ ಕೋಟೆ ಮಾದರಿ ತಯಾರಿಕೆಯೂ ಒಳಗೊಂಡಿದೆ. ಈಗಾಗಲೇ ಉದ್ಯಾನವನದಲ್ಲಿ ಕೋಟೆ
ಅಯ್ಯಪ್ಪಗೆ ಏಕಲವ್ಯ ಪ್ರಶಸ್ತಿ ಉಡುಪಿ, ಮಾ.5 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟಿಸಿದೆ. ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಮಹನೀಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ದಾಂಪತ್ಯಕ್ಕೆ ಕಾಲಿರಿಸಿದ ಹಾಕಿಪಟು ಸುನಿಲ್ಮಡಿಕೇರಿ, ಮಾ. 5 : ಕೊಡಗು ಮೂಲದ ಹಾಕಿ ಆಟಗಾರ ಎಸ್.ವಿ.ಸುನಿಲ್ ಮಂಗಳೂರಿನ ಕುವರಿ ನಿಷಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನಿನ್ನೆ ದಿನ ಕುದ್ರೋಳಿಯ ಶ್ರೀ
ರಾಜಾಸೀಟ್ ಮಾರ್ಗದ ವಸೂಲಿ ದಂಧೆಗೆ ಕಡಿವಾಣಮಡಿಕೇರಿ, ಮಾ. 5: ನಗರದ ರಾಜಾಸೀಟ್ ಬಳಿ ವಾಹನ ನಿಲುಗಡೆ ಶುಲ್ಕ ಹೆಸರಿನಲ್ಲಿ ಟೆಂಡರ್‍ದಾರರಿಂದ ವ್ಯಾಪಕ ದಂಧೆ ನಡೆಯುತ್ತಿರುವ ಆರೋಪ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ಶುಲ್ಕ ವಸೂಲಿ
ಕೊಡಗಿಗೆ ‘ಹೆಲಿಟ್ಯಾಕ್ಸಿ’ಮಡಿಕೇರಿ, ಮಾ. 5: ಬೆಂಗಳೂರಿನಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ಇಂದಿನಿಂದ ಆರಂಭಗೊಂಡಿದ್ದು, ಸಧ್ಯದಲ್ಲೇ ಈ ಸೇವೆಯನ್ನು ಕೊಡಗಿಗೂ ವಿಸ್ತರಿಸಲಾಗುತ್ತಿದೆ. ತಂಬಿ ಏವಿಯೇಷನ್ ಪ್ರೈ.ಲಿ. ಕಂಪೆನಿಯು ಈ ಸೇವೆ ಆರಂಬಿಸಿದ್ದು,
ವಿವಿಧ ಮಾದರಿಗಳ ಮೂಲಕ ಫಲ ಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಮಡಿಕೇರಿ: ಕಂಗೊಳಿಸಲಿದೆ ಮಡಿಕೇರಿಯ ರಾಜಾಸೀಟು ವೈವಿಧ್ಯಮಯ ಪುಷ್ಪ ನಿರ್ಮಿತ ಮಾದರಿಗಳ ಮೂಲಕ. ಅವುಗಳಲ್ಲಿ ಮುಖ್ಯವಾಗಿ ಮಡಿಕೇರಿಯ ಐತಿಹಾಸಿಕ ಕೋಟೆ ಮಾದರಿ ತಯಾರಿಕೆಯೂ ಒಳಗೊಂಡಿದೆ. ಈಗಾಗಲೇ ಉದ್ಯಾನವನದಲ್ಲಿ ಕೋಟೆ