ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಇರಲಿ: ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಡಿಕೇರಿ, ಡಿ.28: ಪ್ರತಿಯೊಬ್ಬರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗ್ರಾಹಕರಾಗಿದ್ದು, ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಹೊಂದುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸಲಹೆ ಮಾಡಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ
ಕ್ರೈಸ್ತರ ಭಾವನೆಗೆ ಧಕ್ಕೆ ಆರೋಪ : ಪ್ರತಿಭಟನೆಮಡಿಕೇರಿ, ಡಿ. 28: ಸಾಮಾಜಿಕ ಜಾಲತಾಣದಲ್ಲಿ ಕ್ರೈಸ್ತ ದೇವ ಯೇಸುಕ್ರಿಸ್ತನ ಬಗ್ಗೆ ಅವಹೇಳನಾಕಾರಿ ಚಿತ್ರದೊಂದಿಗೆ ಪೋಸ್ಟ್ ಮಾಡಿ, ಕ್ರೈಸ್ತರ ಭಾವನೆಗೆ ಧಕ್ಕೆ ತರುವಂತಹ ಕೃತ್ಯವೆಸಗಲಾಗಿದ್ದು, ಇದನ್ನು ಖಂಡಿಸಿ
‘ಆರ್.ಡಿ. ಪೆರೇಡ್’ : ಕೊಡಗಿನ ಐವರು ವಿದ್ಯಾರ್ಥಿಗಳುಮಡಿಕೇರಿ, ಡಿ. 28: 2019ರ ಜನವರಿ 26 ರಂದು ನವದೆಹಲಿ ಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥ ಸಂಚಲನ (ಆರ್.ಡಿ. ಪೆರೇಡ್)ಕ್ಕೆ ಎನ್‍ಸಿಸಿ ಯಲ್ಲಿ ತೊಡಗಿಸಿ ಕೊಂಡಿರುವ ಕೊಡಗು
ಕೊಡಗು ಭಾರತ ದೇಶದ ಭಾಗ್ಯದ ನೆಲ ಅಪ್ಪಣ್ಣ ಗ್ರಾಮೀಣ ಕ್ರೀಡೆಯಲ್ಲಿ ಮಿಂದೆದ್ದ ಬೇಗೂರು ಗ್ರಾಮಸ್ಥರು ಗೋಣಿಕೊಪ್ಪಲು, ಡಿ. 28: ಆರ್ಥಿಕ, ಸಾಮಾಜಿಕ, ಕ್ರೀಡೆ, ಸಾಹಿತ್ಯ, ಸಾಂಸ್ಕøತಿಕ, ಧಾರ್ಮಿಕ, ರಾಜಕೀಯ, ಸಹಕಾರ, ಶಿಸ್ತು ಪಾಲನೆ, ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ದೇಶ ರಕ್ಷಣೆಯಲ್ಲಿ ತನ್ನದೇ ಆದ
ಭತ್ತ ಖರೀದಿ ನಿಯಮ ರೈತರಿಗೆ ಕಂಟಕಗೋಣಿಕೊಪ್ಪ ವರದಿ, ಡಿ. 28: ಸರ್ಕಾರ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ರೈತ ನೋಂದಣಿ ದಾಖಲಾತಿಗೆ ಮುಂದಾಗಿರು ವದರಿಂದ ಭತ್ತ ಕೃಷಿ ಮತ್ತಷ್ಟು ಕಂಟಕವಾಗಲಿದೆ ಎಂದು ಸರ್ಕಾರದ