ಹಾಡಹಗಲು ಇಲವಾಲ ಬಳಿ ದರೋಡೆಮಡಿಕೇರಿ, ಮೇ 22: ನಿನ್ನೆ ಅಪರಾಹ್ನ ವೀರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಎರಡು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ, ಅಡ್ಟಗಟ್ಟಿರುವ ನಾಲ್ವರು ಇಲವಾಲ ಬಳಿ ನಗದು ಸಹಿತ ಮೊಬೈಲ್ಇಂದಿನಿಂದ ಹೆಬ್ಬಾಲೆ ಬೇಡು ಹಬ್ಬಗೋಣಿಕೊಪ್ಪ ವರದಿ, ಮೇ 22 : ಬೈಗುಳಗಳ ಹಬ್ಬ ಎಂದೇ ಪ್ರಖ್ಯಾತಿ ಹೊಂದಿರುವ ಹೆಬ್ಬಾಲೆ ಬೋಡ್ ನಮ್ಮೆ ತಾ. 23, 24 ರಂದು ನಡೆಯಲಿದೆ. ತಾ. 23ಪ್ರವಾಸಿ ತಾಣಗೊಳಿಸದೆ ತೀರ್ಥ ಕ್ಷೇತ್ರವಾಗಿ ಉಳಿಸಿಕೊಳ್ಳಲೇಬೇಕುಮಡಿಕೇರಿ, ಮೇ 22: ಋಷಿಗಳಾದ ಅಗಸ್ತ್ಯರು ಹಾಗೂ ಭಗಂಡ ಮಹರ್ಷಿಗಳ ತಪೋನೆಲ ಮತ್ತು ತಾಯಿ ಕಾವೇರಿಯ ಉಗಮ ಸ್ಥಳ ತಲಕಾವೇರಿ - ಭಾಗಮಂಡಲ ಕ್ಷೇತ್ರಗಳನ್ನು ತೀರ್ಥಕ್ಷೇತ್ರಗಳ ಪಾವಿತ್ರ್ಯದಿಂದಲೇಗೋಲಿಬಾರ್ಗೆ 10 ಪ್ರತಿಭಟನಾಕಾರರು ಬಲಿ ತೂತುಕುಡಿ ಮೇ 22 : ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಮಿಶ್ರಣ ಘಟಕ ಸ್ಟೆರ್ಲೈಟ್ ಕಂಪನಿ ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಶತದಿನಕ್ಕೆ ಕಾಲಿಡುತ್ತಿದ್ದಂತೆ ಹಿಂಸಾರೂಪಕ್ಕೆ ಕಾರಣವಾಯಿತು. ಪಕ್ಷ ವಿರೋಧಿ ಚಟುವಟಿಕೆಯಿಂದ ಸೋಲುಮಡಿಕೇರಿ ಮೇ 22 : ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಾಮಮಾರ್ಗದಿಂದ ಜಯ ಸಾಧಿಸಿದೆ ಎಂಬುದಾಗಿ ಕೆಲವು ಮಂದಿ ನೀಡುತ್ತಿರುವ ಹೇಳಿಕೆ ಅಚ್ಚರಿಯನ್ನು ಮೂಡಿಸಿದ್ದು, ಪಕ್ಷ ವಿರೋಧಿ ಚಟುವಟಿಕೆ
ಹಾಡಹಗಲು ಇಲವಾಲ ಬಳಿ ದರೋಡೆಮಡಿಕೇರಿ, ಮೇ 22: ನಿನ್ನೆ ಅಪರಾಹ್ನ ವೀರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಎರಡು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ, ಅಡ್ಟಗಟ್ಟಿರುವ ನಾಲ್ವರು ಇಲವಾಲ ಬಳಿ ನಗದು ಸಹಿತ ಮೊಬೈಲ್
ಇಂದಿನಿಂದ ಹೆಬ್ಬಾಲೆ ಬೇಡು ಹಬ್ಬಗೋಣಿಕೊಪ್ಪ ವರದಿ, ಮೇ 22 : ಬೈಗುಳಗಳ ಹಬ್ಬ ಎಂದೇ ಪ್ರಖ್ಯಾತಿ ಹೊಂದಿರುವ ಹೆಬ್ಬಾಲೆ ಬೋಡ್ ನಮ್ಮೆ ತಾ. 23, 24 ರಂದು ನಡೆಯಲಿದೆ. ತಾ. 23
ಪ್ರವಾಸಿ ತಾಣಗೊಳಿಸದೆ ತೀರ್ಥ ಕ್ಷೇತ್ರವಾಗಿ ಉಳಿಸಿಕೊಳ್ಳಲೇಬೇಕುಮಡಿಕೇರಿ, ಮೇ 22: ಋಷಿಗಳಾದ ಅಗಸ್ತ್ಯರು ಹಾಗೂ ಭಗಂಡ ಮಹರ್ಷಿಗಳ ತಪೋನೆಲ ಮತ್ತು ತಾಯಿ ಕಾವೇರಿಯ ಉಗಮ ಸ್ಥಳ ತಲಕಾವೇರಿ - ಭಾಗಮಂಡಲ ಕ್ಷೇತ್ರಗಳನ್ನು ತೀರ್ಥಕ್ಷೇತ್ರಗಳ ಪಾವಿತ್ರ್ಯದಿಂದಲೇ
ಗೋಲಿಬಾರ್ಗೆ 10 ಪ್ರತಿಭಟನಾಕಾರರು ಬಲಿ ತೂತುಕುಡಿ ಮೇ 22 : ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಮಿಶ್ರಣ ಘಟಕ ಸ್ಟೆರ್ಲೈಟ್ ಕಂಪನಿ ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಶತದಿನಕ್ಕೆ ಕಾಲಿಡುತ್ತಿದ್ದಂತೆ ಹಿಂಸಾರೂಪಕ್ಕೆ ಕಾರಣವಾಯಿತು.
ಪಕ್ಷ ವಿರೋಧಿ ಚಟುವಟಿಕೆಯಿಂದ ಸೋಲುಮಡಿಕೇರಿ ಮೇ 22 : ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಾಮಮಾರ್ಗದಿಂದ ಜಯ ಸಾಧಿಸಿದೆ ಎಂಬುದಾಗಿ ಕೆಲವು ಮಂದಿ ನೀಡುತ್ತಿರುವ ಹೇಳಿಕೆ ಅಚ್ಚರಿಯನ್ನು ಮೂಡಿಸಿದ್ದು, ಪಕ್ಷ ವಿರೋಧಿ ಚಟುವಟಿಕೆ