ದೇವರ ಉತ್ಸವಸುಂಟಿಕೊಪ್ಪ, ಮೇ 22: ಗರಗಂದೂರು ಗ್ರಾಮದ ಶ್ರೀ ಮಲಿಕಾರ್ಜುನ ಸ್ವಾಮಿ ಹಾಗೂ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಪೂಜೆಯು ತಾ.25 ರಂದು ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ದೇವಾಲಯ ಕ್ರೀಡೆಯಿಂದ ಶಾರೀರಿಕ ಸದೃಢತೆಶಾಸಕ ರಂಜನ್ ಸುಂಟಿಕೊಪ್ಪ, ಮೇ 22: ಐಗೂರಿನ ಸತೀಶ್ ಫ್ರೆಂಡ್ಸ್ ಕ್ರಿಕೆಟರ್ಸ್ ವತಿಯಿಂದ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟವನ್ನು ಶಾಸಕ ಎಂ.ಪಿ.ಅಪ್ಪಚ್ಚು ಕಾಡಾನೆ ಹಾವಳಿ ತಡೆಗೆ ಆಗ್ರಹನಾಪೋಕ್ಲು, ಮೇ 22: ಕಾಡಾನೆ ಹಾವಳಿಯಿಂದ ನಿರಂತರವಾಗಿ ಗ್ರಾಮಸ್ಥರು ತೊಂದರೆಗೊಳಗಾಗುತ್ತಿದ್ದು ಶಾಶ್ವತ ತಡೆಗೆ ಕ್ರಮಕೈಗೊಳ್ಳಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ. ಇಲ್ಲಿಗೆ ಸಮೀಪದ ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯಿತಿ ಜನ ಸಂಪರ್ಕ ಸಭೆಮಡಿಕೇರಿ, ಮೇ 22: ಮಡಿಕೇರಿ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಸಭೆಯನ್ನು ತಾ. 25 ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆವರೆಗೆ ಮಡಿಕೇರಿ ಅಂಬೇಡ್ಕರ್ ವಿಚಾರಧಾರೆ ಅಳವಡಿಸಿಕೊಳ್ಳುವಲ್ಲಿ ಸಮಾಜ ಹಿಂದೆ ಬಿದ್ದಿದೆ ಸೋಮವಾರಪೇಟೆ,ಮೇ.22: ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಗಳನ್ನು ಅಳವಡಿಸಿಕೊಳ್ಳುವಲ್ಲಿ ಸಮಾಜ ಹಿಂದೆ ಬಿದ್ದಿರುವದು ವಿಷಾಧನೀಯ ಎಂದು ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಹಾಗೂ
ದೇವರ ಉತ್ಸವಸುಂಟಿಕೊಪ್ಪ, ಮೇ 22: ಗರಗಂದೂರು ಗ್ರಾಮದ ಶ್ರೀ ಮಲಿಕಾರ್ಜುನ ಸ್ವಾಮಿ ಹಾಗೂ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಪೂಜೆಯು ತಾ.25 ರಂದು ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ದೇವಾಲಯ
ಕ್ರೀಡೆಯಿಂದ ಶಾರೀರಿಕ ಸದೃಢತೆಶಾಸಕ ರಂಜನ್ ಸುಂಟಿಕೊಪ್ಪ, ಮೇ 22: ಐಗೂರಿನ ಸತೀಶ್ ಫ್ರೆಂಡ್ಸ್ ಕ್ರಿಕೆಟರ್ಸ್ ವತಿಯಿಂದ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟವನ್ನು ಶಾಸಕ ಎಂ.ಪಿ.ಅಪ್ಪಚ್ಚು
ಕಾಡಾನೆ ಹಾವಳಿ ತಡೆಗೆ ಆಗ್ರಹನಾಪೋಕ್ಲು, ಮೇ 22: ಕಾಡಾನೆ ಹಾವಳಿಯಿಂದ ನಿರಂತರವಾಗಿ ಗ್ರಾಮಸ್ಥರು ತೊಂದರೆಗೊಳಗಾಗುತ್ತಿದ್ದು ಶಾಶ್ವತ ತಡೆಗೆ ಕ್ರಮಕೈಗೊಳ್ಳಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ. ಇಲ್ಲಿಗೆ ಸಮೀಪದ ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯಿತಿ
ಜನ ಸಂಪರ್ಕ ಸಭೆಮಡಿಕೇರಿ, ಮೇ 22: ಮಡಿಕೇರಿ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಸಭೆಯನ್ನು ತಾ. 25 ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆವರೆಗೆ ಮಡಿಕೇರಿ
ಅಂಬೇಡ್ಕರ್ ವಿಚಾರಧಾರೆ ಅಳವಡಿಸಿಕೊಳ್ಳುವಲ್ಲಿ ಸಮಾಜ ಹಿಂದೆ ಬಿದ್ದಿದೆ ಸೋಮವಾರಪೇಟೆ,ಮೇ.22: ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಗಳನ್ನು ಅಳವಡಿಸಿಕೊಳ್ಳುವಲ್ಲಿ ಸಮಾಜ ಹಿಂದೆ ಬಿದ್ದಿರುವದು ವಿಷಾಧನೀಯ ಎಂದು ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಹಾಗೂ