ಕಂದಕಕ್ಕೆ ನುಗ್ಗಿದ ಕಾರು: ಚಾಲಕ ದುರ್ಮರಣ ಸೋಮವಾರಪೇಟೆ, ಮೇ 22: ಚಾಲಕನ ನಿಯಂತ್ರಣ ತಪ್ಪಿದ ಕಾರು ಕಂದಕದೊಳಗೆ ನುಗ್ಗಿದ ಪರಿಣಾಮ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಪೂರ್ವಾಹ್ನ ಸಂಭವಿಸಿದೆ. ಶನಿವಾರಸಂತೆಯಲ್ಲಿ ಗ್ಯಾರೇಜ್ ನಡೆಸುತ್ತಿರುವ ತೇಜಹಲ್ಲೆ ಪ್ರಕರಣ: 9 ವರ್ಷದ ಬಳಿಕ ಆರೋಪಿ ಸೆರೆಸೋಮವಾರಪೇಟೆ,ಮೇ.21: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.ಕಳೆದ ತಾ. 13.05.2009ರಂದುನಿಪಾಹ್ ವೈರಸ್ : ಕೊಡಗಿನಲ್ಲಿ ಮುನ್ನೆಚ್ಚರಿಕೆ ಕ್ರಮಮಡಿಕೇರಿ, ಮೇ 21: ನಿಪಾಹ್ ಎಂಬ ವೈರಸ್ ಸೋಂಕು ಕೇರಳದಲ್ಲಿ ಸುಮಾರು 9 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಕೇರಳ ರಾಜ್ಯಾದ್ಯಂತ ಈ ಬಗ್ಗೆ ಜನರು ಜಾಗೃತರಾಗುವಂತೆ ಆರೋಗ್ಯಕಳವುಕುಶಾಲನಗರ, ಮೇ 21: ಕುಶಾಲನಗರದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ. ಶಿಕ್ಷಕರಾದ ಟಿ.ಬಿ. ಮಂಜುನಾಥ್ ಅವರು ಮನೆಯಲ್ಲಿ ಇಲ್ಲದ ಸಂದರ್ಭ ಕಳ್ಳರುಕೂಟುಹೊಳೆಯಲ್ಲಿ ದೊರೆತ ಶವದ ಮರು ಮರಣೋತ್ತರ ಪರೀಕ್ಷೆಮಡಿಕೇರಿ, ಮೇ 21: ಕಳೆದ ಜ.31ರಂದು ಗಾಳಿಬೀಡು ಸನಿಹದ ಕೂಟುಹೊಳೆಯಲ್ಲಿ ಶವ ದೊರೆತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದ ಆದೇಶದಂತೆ ಶವದ ಮರು ಮರಣೋತ್ತರ ಪರೀಕ್ಷೆ ನಡೆಯಿತು.ಮೊಣ್ಣಂಗೇರಿ
ಕಂದಕಕ್ಕೆ ನುಗ್ಗಿದ ಕಾರು: ಚಾಲಕ ದುರ್ಮರಣ ಸೋಮವಾರಪೇಟೆ, ಮೇ 22: ಚಾಲಕನ ನಿಯಂತ್ರಣ ತಪ್ಪಿದ ಕಾರು ಕಂದಕದೊಳಗೆ ನುಗ್ಗಿದ ಪರಿಣಾಮ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಪೂರ್ವಾಹ್ನ ಸಂಭವಿಸಿದೆ. ಶನಿವಾರಸಂತೆಯಲ್ಲಿ ಗ್ಯಾರೇಜ್ ನಡೆಸುತ್ತಿರುವ ತೇಜ
ಹಲ್ಲೆ ಪ್ರಕರಣ: 9 ವರ್ಷದ ಬಳಿಕ ಆರೋಪಿ ಸೆರೆಸೋಮವಾರಪೇಟೆ,ಮೇ.21: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.ಕಳೆದ ತಾ. 13.05.2009ರಂದು
ನಿಪಾಹ್ ವೈರಸ್ : ಕೊಡಗಿನಲ್ಲಿ ಮುನ್ನೆಚ್ಚರಿಕೆ ಕ್ರಮಮಡಿಕೇರಿ, ಮೇ 21: ನಿಪಾಹ್ ಎಂಬ ವೈರಸ್ ಸೋಂಕು ಕೇರಳದಲ್ಲಿ ಸುಮಾರು 9 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಕೇರಳ ರಾಜ್ಯಾದ್ಯಂತ ಈ ಬಗ್ಗೆ ಜನರು ಜಾಗೃತರಾಗುವಂತೆ ಆರೋಗ್ಯ
ಕಳವುಕುಶಾಲನಗರ, ಮೇ 21: ಕುಶಾಲನಗರದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ. ಶಿಕ್ಷಕರಾದ ಟಿ.ಬಿ. ಮಂಜುನಾಥ್ ಅವರು ಮನೆಯಲ್ಲಿ ಇಲ್ಲದ ಸಂದರ್ಭ ಕಳ್ಳರು
ಕೂಟುಹೊಳೆಯಲ್ಲಿ ದೊರೆತ ಶವದ ಮರು ಮರಣೋತ್ತರ ಪರೀಕ್ಷೆಮಡಿಕೇರಿ, ಮೇ 21: ಕಳೆದ ಜ.31ರಂದು ಗಾಳಿಬೀಡು ಸನಿಹದ ಕೂಟುಹೊಳೆಯಲ್ಲಿ ಶವ ದೊರೆತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದ ಆದೇಶದಂತೆ ಶವದ ಮರು ಮರಣೋತ್ತರ ಪರೀಕ್ಷೆ ನಡೆಯಿತು.ಮೊಣ್ಣಂಗೇರಿ