ಕರುಣೆ ತೋರದ ವರುಣಮಡಿಕೇರಿ, ಜು. 8: ಕೊಡಗು ಜಿಲ್ಲೆಯಾದ್ಯಂತ ತೃತೀಯ ದಿನವೂ ಪುನರ್ವಸು ಮಳೆ ತನ್ನ ಅಬ್ಬರ ಮುಂದುವರಿಸಿದೆ. ಪರಿಣಾಮ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲೆಡೆ ಪಟ್ಟಣ ಪ್ರದೇಶಗಳುಭಿನ್ನಾಭಿಪ್ರಾಯ ಬದಿಗೊತ್ತಿ ಸಮಾಜದ ಏಳಿಗೆಗೆ ಪಣತೊಡಿಮಡಿಕೇರಿ, ಜು. 8: ದಲಿತರು ಹಾಗೂ ಶೋಷಿತರು ತಮ್ಮ ನಡುವಿನಲ್ಲಿರುವ ಭಿನ್ನಾಭಿಪ್ರಾಯ ಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಸಮುದಾಯದ ಏಳಿಗೆಗೆ ಪಣತೊಡಬೇಕೆಂದು ಡಾ. ದೇವದಾಸ್ ಮನವಿ ಮಾಡಿದರು. ಮುಂದಿನಅಪಘಾತದಿಂದ ಬೈಕ್ ಸವಾರ ಸಾವುಮಡಿಕೇರಿ, ಜು. 8: ಹುಣಸೂರಿನಿಂದ ಗೋಣಿಕೊಪ್ಪಲು ಕಡೆಗೆ ಬರುತ್ತಿದ್ದ ಬೈಕ್‍ವೊಂದಕ್ಕೆ ಎದುರಿನಿಂದ ಮಿನಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮರಣಹೊಂದಿದ ದುರ್ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.ಯೋಧರ ತವರಲ್ಲಿ ಭಾವಸ್ಪರ್ಶಿಯಾದ ಯೋಧ ನಮನಸೋಮವಾರಪೇಟೆ, ಜು. 8: ಭಾರತಾಂಭೆಯ ರಕ್ಷಣೆಯ ಜವಾಬ್ದಾರಿ ಹೊತ್ತು ತಮ್ಮ ಯೌವನವನ್ನೇ ದೇಶಕ್ಕಾಗಿ ಮುಡಿಪಾಗಿಡುವ ಯೋಧರ ಸ್ಮರಣೆ, ಯುದ್ಧ ಸೇರಿದಂತೆ ಸೇವೆಯ ಅವಧಿಯಲ್ಲೇ ದೇಶಕ್ಕಾಗಿ ಬಲಿದಾನಿಗಳಾದ ಅಮರ ತಾಲೂಕು ಕಚೇರಿಯಲ್ಲಿ ನಡೆದ ಪ್ರಸಂಗಮಾನ್ಯರೆ, ತಾ. 2.7.2018 ರ ದಿನ ಸಮಯ 11 ಗಂಟೆಗೆ ಮಡಿಕೇರಿ ಜಿಲ್ಲಾ ಕೇಂದ್ರದ ಲೋಕಾಯುಕ್ತ ಅಧಿಕಾರಿಯಾದ ನೆಲ್ಲಮಕ್ಕಡ ಪೂಣಚ್ಚ ಅವರ ಸಿಬ್ಬಂದಿ ವರ್ಗದವರು ಅನೀರಿಕ್ಷಿತವಾಗಿ ವೀರಾಜಪೇಟೆ
ಕರುಣೆ ತೋರದ ವರುಣಮಡಿಕೇರಿ, ಜು. 8: ಕೊಡಗು ಜಿಲ್ಲೆಯಾದ್ಯಂತ ತೃತೀಯ ದಿನವೂ ಪುನರ್ವಸು ಮಳೆ ತನ್ನ ಅಬ್ಬರ ಮುಂದುವರಿಸಿದೆ. ಪರಿಣಾಮ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲೆಡೆ ಪಟ್ಟಣ ಪ್ರದೇಶಗಳು
ಭಿನ್ನಾಭಿಪ್ರಾಯ ಬದಿಗೊತ್ತಿ ಸಮಾಜದ ಏಳಿಗೆಗೆ ಪಣತೊಡಿಮಡಿಕೇರಿ, ಜು. 8: ದಲಿತರು ಹಾಗೂ ಶೋಷಿತರು ತಮ್ಮ ನಡುವಿನಲ್ಲಿರುವ ಭಿನ್ನಾಭಿಪ್ರಾಯ ಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಸಮುದಾಯದ ಏಳಿಗೆಗೆ ಪಣತೊಡಬೇಕೆಂದು ಡಾ. ದೇವದಾಸ್ ಮನವಿ ಮಾಡಿದರು. ಮುಂದಿನ
ಅಪಘಾತದಿಂದ ಬೈಕ್ ಸವಾರ ಸಾವುಮಡಿಕೇರಿ, ಜು. 8: ಹುಣಸೂರಿನಿಂದ ಗೋಣಿಕೊಪ್ಪಲು ಕಡೆಗೆ ಬರುತ್ತಿದ್ದ ಬೈಕ್‍ವೊಂದಕ್ಕೆ ಎದುರಿನಿಂದ ಮಿನಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮರಣಹೊಂದಿದ ದುರ್ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಯೋಧರ ತವರಲ್ಲಿ ಭಾವಸ್ಪರ್ಶಿಯಾದ ಯೋಧ ನಮನಸೋಮವಾರಪೇಟೆ, ಜು. 8: ಭಾರತಾಂಭೆಯ ರಕ್ಷಣೆಯ ಜವಾಬ್ದಾರಿ ಹೊತ್ತು ತಮ್ಮ ಯೌವನವನ್ನೇ ದೇಶಕ್ಕಾಗಿ ಮುಡಿಪಾಗಿಡುವ ಯೋಧರ ಸ್ಮರಣೆ, ಯುದ್ಧ ಸೇರಿದಂತೆ ಸೇವೆಯ ಅವಧಿಯಲ್ಲೇ ದೇಶಕ್ಕಾಗಿ ಬಲಿದಾನಿಗಳಾದ ಅಮರ
ತಾಲೂಕು ಕಚೇರಿಯಲ್ಲಿ ನಡೆದ ಪ್ರಸಂಗಮಾನ್ಯರೆ, ತಾ. 2.7.2018 ರ ದಿನ ಸಮಯ 11 ಗಂಟೆಗೆ ಮಡಿಕೇರಿ ಜಿಲ್ಲಾ ಕೇಂದ್ರದ ಲೋಕಾಯುಕ್ತ ಅಧಿಕಾರಿಯಾದ ನೆಲ್ಲಮಕ್ಕಡ ಪೂಣಚ್ಚ ಅವರ ಸಿಬ್ಬಂದಿ ವರ್ಗದವರು ಅನೀರಿಕ್ಷಿತವಾಗಿ ವೀರಾಜಪೇಟೆ