ಪತ್ರಕರ್ತರ ಕ್ರಿಕೆಟ್: ವೀರಾಜಪೇಟೆ ಸೌತ್ ಟೈಗರ್ಸ್ ಗೆಲವುಮಡಿಕೇರಿ, ಮೇ 12: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ
ಬೀಟಿ ಮರ ಸಹಿತ ಇಬ್ಬರ ಬಂಧನಸಿದ್ದಾಪುರ, ಮೇ. 12: ಸಿದ್ದಾಪುರದ ಮರದ ವ್ಯಾಪಾರಿಯೊಬ್ಬರು ಮೈಸೂರು ಮೂಲಕ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಬೀಟಿ ಮರ ನಾಟಾಗಳನ್ನು ಸಾಗಾಟ ಮಾಡುತ್ತಿದ್ದಾಗ, ಕೇರಳ ಪೊಲೀಸರು ಈರ್ವರನ್ನು ಬಂಧಿಸಿದ್ದಾರೆ.
ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟಕ್ಕೆ ವಿದ್ಯುಕ್ತ ಚಾಲನೆಗೋಣಿಕೊಪ್ಪಲು.ಮೇ.13: ಗೋಣಿಕೊಪ್ಪಲುವಿನ ಬೈಪಾಸ್ ರಸ್ತೆಯ ಅರುವತ್ತೊಕ್ಕಲು ಗದ್ದೆ ಮೈದಾನದಲ್ಲಿ ಚೆಲ್ಸಿ ಸ್ಪೋಟ್ರ್ಸ್ ಕ್ಲಬ್‍ನ ವತಿಯಿಂದ 7ನೇ ವರ್ಷದ ಹೊನಲು ಬೆಳಕಿನ ಪ್ರೀಮಿಯರ್ ಲೀಗ್ ಫುಟ್‍ಬಾಲ್ ಪಂದ್ಯಾಟಕ್ಕೆ ವಿದ್ಯುಕ್ತ
ಕ್ರೀಡೆಯೊಂದಿಗೆ ಶಿಕ್ಷಣಕ್ಕೆ ಆದ್ಯತೆ ನೀಡಿದರೆ ಏಳಿಗೆ ಸಾಧ್ಯ: ದೇವಲಿಂಗಯ್ಯವೀರಾಜಪೇಟೆ, ಮೇ 12: ಕುಟುಂಬಗಳ ನಡುವೆ ವರ್ಷಂಪ್ರತಿ ಕ್ರೀಡೆಗಳನ್ನು ಆಯೋಜಿಸುವದರಿಂದ ಒಗ್ಗಟ್ಟಿನ ಸಾಧನೆಯೊಂದಿಗೆ ಸಮುದಾಯದ ಆಗು ಹೋಗುಗಳನ್ನು ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲಿದೆ. ಮಕ್ಕಳಿಗೆ ಕ್ರೀಡೆಯೊಂದಿಗೆ
ಜಾನುವಾರು ಸಾಗಾಟ: ಬಂಧನಸೋಮವಾರಪೇಟೆ, ಮೇ 12: ಯಾವದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಅರಸಿಕಟ್ಟೆ ನಿವಾಸಿಗಳಾದ ಪಾಪಣ್ಣ, ಶಂಕರೇಗೌಡ,