ರಸ್ತೆ ವಿಸ್ತರಣೆ ಕಾಮಗಾರಿಗೆ ಪ್ರಾರಂಭಿಕ ವಿಘ್ನಮಡಿಕೇರಿ, ನ. 19: ಮಡಿಕೇರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಖಾಸಗಿ ಬಸ್ ನಿಲ್ದಾಣ ಚಾಲನೆಗೊಳ್ಳಬೇಕಾದರೆ ರಾಜಾಸೀಟು ರಸ್ತೆ ಹಲವೆಡೆ ಅಗಲೀಕರಣಗೊಳ್ಳಬೇಕಿದೆ. ಇನ್ನುಳಿದಂತೆ ರಸ್ತೆ ದುರಸ್ತಿ ಮಾಡಿ ಹಾಕಿ
ಅರುವತೋಕ್ಲು ಬಳಿ ಭೀಕರ ಅಪಘಾತ : ಮಹಿಳೆ ಸಾವುಗೋಣಿಕೊಪ್ಪಲು, ನ.19: ಸ್ನೇಹಿತರ ಮದುವೆ ಸಮಾರಂಭಕ್ಕೆ ದೂರದ ಊರಾದ ಬೆಂಗಳೂರಿನಿಂದ ಆಗಮಿಸಿದ್ದ ಸ್ನೇಹಿತರು ವಿವಾಹ ಮುಗಿಸಿ ಮರಳಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭ ಪೊನ್ನಂಪೇಟೆ ಗೋಣಿಕೊಪ್ಪ ಮುಖ್ಯರಸ್ತೆಯ
ಸಂತ್ರಸ್ತ ಆತ್ಮಹತ್ಯೆಮಡಿಕೇರಿ, ನ. 19: ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ದುರಂತದಲ್ಲಿ ನಷ್ಟಕ್ಕೊಳಗಾಗಿ ಸಂತ್ರಸ್ತರಾಗಿ ಪರಿಹಾರ ಕೇಂದ್ರದಲ್ಲಿ ತಂಗಿದ್ದ ಸಂತ್ರಸ್ತರೋರ್ವರು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ
ಪ್ರಕೃತಿ ದುರಂತ : ಕೇಂದ್ರದಿಂದ ರೂ. 546.21 ಕೋಟಿ ಪರಿಹಾರಮಡಿಕೇರಿ, ನ. 19: ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಇಂದು ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವರ್ಷ ಕರ್ನಾಟಕದಲ್ಲಿ ಸಂಭವಿಸಿದ
ಕಾರ್ತಿಕ ಮಾಸದ ಉತ್ಥಾನ ದ್ವಾದಶಿ ತುಳಸಿ ವಿವಾಹ ಭಾರತೀಯ ಸಂಸ್ಕೃತಿ-ಪಾವಿತ್ರ್ಯ-ಆದರ್ಶಗಳನ್ನು ಎತ್ತಿ ಹಿಡಿಯುವ ಆಚರಣೆಯಾಗಿದೆ. ಸಮುದ್ರಮಥನದ ಸಮಯದಲ್ಲಿ, ಸಕಲ ಜೀವಿಗಳಿಗೂ ಅಮರತ್ವ ಪ್ರಧಾನ ಮಾಡುವ ಅಮೃತ ಕಲಶವೊಂದನ್ನು ಹಿಡಿದು, ಅವತರಿಸಿದ ಧನ್ವಂತರಿ ದೇವನನ್ನು