ಉಪವಾಸ ಪ್ರಾರ್ಥನಾ ಕೂಟ ಸೋಮವಾರಪೇಟೆ, ಏ. 3: ಪಟ್ಟಣದ ಸಿ.ಎಸ್.ಐ ಸಂತ ಜಾನ್ ದೇವಾಲಯ ಹಾಗೂ ಕೊಡಗು ಪ್ರಾದೇಶಿಕ ಪರಿಷತ್ ವತಿಯಿಂದ ಉಪವಾಸ ಪ್ರಾರ್ಥನಾ ಕೂಟ ನಡೆಯಿತು. ಸಿ.ಎಸ್.ಐ ದಕ್ಷಿಣ ಸಭಾ ಪ್ರಾಂತದ
ಬಿಲ್ಲವ ಸೇವಾ ಸಂಘದ ವತಿಯಿಂದ ಕ್ರೀಡಾಕೂಟ ವೀರಾಜಪೇಟೆ, ಏ. 3: ವೀರಾಜಪೇಟೆ ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ 20ನೇ ವರ್ಷದ ಕ್ರೀಡಾಕೂಟ ತಾ. 17 ರಿಂದ 19 ರವರಗೆ ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ
ಶಿಕ್ಷಣದಿಂದ ಉತ್ತಮ ಭವಿಷ್ಯ ರೂಪು ಬನ್ಸಿರಾಜ್ ನಾಪೆÇೀಕ್ಲು, ಏ. 3: ಉತ್ತಮ ಭವಿಷ್ಯ ದೊರೆಯಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರು ವಿದ್ಯಾವಂತರಾಗಿ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಬನ್ಸಿರಾಜ್ ಕುಶಾಲಪ್ಪ ಕರೆ ನೀಡಿದರು. ಇಲ್ಲಿಯ ಕೊಡವ
ಅಕ್ಕಮಹಾದೇವಿ ಶಿವಕುಮಾರ ಸ್ವಾಮೀಜಿ ಜಯಂತಿ ಮಡಿಕೇರಿ, ಏ. 3: ಇಲ್ಲಿನ ಬಸವೇಶ್ವರ ದೇಗುಲದಲ್ಲಿ ಅಕ್ಕಮಹಾದೇವಿ ಜಯಂತಿ ಮತ್ತು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರ ಜನ್ಮದಿನಾಚರಣೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಇಲ್ಲಿನ ಮಹದೇವಪೇಟೆಯ ಅಕ್ಕನಬಳಗದ
ಅಸ್ಸಾಂ ಚುನಾವಣೆಯ ಅಲೆ ಚೆಟ್ಟಳ್ಳಿ, ಏ.3: ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯ ಪರಿಣಾಮ ಕೊಡಗಿನ ಆರ್ಥಿಕ ಚಟುವಟಿಕೆಗಳ ಮೇಲೂ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಹಲವು ವರ್ಷಗಳಿಂದ ಜಿಲ್ಲೆಯ ತೋಟಗಳು, ಕಟ್ಟಡ ಕಾಮಗಾರಿಗಳು ಮತ್ತು