ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರೆಶನಿವಾರಸಂತೆ, ಏ. 21: ಸಮೀಪದ ಅಂಕನಹಳ್ಳಿಯ ಮನೆಹಳ್ಳಿ ತಪೋವನ ಕ್ಷೇತ್ರದಲ್ಲಿ 3 ದಿನಗಳಿಂದ ನಡೆಯುತ್ತಿರುವ ಶ್ರೀ ಗುರುಸಿದ್ಧ ವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಭಾನುವಾರ ರಥೋತ್ಸವದೊಂದಿಗೆ ಅಂತಿಮ
ರಸ್ತೆ ತಿರುವಿನಲ್ಲಿ ಪಿಕಪ್ ಬೈಕ್ ಡಿಕ್ಕಿ : ಸವಾರ ಸಾವುಸೋಮವಾರಪೇಟೆ, ಏ. 21: ಇಲ್ಲಿಗೆ ಸಮೀಪದ ಮಾದಾಪುರದ ಗರ್ವಾಲೆ ರಸ್ತೆ ತಿರುವಿನಲ್ಲಿ ಪಿಕಪ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಕೊನೆಯುಸಿರೆಳೆದಿದ್ದು, ಹಿಂಬದಿ
ಬಗೆ ಬಗೆಯ ವೇಷ... ಒಂದೆಡೆ ಹರುಷ... ಮತ್ತೊಂದೆಡೆ ಧಾರ್ಮಿಕತೆಯ ಸ್ಪರ್ಶಮಡಿಕೇರಿ, ಏ. 20: ಒಂದಲ್ಲಾ ಒಂದು ವಿಶೇಷತೆಗಳ ಆಗರವಾಗಿರುವ ಕೊಡಗು ಜಿಲ್ಲೆಯಲ್ಲಿ ಮತ್ತೂ ಒಂದು ವಿಶೇಷವಿದೆ. ಇದೊಂದು ಧಾರ್ಮಿಕವಾದ ಪುರಾತನ ಕಾಲದಿಂದಲೂ ಶ್ರದ್ಧಾ - ಭಕ್ತಿಯಿಂದ ನಡೆದುಕೊಂಡು
ಗ್ರಾಮದಿಂದ ಕಾಡಿಗೆ ಅಟ್ಟಲ್ಪಟ್ಟ ಕಾಡಾನೆಗಳುಸಿದ್ದಾಪುರ, ಏ. 20: ತ್ಯಾಗತ್ತೂರು ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಮರಿ ಆನೆ ಸೇರಿ
ಭವಿಷ್ಯದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಲು ಕಿರಿಯ ವಯಸ್ಸಿನಲ್ಲಿ ಉತ್ಸಾಹ ತೋರಲು ಸಲಹೆಕಾಕೋಟುಪರಂಬು, ಏ. 20: ಹಾಕಿ ಕ್ರೀಡೆಯಲ್ಲಿ ಭವಿಷ್ಯದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಲು ಯುವ ಪೀಳಿಗೆಯವರು ಕಿರಿಯ ವಯಸ್ಸಿನಲ್ಲಿಯೇ ಉತ್ಸುಕತೆ ತೋರುವಂತಾಗಬೇಕು ಎಂದು ಹಾಕಿ ಕರ್ನಾಟಕ ಸಂಸ್ಥೆಯ ಕಾರ್ಯದರ್ಶಿ, ಮಾಜಿ