ಸರ್ವವೂ ಶಿವಮಯ....‘ತತ್ಪುರಷಾಯ ವಿದ್ಮತೇ ಮಹಾದೇವಾಯ ಧೀಮಹೀ| ತನ್ನೋ ರುದ್ರಃ ಪ್ರಚೋದಯಾಆತ್|| ನಿರಾಕಾರ ಸ್ವರೂಪವಾದ ಪರಬ್ರಹ್ಮ ಶಕ್ತಿಯೇ, ಸೃಷ್ಟಿಯ ಆದ್ಯ ಶಕ್ತಿಯೇ, ಮೂಲ ಶಕ್ತಿಯೇ, ರಚನಾ ಶಕ್ತಿಯೇ ಭಗವಾನ್ ಮಹಾಶಿವನ ಸ್ವರೂಪವನ್ನು ಧ್ಯಾನಿಸುತ್ತ
ಚೆರಿಯಪರಂಬು ಉರೂಸ್ಗೆ ಚಾಲನೆನಾಪೋಕ್ಲು, ಮಾ. 3: ಇಲ್ಲಿಗೆ ಸಮೀಪದ ಚೆರಿಯಪರಂಬು ಉರೂಸ್ ಕಾರರ್ಯಕ್ರಮಕ್ಕೆ ಮೊಯಿದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಬಶೀರ್ ಪಿ.ಹೆಚ್. ಧ್ವಜಾರೋಹಣ ನೆರವೇರಿಸುವದರ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಉದ್ಘಾಟ&divound;
ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ಉತ್ಸವಚೆಟ್ಟಳ್ಳಿ, ಮಾ. 3: ಚೆಟ್ಟಳ್ಳಿಯ ಚೇರಳ ಶ್ರೀಭಗವತಿ ದೇವರ ವಾರ್ಷಿಕ ಉತ್ಸವವು ದೇವಾಲಯದ ಸಂಪ್ರದಾಯದಂತೆ ಶ್ರದ್ಧಾಭಕ್ತಿಯಿಂದ ನಡೆಯಿತು. ಫೆ. 26 ರಿಂದ ಆರಂಭವಾಗಿ ಇಂದು ಚೇರಳ ಶ್ರೀ ಭಗವತಿ
ಬೆಟ್ಟ ಹತ್ತಿ ಇಳಿದರೂ ನೀರಿಗೆ ಬರಮಡಿಕೇರಿ, ಮಾ. 3: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾ.ಪಂ. ವ್ಯಾಪ್ತಿಯ ಉಡೋತ್‍ಮೊಟ್ಟೆಯಲ್ಲಿ ಕುಡಿಯುವ ನೀರು, ರಸ್ತೆ ಇನ್ನಿತರ ಮೂಲಭೂತ ಸೌಲಭ್ಯಗಳಿಲ್ಲದೆ ತೊಂದರೆ ಎದುರಾಗಿದ್ದು, ಪ್ರಸಕ್ತ ಉರಿ ಬಿಸಿಲಿನ
ತಾ. 6ರಂದು ವಿಚಾರಗೋಷ್ಠಿವೀರಾಜಪೇಟೆ, ಮಾ. 3: ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ತಾ. 6 ರಂದು ವಿಶ್ವವಿದ್ಯಾನಿಲಯ ಮಟ್ಟದ ಕೊಡಗಿನ ಇತಿಹಾಸ ಅದ್ಯಯನದಲ್ಲಿ ಪುರಾತತ್ವಾ