ಇಂದು ವಿಶ್ವ ಪುಸ್ತಕಗಳ ದಿನಾಚರಣೆಬಿಡುವಿದ್ದಾಗ ಪುಸ್ತಕಗಳನ್ನು ಓದಬೇಕು, ಬಿಡುವಿಲ್ಲದಿದ್ದಾಗ ಮನಸ್ಸುಗಳನ್ನು ಓದಬೇಕು ಒಟ್ಟಿನಲ್ಲಿ ಸದಾ ಓದುತ್ತಲೇ ಇರಬೇಕು. - ರವೀಂದ್ರನಾಥ ಠಾಗೂರ್ ಪುಸ್ತಕಗಳು ಜ್ಞಾನದ ಭಂಡಾರ. ಪುಸ್ತಕಗಳ
ಕೌಟುಂಬಿಕ ಹಾಕಿ : ಚೋಯಮಾಡಂಡ ಬಿಪಿನ್ ಹ್ಯಾಟ್ರಿಕ್ ಕಾಕೋಟುಪರಂಬು (ವೀರಾಜಪೇಟೆ), ಏ. 21: ಹಾಕಿ ಕೊಡಗು ಸಂಸ್ಥೆಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಮೇಕೇರಿರ, ಮಂಡೇಟಿರ, ಪುಚ್ಚಿಮಂಡ,
ಕೆದಂಬಾಡಿ ಕಪ್ ಕ್ರಿಕೆಟ್: ನಾಲ್ಕು ತಂಡಗಳ ಮುನ್ನಡೆಭಾಗಮಂಡಲ, ಏ. 21: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಪಂದ್ಯಾಟದ ಇಂದಿನ ಪಂದ್ಯದಲ್ಲಿ ಪಾಂಡಿಮನೆ, ಕಲ್ಲುಮುಟ್ಲು, ಬಿದ್ರುಪಣೆ ಹಾಗೂ ದಂಬೆಕೋಡಿ
ಮಾತೃಭೂಮಿ ಟೈಗರ್ಸ್ಗೆ ಹಿಂದೂ ಫುಟ್ಬಾಲ್ ಕಪ್ಗೋಣಿಕೊಪ್ಪ ವರದಿ, ಎ. 21 : ಕೊಡಗು ಹಿಂದು ಮಲಯಾಳಿ ಸಮಾಜ ಆಯೋಜಿಸಿದ್ದ ಕೊಡಗು ಹಿಂದೂ ಫುಟ್ಬಾಲ್ ಕಪ್‍ನ್ನು ಒಂಟಿಯಂಗಡಿ ಮಾತೃಭೂಮಿ ಟೈಗರ್ಸ್ ತಂಡ ಗೆದ್ದುಕೊಳ್ಳುವ ಮೂಲಕ
ತಿರಿಬೊಳ್ಚ ಸಂಘದಿಂದ ಪೊನ್ನಂಪೇಟೆಯಲ್ಲಿ ಜರುಗಿದ ವಿಚಾರಗೋಷ್ಠಿಶ್ರೀಮಂಗಲ, ಏ. 21: ಮಡಿಕೇರಿಯ ತಿರಿಬೊಳ್‍ಚ ಕೊಡವ ಸಂಘಟನೆಯ ವತಿಯಿಂದ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಇತ್ತೀಚೆಗೆ ‘ಕೊಡವ ಮಂಗಲತ್ ನೀರ್ ಎಡ್‍ಪಲ್ಲಿ ಮೂಡಿನ ತಡ್‍ತಿತ್ ಆಡುವೊ’ (ಗಂಗಾಪೂಜೆ)