ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶ ಬೆಂಗಳೂರು, ನ. 12: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ (59) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು
ಕುಶಾಲನಗರದ ಹಲವು ಬಡಾವಣೆಗಳಲ್ಲಿ ಕಾನೂನಿಗೆ ಬೆಲೆಯೇ ಇಲ್ಲವರದಿ-ಚಂದ್ರಮೋಹನ್ ಕುಶಾಲನಗರ, ನ. 12: ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ದಿನಗಳೆದಂತೆ ನೂತನ ಬಡಾವಣೆಗಳು ತಲೆ ಎತ್ತುವದ ರೊಂದಿಗೆ ರಿಯಲ್ ಎಸ್ಟೇಟ್ ದಂಧೆ ಜನರ ಜೀವನದೊಂದಿಗೆ ಚೆಲ್ಲಾಟ
ಪ್ರವಾದಿಗೆ ಅಗೌರವ ಆರೋಪ: ಗಡಿಪಾರಿಗೆ ಮುಸ್ಲಿಂ ಜಮಾಅತ್ಗಳ ಒಕ್ಕೂಟ ಆಗ್ರಹ ಮಡಿಕೇರಿ, ನ. 12: ಟಿಪ್ಪು ಸುಲ್ತಾನರನ್ನು ಟೀಕಿಸುವ ಭರದಲ್ಲಿ ಪ್ರವಾದಿಯವರನ್ನು ಅವಹೇಳನ ಮಾಡಿರುವ ವ್ಯಕ್ತಿಯನ್ನು ಗಡಿಪಾರು ಮಾಡಬೇಕು ಎಂದು ಕೊಡಗು ಮುಸ್ಲಿಂ ಜಮಾಅತ್‍ಗಳ ಒಕ್ಕೂಟ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಕರವೇ ತಾಲೂಕು ಕಚೇರಿ ಉದ್ಘಾಟನೆವೀರಾಜಪೇಟೆ, ನ. 12: ವೀರಾಜಪೇಟೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಕಟ್ಟಡದ ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ತಾಲೂಕು ಮಟ್ಟದ ನೂತನ ಕಛೇರಿಯನ್ನು ಜಿಲ್ಲಾಧ್ಯಕ್ಷ
ಮಡಿಕೇರಿ ಸಹಕಾರ ಸಂಘಕ್ಕೆ ಆಯ್ಕೆಮಡಿಕೇರಿ, ನ. 12: ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಕೆ. ನಿಡುಗಣೆಯ ಮುದ್ದಂಡ ಪೊನ್ನಪ್ಪ, ಉಪಾಧ್ಯಕ್ಷರಾಗಿ ಕಾಲೂರುವಿನ ಪೊನ್ನಚೆಟ್ಟಿರ ಮಂದಣ್ಣ