ಶಿಕ್ಷಕರು ಸಂತ್ರಸ್ತ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವಂತಾಗಬೇಕು: ಕೆ.ಜಿ.ಬೋಪಯ್ಯ ಮಡಿಕೇರಿ, ಸೆ. 5: ಪ್ರಕೃತಿ ವಿಕೋಪದಿಂದಾಗಿ ಸಂತ್ರಸ್ತರಾಗಿರುವ ಮಕ್ಕಳಿಗೆ ಶಿಕ್ಷಕರು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಸಲಹೆ ಮಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾ ಗುರುಗಳ ಪಾತ್ರ ಬಹು ಮುಖ್ಯ : ಕಿರಣ್ ಕಾರ್ಯಪ್ಪವೀರಾಜಪೇಟೆ, ಸೆ. 5: ವಿದ್ಯಾರ್ಥಿಗಳ ಜೀವನದ ಕನಸನ್ನು ಸಾಕಾರಗೊಳಿಸುವಲ್ಲಿ ಗುರುಗಳ ಪಾತ್ರ ಮಹತ್ತರವಾದದ್ದು ಎಂದು ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ 2 ವರ್ಷ ಬಳಿಕ ಪತ್ತೆಯಾದ ವಿವಾಹಿತೆಶನಿವಾರಸಂತೆ, ಸೆ. 5: ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದ ವಿವಾಹಿತ ಯುವತಿಯೊಬ್ಬಳು ತಾ. 3.5.2016ರಂದು ಕಾಣೆಯಾಗಿದ್ದು, ಪ್ರಕರಣ ದಾಖಲಾಗಿತ್ತು. ಇದೀಗ ಸೋಮವಾರಪೇಟೆ ವೃತ್ತ ಮಕ್ಕಳ ಬೆಳವಣಿಗೆಗೆÉ ಪೌಷ್ಟಿಕ ಆಹಾರ ಅತ್ಯಗತ್ಯ: ಕಾರ್ಯಪ್ಪ ಮಡಿಕೇರಿ, ಸೆ. 5: ಮಕ್ಕಳ ಬೆಳವಣಿಗೆ ಸಮತೋಲಿತ ಮತ್ತು ಆರೋಗ್ಯಯುತವಾಗಿರಲು ಪೌಷ್ಟಿಕ ಆಹಾರ ಅತ್ಯಗತ್ಯ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು ಬ್ರಾಹ್ಮಣರ ಸಂಘಗಳ ಒಕ್ಕೂಟಕ್ಕೂ ನಮಗೂ ಸಂಬಂಧವಿಲ್ಲ : ಸಂಘದ ಸ್ಪಷ್ಟನೆ ಮಡಿಕೇರಿ, ಸೆ. 5: ಇತ್ತೀಚೆಗೆ ಬ್ರಾಹ್ಮಣರ ಸಂಘಗಳ ಒಕ್ಕೂಟವೊಂದು ರಚನೆಗೊಂಡಿದ್ದು, ಈ ಒಕ್ಕೂಟಕ್ಕೂ ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘಕ್ಕೂ ಯಾವದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿರುವ ಸಂಘದ ಜಿಲ್ಲಾಧ್ಯಕ್ಷ ಮಹಾಬಲೇಶ್ವರ
ಶಿಕ್ಷಕರು ಸಂತ್ರಸ್ತ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವಂತಾಗಬೇಕು: ಕೆ.ಜಿ.ಬೋಪಯ್ಯ ಮಡಿಕೇರಿ, ಸೆ. 5: ಪ್ರಕೃತಿ ವಿಕೋಪದಿಂದಾಗಿ ಸಂತ್ರಸ್ತರಾಗಿರುವ ಮಕ್ಕಳಿಗೆ ಶಿಕ್ಷಕರು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಸಲಹೆ ಮಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾ
ಗುರುಗಳ ಪಾತ್ರ ಬಹು ಮುಖ್ಯ : ಕಿರಣ್ ಕಾರ್ಯಪ್ಪವೀರಾಜಪೇಟೆ, ಸೆ. 5: ವಿದ್ಯಾರ್ಥಿಗಳ ಜೀವನದ ಕನಸನ್ನು ಸಾಕಾರಗೊಳಿಸುವಲ್ಲಿ ಗುರುಗಳ ಪಾತ್ರ ಮಹತ್ತರವಾದದ್ದು ಎಂದು ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ
2 ವರ್ಷ ಬಳಿಕ ಪತ್ತೆಯಾದ ವಿವಾಹಿತೆಶನಿವಾರಸಂತೆ, ಸೆ. 5: ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದ ವಿವಾಹಿತ ಯುವತಿಯೊಬ್ಬಳು ತಾ. 3.5.2016ರಂದು ಕಾಣೆಯಾಗಿದ್ದು, ಪ್ರಕರಣ ದಾಖಲಾಗಿತ್ತು. ಇದೀಗ ಸೋಮವಾರಪೇಟೆ ವೃತ್ತ
ಮಕ್ಕಳ ಬೆಳವಣಿಗೆಗೆÉ ಪೌಷ್ಟಿಕ ಆಹಾರ ಅತ್ಯಗತ್ಯ: ಕಾರ್ಯಪ್ಪ ಮಡಿಕೇರಿ, ಸೆ. 5: ಮಕ್ಕಳ ಬೆಳವಣಿಗೆ ಸಮತೋಲಿತ ಮತ್ತು ಆರೋಗ್ಯಯುತವಾಗಿರಲು ಪೌಷ್ಟಿಕ ಆಹಾರ ಅತ್ಯಗತ್ಯ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು
ಬ್ರಾಹ್ಮಣರ ಸಂಘಗಳ ಒಕ್ಕೂಟಕ್ಕೂ ನಮಗೂ ಸಂಬಂಧವಿಲ್ಲ : ಸಂಘದ ಸ್ಪಷ್ಟನೆ ಮಡಿಕೇರಿ, ಸೆ. 5: ಇತ್ತೀಚೆಗೆ ಬ್ರಾಹ್ಮಣರ ಸಂಘಗಳ ಒಕ್ಕೂಟವೊಂದು ರಚನೆಗೊಂಡಿದ್ದು, ಈ ಒಕ್ಕೂಟಕ್ಕೂ ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘಕ್ಕೂ ಯಾವದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿರುವ ಸಂಘದ ಜಿಲ್ಲಾಧ್ಯಕ್ಷ ಮಹಾಬಲೇಶ್ವರ