ವೀರಶೈವ ಮಹಾಸಭಾಕ್ಕೆ ಆಯ್ಕೆಶನಿವಾರಸಂತೆ, ಮೇ 10: ಸಮೀಪದ ಗುಡುಗಳಲೆ ಜಾತ್ರಾ ಮೈದಾನದ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಆದೇಶದ ಅನ್ವಯ ವೀರಶೈವ ಮಹಾಸಭಾದ ತಾಲೂಕು ಘಟಕದ
ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟಕುಶಾಲನಗರ, ಮೇ 10: ಕುಶಾಲನಗರದ ಜಿಎಸ್ ಫ್ರೆಂಡ್ಸ್ ಗ್ರೂಪ್ ಆಶ್ರಯದಲ್ಲಿ ಎರಡು ದಿನಗಳ ಕಾಲ ಜಿಎಸ್ ಟ್ರೋಫಿ-2019 ರಾಜ್ಯಮಟ್ಟದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಕುಶಾಲನಗರದ
ಆರ್ಟಿಇ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯಲ್ಲಿ ತಾರತಮ್ಯ: ಪೋಷಕರ ಆರೋಪಸೋಮವಾರಪೇಟೆ, ಮೇ 10: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಆರ್‍ಟಿಇ ಯೋಜನೆಯಡಿ ಖಾಸಗಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದ ಪೋಷಕರು, ಈ ಬಗ್ಗೆ ಸರ್ಕಾರ
ಕಾಡುಕೋಣ ಮರಿ ರಕ್ಷಣೆಗೋಣಿಕೊಪ್ಪ ವರದಿ, ಮೇ 10 : ಅರಣ್ಯದಿಂದ ಗ್ರಾಮಕ್ಕೆ ಬಂದಿದ್ದ ಕಾಡುಕೋಣ ಮರಿಯನ್ನು ಮತ್ತೂರು ಗ್ರಾಮಸ್ಥರು ರಕ್ಷಿಸಿದ್ದಾರೆ. ಗುರುವಾರ ಮತ್ತೂರು ಗ್ರಾಮದ ರವಿ ಎಂಬವರ ಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಸುಮಾರು
ನಾಗರಹೊಳೆಯಲ್ಲಿ ರೈತರು ಅಧಿಕಾರಿಗಳ ಸಭೆಗೋಣಿಕೊಪ್ಪಲು, ಮೇ 10: ರೈತರ, ಬೆಳೆಗಾರರ, ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು