ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರಮಡಿಕೇರಿ, ನ. 20: ಮಡಿಕೇರಿ ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕ ಲೋಕಾಯುಕ್ತ ಕಾಯಿದೆ ಅಡಿ ತಾ. 27 ರಂದು ವೀರಾಜಪೇಟೆ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ, ತಾ. 28 ರಂದು
ಶ್ರೀ ಓಂಕಾರೇಶ್ವರದಲ್ಲಿ ತುಳಸಿ ಪೂಜೆ ಮಡಿಕೇರಿ, ನ. 21: ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವರ್ಷಂಪ್ರತಿಯಂತೆ ಕಾರ್ತಿಕ ಮಾಸದ ದೀಪಾರಾಧನೆಯೊಂದಿಗೆ ಉತ್ಥಾನ ದ್ವಾದಶಿಯಂದು ತುಳಸಿ ಪೂಜೆ ಹಾಗೂ ಗೋಪೂಜೆ ನೆರವೇರಿತು. ಸನ್ನಿಧಿಯ ಪ್ರಧಾನ
ಜಿಲ್ಲಾ ಪುರಸ್ಕಾರ ಪರೀಕ್ಷೆ ಮಡಿಕೇರಿ, ನ. 21: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಡಿ ತಾ. 18 ರಂದು ಜಿಲ್ಲಾಮಟ್ಟದ ಜಿಲ್ಲಾ ಪುರಸ್ಕಾರ (ತೃತೀಯ ಸೋಪಾನ) ಪರೀಕ್ಷೆಯನ್ನು ಸರಕಾರಿ ಜೂನಿಯರ್
ವೈವಿಧ್ಯಮಯ ಕಾರ್ಯಕ್ರಮಗಳುಸೋಮವಾರಪೇಟೆ, ನ. 21: ನಂಜಮ್ಮ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಜೇಸೀ ಸಪ್ತಾಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಮೂಡಿ ಬರುತ್ತಿದ್ದು, ಪ್ರೇಕ್ಷಕರ ಮನಸೂರೆಗೊಂಡವು. ಕಾರ್ಯ ಕ್ರಮದಲ್ಲಿ ಪುಟಾಣಿಗಳಿಗೆ ಛದ್ಮವೇಷ ಸ್ಪರ್ಧೆ,
ಸೋಮವಾರಪೇಟೆ ಠಾಣೆಗೆ ಆಗಮಿಸಲು ಠಾಣಾಧಿಕಾರಿಗಳ ಹಿಂದೇಟು!ಸೋಮವಾರಪೇಟೆ, ನ.21: ಜಿಲ್ಲೆಯ ಇತರ ಪೊಲೀಸ್ ಠಾಣೆಗಳಿಗೆ ಹೋಲಿಸಿದರೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ಆಗಮಿಸಲು ಠಾಣಾಧಿಕಾರಿ ಗಳು ಹಿಂದೇಟು ಹಾಕುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ. ಕಳೆದ 50 ದಿನಗಳಿಂದ ಸೋಮವಾರಪೇಟೆ