ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ *ಗೋಣಿಕೊಪ್ಪಲು: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಬಿಟ್ಟಂಗಾಲದ ಅಡ್ವೆಂಚರ್ ಸ್ಪೋರ್ಟ್ರ್ಸ್ ಕ್ಲಬ್ ವತಿಯಿಂದ ಸಾಹಸಮಯ ಕ್ರೀಡಾ ತರಬೇತಿ ನೀಡಲಾಯಿತು. ಅಂತರ್‍ರಾಷ್ಟ್ರೀಯ ಯುವ ಪುರಸ್ಕಾರದ ಅಂಗವಾಗಿ ಎರಡು ದಿನಗಳವಾಯುಪಡೆ ಯೋಧರ ಸಂತೋಷಕೂಟ ಮಡಿಕೇರಿ, ಮಾ. 19: ವಾಯುಪಡೆ ಯೋಧರ ಹಾಗೂ ಅವರ ಕುಟುಂಬದವರ ಸಂತೋಷಕೂಟವನ್ನು ಏ. 1 ರಂದು 10.30 ಗಂಟೆಗೆ ಕ್ಯಾಪಿಟಲ್ ವಿಲೇಜ್, ಮಡಿಕೇರಿಯಲ್ಲಿ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆಸರ್ವೀಸಸ್ ಹಾಕಿ ತಂಡದ ನಾಯಕ ಮಡಿಕೇರಿ, ಮಾ. 19: ಲಕ್ನೋದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪುರುಷರ ಹಾಕಿ ಪಂದ್ಯಾಟದಲ್ಲಿ ಭಾಗವಹಿಸಿರುವ ಭಾರತೀಯ ಸರ್ವೀಸಸ್ ತಂಡದ ನಾಯಕನಾಗಿ ಎಂ.ಇ.ಜಿ.ಯ ಧೀರನ್ ಉತ್ತಪ್ಪ ಆಯ್ಕೆಯಾಗಿದ್ದಾರೆ. ಇವರು ಅಮ್ಮತ್ತಿಯಬೆಳ್ವಾಯಿ ಗೋಲ್ಡ್ ಆರಂಭ ಮಡಿಕೇರಿ, ಮಾ. 19: ಚಿನ್ನ, ಬೆಳ್ಳಿ, ಪ್ಲಾಟಿನಂಗಳ ಶುದ್ಧತೆಯನ್ನು ಪರೀಕ್ಷಿಸುವ ಯಂತ್ರ ಅಳವಡಿಸಿರುವ ಬೆಳ್ವಾಯಿ ಗೋಲ್ಡ್ ಮಳಿಗೆ ಮಡಿಕೇರಿಯಲ್ಲಿ ಆರಂಭಗೊಂಡಿದೆ. ತಾ. 14 ರಂದು ಪೊಲೀಸ್ ವರಿಷ್ಠಾಧಿಕಾರಿಚೌಡೇಶ್ವರಿ ವಾರ್ಷಿಕೋತ್ಸವ ಕೂಡಿಗೆ, ಮಾ. 19 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ದೇವಿ ಮತ್ತು ನಾಗದೇವರ ವಾರ್ಷಿಕ ಪೂಜೋತ್ಸವವು ದೇವಾಲಯದ ಆವರಣದಲ್ಲಿ
ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ *ಗೋಣಿಕೊಪ್ಪಲು: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಬಿಟ್ಟಂಗಾಲದ ಅಡ್ವೆಂಚರ್ ಸ್ಪೋರ್ಟ್ರ್ಸ್ ಕ್ಲಬ್ ವತಿಯಿಂದ ಸಾಹಸಮಯ ಕ್ರೀಡಾ ತರಬೇತಿ ನೀಡಲಾಯಿತು. ಅಂತರ್‍ರಾಷ್ಟ್ರೀಯ ಯುವ ಪುರಸ್ಕಾರದ ಅಂಗವಾಗಿ ಎರಡು ದಿನಗಳ
ವಾಯುಪಡೆ ಯೋಧರ ಸಂತೋಷಕೂಟ ಮಡಿಕೇರಿ, ಮಾ. 19: ವಾಯುಪಡೆ ಯೋಧರ ಹಾಗೂ ಅವರ ಕುಟುಂಬದವರ ಸಂತೋಷಕೂಟವನ್ನು ಏ. 1 ರಂದು 10.30 ಗಂಟೆಗೆ ಕ್ಯಾಪಿಟಲ್ ವಿಲೇಜ್, ಮಡಿಕೇರಿಯಲ್ಲಿ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ
ಸರ್ವೀಸಸ್ ಹಾಕಿ ತಂಡದ ನಾಯಕ ಮಡಿಕೇರಿ, ಮಾ. 19: ಲಕ್ನೋದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪುರುಷರ ಹಾಕಿ ಪಂದ್ಯಾಟದಲ್ಲಿ ಭಾಗವಹಿಸಿರುವ ಭಾರತೀಯ ಸರ್ವೀಸಸ್ ತಂಡದ ನಾಯಕನಾಗಿ ಎಂ.ಇ.ಜಿ.ಯ ಧೀರನ್ ಉತ್ತಪ್ಪ ಆಯ್ಕೆಯಾಗಿದ್ದಾರೆ. ಇವರು ಅಮ್ಮತ್ತಿಯ
ಬೆಳ್ವಾಯಿ ಗೋಲ್ಡ್ ಆರಂಭ ಮಡಿಕೇರಿ, ಮಾ. 19: ಚಿನ್ನ, ಬೆಳ್ಳಿ, ಪ್ಲಾಟಿನಂಗಳ ಶುದ್ಧತೆಯನ್ನು ಪರೀಕ್ಷಿಸುವ ಯಂತ್ರ ಅಳವಡಿಸಿರುವ ಬೆಳ್ವಾಯಿ ಗೋಲ್ಡ್ ಮಳಿಗೆ ಮಡಿಕೇರಿಯಲ್ಲಿ ಆರಂಭಗೊಂಡಿದೆ. ತಾ. 14 ರಂದು ಪೊಲೀಸ್ ವರಿಷ್ಠಾಧಿಕಾರಿ
ಚೌಡೇಶ್ವರಿ ವಾರ್ಷಿಕೋತ್ಸವ ಕೂಡಿಗೆ, ಮಾ. 19 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ದೇವಿ ಮತ್ತು ನಾಗದೇವರ ವಾರ್ಷಿಕ ಪೂಜೋತ್ಸವವು ದೇವಾಲಯದ ಆವರಣದಲ್ಲಿ