ಇಂದು ಶಿಕ್ಷಣ ಕಾರ್ಯಕ್ರಮಮಡಿಕೇರಿ, ಜೂ. 27 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಗಮ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪ್ರಾಥಮಿಕ
ಕಾಡಾನೆ ದಾಳಿ : ಮಹಿಳೆಗೆ ಗಾಯಸಿದ್ದಾಪುರ, ಜೂ. 27: ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಕಾರ್ಮಿಕ ಮಹಿಳೆಗೆ ಗಂಭೀರ ಗಾಯವಾಗಿರುವ ಘಟನೆ ಬೀಟಿಕಾಡು ಕಾಫಿ ತೋಟದಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಕಮಲ (55)
ಷಟಲ್ಬ್ಯಾಡ್ಮಿಂಟನ್: ಪೋಲೆಂಡ್ಗೆ ಜ್ಯೋತಿಮಡಿಕೇರಿ, ಜೂ. 27: ಇತ್ತೀಚೆಗೆ ಗೋವಾದಲ್ಲಿ ಜರುಗಿದ ರಾಷ್ಟ್ರಮಟ್ಟದ ಮಾಸ್ಟರ್ಸ್ ಷಟಲ್ ಬ್ಯಾಡ್‍ಮಿಂಟನ್ ಪಂದ್ಯಾವಳಿಯಲ್ಲಿ 50 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕೊಡಗಿನ ಆಟಗಾರ್ತಿ ತರಬೇತುದಾರರೂ ಆಗಿರುವ ಜ್ಯೋತಿ
ಕಳ್ಳತನ ಆರೋಪಿಗಳಿಬ್ಬರ ನ್ಯಾಯಾಂಗ ವಶಮಡಿಕೇರಿ, ಜೂ. 27: ನಗರದ ಪೊಲೀಸ್ ವಸತಿಗೃಹದಲ್ಲಿ ಕಳ್ಳತನಕ್ಕೆ ಯತ್ನಿಸಿ ಸೆರೆಸಿಕ್ಕಿದ್ದ ಆರೋಪಿ ಗಳಿಬ್ಬರನ್ನು ನಗರ ಠಾಣಾ ಪೊಲೀಸರು ವಿಚಾರಣೆಗೆ ಒಳಪಡಿಸುವದರೊಂದಿಗೆ; ಏಳು ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. ಕೃತ್ಯದ
ಪರವಾನಗಿಯಿಲ್ಲದೆ ಮೀನು ಮಾರಾಟ ದಂಡ*ಗೋಣಿಕೊಪ್ಪಲು, ಜೂ. 27: ತಿತಿಮತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪರವಾನಗಿ ಹೊಂದದೆ ಮೀನು ಮಾರಾಟದಲ್ಲಿ ತೊಡಗಿದ್ದ ಮೀನು ವ್ಯಾಪಾರಿ ಹಾಗೂ ವಾಹನದ ಮೇಲೆ ಸ್ಥಳೀಯ ಪಂಚಾಯಿತಿ ಅಧ್ಯಕ್ಷರು ಹಾಗೂ