ಕೊಡಗಿನ ಸಹಕಾರ ಕ್ಷೇತ್ರ ರಾಷ್ಟ್ರೀಯ ಮೇಲ್ಮೈ ಸಾಧಿಸಲಿಮಡಿಕೇರಿ, ಫೆ. 28: ಕೊಡಗಿನ ಸಹಕಾರ ಕ್ಷೇತ್ರವು ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಸಾಧನೆಯೊಂದಿಗೆ ರಾಷ್ಟ್ರೀಯ ಮೇಲ್ಮೈ ಕಾಣುವಂತಾಗಲಿ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ
ಆರೋಗ್ಯ ಪೂರ್ಣ ಬದುಕಿಗೆ ತಂಬಾಕು ತ್ಯಜಿಸಲು ಸಲಹೆಮಡಿಕೇರಿ, ಫೆ. 28: ತಂಬಾಕು, ಗಾಂಜಾ, ಧೂಮಪಾನದಂತಹ ದುಶ್ಚಟಗಳಿಗೆ ಬಲಿಯಾಗದೆ; ಅಂತಹ ಉತ್ಪನ್ನಗಳನ್ನು ತ್ಯಜಿಸುವ ಮುಖಾಂತರ ಆರೋಗ್ಯ ಪೂರ್ಣ ಬದುಕು ಕಂಡುಕೊಳ್ಳುವಂತೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕ
ದೇವಾಲಯಗಳಲ್ಲಿ ಮಹಾ ಶಿವರಾತ್ರಿಗುಡ್ಡೆಹೊಸೂರು, ಫೆ. 28 : ಕಂಬಿಬಾಣೆ ಗ್ರಾಮದ ಮಾಗ್‍ಡೊರ್ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಶಿವರಾತ್ರಿ ಮಹೋತ್ಸವ ತಾ. 26 ರಿಂದ ಪ್ರಾರಂಭವಾಗಿ ಮಾರ್ಚ್ 4 ರಂದು ಮುಕ್ತಾಯಗೊಳ್ಳಲಿದೆ.
ಅಭಿನಂದನ್ಗಾಗಿ ವಿಶೇಷ ಪೂಜೆಮಡಿಕೇರಿ, ಫೆ. 28: ಪಾಕ್ ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ನಿರತರಾಗಿದ್ದ ವೇಳೆ, ಯುದ್ಧ ವಿಮಾನ ಪತನದೊಂದಿಗೆ ವಿದ್ರೋಹಿಗಳ ವಶಕ್ಕೆ ಸಿಲುಕಿರುವ ಭಾರತ ಸೇನೆಯ ವಿಂಗ್ ಕಮಾಂಡರ್ ಅಭಿನಂದನ್
ಸಂತಾಪ ಸಭೆಮಡಿಕೇರಿ, ಫೆ. 28: ಹುತಾತ್ಮರಾದ ವೀರಯೋಧರಿಗೆ ಮತ್ತು ಇತ್ತೀಚೆಗೆ ಸ್ವರ್ಗಸ್ಥರಾದ ಹಿರಿಯ ಸಾಹಿತಿ, ವಿಜಯಪುರದಲ್ಲಿ ನಡೆದ 79ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೊ. ಚೆನ್ನಬಸಪ್ಪ