ಮಳೆ ಕೊರತೆ: ಭತ್ತದ ಕೃಷಿ ವಿಳಂಬನಾಪೆÇೀಕ್ಲು, ಜೂ. 28: ಪ್ರತೀ ವರ್ಷದಂತೆ ಸಮಯಕ್ಕೆ ಸರಿಯಾಗಿ ಮುಂಗಾರು ಆರಂಭಗೊಂಡಿದ್ದರೆ ಪೈರಿಗೆ 15 – 20 ದಿನಗಳಾಗುತ್ತಿತ್ತು. ಮುಂದಿನ ವಾರದಲ್ಲಿ ನಾಟಿ ಕೆಲಸ ಆರಂಭಿಸಬಹುದಿತ್ತು. ಆದರೆ
ಸಮಾಜಮುಖಿ ಕೆಲಸ ಮಾಡಲು ಉಪವಿಭಾಗಾಧಿಕಾರಿ ಕರೆಮಡಿಕೇರಿ, ಜೂ. 28: ಸಮಾಜದಿಂದ ಸಂಪಾದಿಸಿದ್ದನ್ನು ಮರಳಿ ಸಮಾಜಕ್ಕೆ ನೀಡುವ ಮೂಲಕ ಮಾನವೀಯತೆ ಮೆರೆಯ ಬೇಕೆಂದು ಉಪವಿಭಾಗಾಧಿಕಾರಿ ಜವರೇಗೌಡ ಕರೆ ನೀಡಿದ್ದಾರೆ. ಮಕ್ಕಂದೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ
ಮಾರಾಟಕ್ಕೆ ಪೈಪೋಟಿ... ಗ್ರಾಹಕರಿಗೆ ಮೀನು ದುಬಾರಿಶ್ರೀಮಂಗಲ, ಜೂ. 28: ಶಾಖಾಹಾರಿ ಆಹಾರದಲ್ಲಿ ವೈವಿದ್ಯಮಯ ಮೀನು ತುಂಬಾ ಪ್ರಾಮುಖ್ಯತೆ ಪಡೆದಿದೆ. ಬಗೆಬಗೆಯ ಮೀನು ವಿವಿಧ ರೀತಿಯ ರುಚಿಯಿಂದ ಆಹಾರದ ಅವಿಭಾಜ್ಯ ಅಂಗವೆನಿಸಿದೆ. ಪ್ರಮುಖವಾಗಿ ಸಮುದ್ರ,
ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಿಡ್ನಿಯ ಸಂಘಗಳಿಂದ ಆರ್ಥಿಕ ನೆರವುಮಡಿಕೇರಿ, ಜೂ.28 : ಕಳೆದ ಸಾಲಿನ ಪ್ರಾಕೃತಿಕ ವಿಕೋಪದ ಸಂದರ್ಭ ಸಂತ್ರಸ್ತರಾದ ಕಾಲೂರು ಗ್ರಾಮದ ಸುಮಾರು 20 ವಿದ್ಯಾರ್ಥಿಗಳಿಗೆ ಸಿಡ್ನಿಯ ಮಲೆಯಾಳಿ ಸಂಘದ ವತಿಯಿಂದ ತಲಾ 3
ಪರೀಕ್ಷಾ ಪೂರ್ವ ತರಬೇತಿಮಡಿಕೇರಿ, ಜೂ.28 : ಐಬಿಪಿಎಸ್ ಅವರು ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಖಾಲಿಯಿರುವ ಪ್ರೊಬೇಷನರಿ ಅಧಿಕಾರಿ ಮತ್ತು ಮ್ಯಾನೇಜ್‍ಮೆಂಟ್ ಟ್ರೈನಿ ಗುಮಾಸ್ತರ ಹುದ್ದೆಗಳಿಗೆ 2019 ನೇ ಸಾಲಿನಲ್ಲಿ ನಡೆಸುವ