ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಕುಂಠಿತ(ವರದಿ ಚಂದ್ರಮೋಹನ್) ಕುಶಾಲನಗರ, ಸೆ. 5: ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ವ್ಯಾಪಾರ ವಹಿವಾಟಿನಲ್ಲಿ ಬಹುತೇಕ ಏರುಪೇರು ಉಂಟಾಗಿದ್ದು, ಉದ್ಯಮಿಗಳು ಕಾಡಾನೆ ತಡೆಯ ಮುಳ್ಳು ಬೇಲಿ ತೆರವಿಗೆ ಸುಪ್ರೀಮ್ ಕೋರ್ಟ್ ಆದೇಶ ಚೆಟ್ಟಳ್ಳಿ, ಸೆ. 5 : ಆಹಾರವನ್ನು ಅರಸಿ ತೋಟ, ಗದ್ದೆಗಳಿಗೆ ನುಗ್ಗುವ ಕಾಡಾನೆಗಳ ಹಿಂಡನ್ನು ಬೆದರಿಸುವ ಸಲುವಾಗಿ ಬಳಸಲಾಗುತ್ತಿರುವ ಮದ್ದು ಗುಂಡು, ಪಟಾಕಿ, ಬೆಂಕಿ ಉಂಡೆ ಹಾಗೂ ಸಂತ್ರಸ್ತರಿಗೆ ನೆರವು : ಮಾನವೀಯತೆ ಮೆರೆದ ಅರುಣಾ ಪ. ಪೂ. ಕಾಲೇಜು ಆಡಳಿತ ಮಂಡಳಿಭಾಗಮಂಡಲ, ಸೆ. 5 : 11 ದಿನಗಳ ಕಾಲ ನಿರಾಶ್ರಿತರಿಗೆ ಆಹಾರ, ವಸತಿ ಸೌಲಭ್ಯಗಳನ್ನು ಒದಗಿಸಿ ಮಾನವೀಯತೆ ಮೆರೆದ ಚೇರಂಬಾಣೆಯ ಅರುಣಾ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರು ಜಿಲ್ಲಾಧಿಕಾರಿ ಜೋಡುಪಾಲಕ್ಕೆ ಭೇಟಿಅರಂತೋಡು, ಸೆ. 5: ತೀವ್ರ ಮಳೆಯ ಪರಿಣಾಮದಿಂದ ಗುಡ್ಡ ಕುಸಿದು 4 ಮಂದಿ ಮೃತರಾದ ಜೋಡುಪಾಲ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿದರು. ಮೊಣ್ಣಂಗೇರಿ ಬಳಿ ನಡೆಯುತ್ತಿರುವ ಟಿಂಬರ್ ಸಾಗಿಸಲು ಅವಕಾಶ ಕೋರಿ ಜಿಲ್ಲಾಧಿಕಾರಿಗೆ ಮನವಿಮಡಿಕೇರಿ, ಸೆ. 5 : ಕಾಫಿ ಬೆಳೆಗಾರರ ತೋಟಗಳಲ್ಲಿ ಕಡಿದು ಪರಿವರ್ತಿಸಲ್ಪಟ್ಟಿರುವ ಮರದ ದಿಮ್ಮಿಗಳು ಹಾಗೂ ಸೌದೆಯನ್ನು ಸಾಗಾಟ ಮಾಡಲು ಅನುವು ಮಾಡಿ ಕೊಡಬೇಕು ಎಂದು ಸೋಮವಾರಪೇಟೆ
ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಕುಂಠಿತ(ವರದಿ ಚಂದ್ರಮೋಹನ್) ಕುಶಾಲನಗರ, ಸೆ. 5: ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ವ್ಯಾಪಾರ ವಹಿವಾಟಿನಲ್ಲಿ ಬಹುತೇಕ ಏರುಪೇರು ಉಂಟಾಗಿದ್ದು, ಉದ್ಯಮಿಗಳು
ಕಾಡಾನೆ ತಡೆಯ ಮುಳ್ಳು ಬೇಲಿ ತೆರವಿಗೆ ಸುಪ್ರೀಮ್ ಕೋರ್ಟ್ ಆದೇಶ ಚೆಟ್ಟಳ್ಳಿ, ಸೆ. 5 : ಆಹಾರವನ್ನು ಅರಸಿ ತೋಟ, ಗದ್ದೆಗಳಿಗೆ ನುಗ್ಗುವ ಕಾಡಾನೆಗಳ ಹಿಂಡನ್ನು ಬೆದರಿಸುವ ಸಲುವಾಗಿ ಬಳಸಲಾಗುತ್ತಿರುವ ಮದ್ದು ಗುಂಡು, ಪಟಾಕಿ, ಬೆಂಕಿ ಉಂಡೆ ಹಾಗೂ
ಸಂತ್ರಸ್ತರಿಗೆ ನೆರವು : ಮಾನವೀಯತೆ ಮೆರೆದ ಅರುಣಾ ಪ. ಪೂ. ಕಾಲೇಜು ಆಡಳಿತ ಮಂಡಳಿಭಾಗಮಂಡಲ, ಸೆ. 5 : 11 ದಿನಗಳ ಕಾಲ ನಿರಾಶ್ರಿತರಿಗೆ ಆಹಾರ, ವಸತಿ ಸೌಲಭ್ಯಗಳನ್ನು ಒದಗಿಸಿ ಮಾನವೀಯತೆ ಮೆರೆದ ಚೇರಂಬಾಣೆಯ ಅರುಣಾ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರು
ಜಿಲ್ಲಾಧಿಕಾರಿ ಜೋಡುಪಾಲಕ್ಕೆ ಭೇಟಿಅರಂತೋಡು, ಸೆ. 5: ತೀವ್ರ ಮಳೆಯ ಪರಿಣಾಮದಿಂದ ಗುಡ್ಡ ಕುಸಿದು 4 ಮಂದಿ ಮೃತರಾದ ಜೋಡುಪಾಲ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿದರು. ಮೊಣ್ಣಂಗೇರಿ ಬಳಿ ನಡೆಯುತ್ತಿರುವ
ಟಿಂಬರ್ ಸಾಗಿಸಲು ಅವಕಾಶ ಕೋರಿ ಜಿಲ್ಲಾಧಿಕಾರಿಗೆ ಮನವಿಮಡಿಕೇರಿ, ಸೆ. 5 : ಕಾಫಿ ಬೆಳೆಗಾರರ ತೋಟಗಳಲ್ಲಿ ಕಡಿದು ಪರಿವರ್ತಿಸಲ್ಪಟ್ಟಿರುವ ಮರದ ದಿಮ್ಮಿಗಳು ಹಾಗೂ ಸೌದೆಯನ್ನು ಸಾಗಾಟ ಮಾಡಲು ಅನುವು ಮಾಡಿ ಕೊಡಬೇಕು ಎಂದು ಸೋಮವಾರಪೇಟೆ