ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿಶನಿವಾರಸಂತೆ, ಸೆ. 11: ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ ಗ್ರಾಮದ ಜೇನುಕುರುಬರ ಅಪ್ಪಣ್ಣ ಎಂಬವರ ಮನೆಯಲ್ಲಿ ವಾಸವಿದ್ದ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದು, ಮಡಿಕೇರಿಯ ಸರಕಾರಿ ಆಸ್ಪತ್ರೆಯಲ್ಲಿ ಪರಿಹಾರ ಅವಾಂತರ... ಪಂಚಾಯಿತಿಗೆ ಮುತ್ತಿಗೆ... *ಸುಂಟಿಕೊಪ್ಪ, ಸೆ. 11: ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಆಹಾರ ಕಿಟ್ ವಿತರಿಸಬೇಕು ಅಲ್ಲದೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಅತ್ತೆ ಮನೆಯಲ್ಲಿಹೆದ್ದಾರಿ ಸಂಪರ್ಕ ಕಲ್ಪಿಸದಿದ್ದರೆ ಪ್ರತಿಭಟನೆಮಡಿಕೇರಿ, ಸೆ. 11: ಮದೆನಾಡುವಿನಲ್ಲಿ ಹೆದ್ದಾರಿ ಕುಸಿದು ಸಾರಿಗೆ ಸಂಪರ್ಕ ಕಡಿತಗೊಂಡು ಸುಮಾರು ಒಂದು ತಿಂಗಳಾಗಿದ್ದರೂ, ಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳ ವಿಳಂಬ ನೀತಿಯಿಂದ ಸಾರ್ವ ಜನಿಕರಿಗೆ ತೀವ್ರ ಐತಿಹಾಸಿಕ ಹೊನ್ನಮ್ಮನ ಕೆರೆಗೆ ಇಂದು ಬಾಗಿನ ಅರ್ಪಣೆಸೋಮವಾರಪೇಟೆ, ಸೆ. 11: ಸಾಕ್ಷಾತ್ ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನವಾದ ಇಂದು ಬಾಗಿನ ಅರ್ಪಣೆಸಂತ್ರಸ್ತರ ನಿಧಿಗೆ ದೇಣಿಗೆ ಸುಂಟಿಕೊಪ್ಪ, ಸೆ. 11: ಮೈಸೂರು ಗಣೇಶ ಬೀಡಿ ಸಂಸ್ಥೆಯವರಿಂದ ಕೊಡಗಿನಲ್ಲಿ ಅತಿವೃಷ್ಟಿಯಿಂದ ಮನೆ, ಮಠ, ಕಾಫಿತೋಟ ಹಾನಿಯಾದವರಿಗೆ ಮುಖ್ಯಮಂತ್ರಿಗಳ ಕೊಡಗು ನಿರಾಶ್ರಿತರ ಪರಿಹಾರ ನಿಧಿಗೆ 25ಲಕ್ಷ ರೂ
ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿಶನಿವಾರಸಂತೆ, ಸೆ. 11: ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ ಗ್ರಾಮದ ಜೇನುಕುರುಬರ ಅಪ್ಪಣ್ಣ ಎಂಬವರ ಮನೆಯಲ್ಲಿ ವಾಸವಿದ್ದ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದು, ಮಡಿಕೇರಿಯ ಸರಕಾರಿ ಆಸ್ಪತ್ರೆಯಲ್ಲಿ
ಪರಿಹಾರ ಅವಾಂತರ... ಪಂಚಾಯಿತಿಗೆ ಮುತ್ತಿಗೆ... *ಸುಂಟಿಕೊಪ್ಪ, ಸೆ. 11: ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಆಹಾರ ಕಿಟ್ ವಿತರಿಸಬೇಕು ಅಲ್ಲದೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಅತ್ತೆ ಮನೆಯಲ್ಲಿ
ಹೆದ್ದಾರಿ ಸಂಪರ್ಕ ಕಲ್ಪಿಸದಿದ್ದರೆ ಪ್ರತಿಭಟನೆಮಡಿಕೇರಿ, ಸೆ. 11: ಮದೆನಾಡುವಿನಲ್ಲಿ ಹೆದ್ದಾರಿ ಕುಸಿದು ಸಾರಿಗೆ ಸಂಪರ್ಕ ಕಡಿತಗೊಂಡು ಸುಮಾರು ಒಂದು ತಿಂಗಳಾಗಿದ್ದರೂ, ಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳ ವಿಳಂಬ ನೀತಿಯಿಂದ ಸಾರ್ವ ಜನಿಕರಿಗೆ ತೀವ್ರ
ಐತಿಹಾಸಿಕ ಹೊನ್ನಮ್ಮನ ಕೆರೆಗೆ ಇಂದು ಬಾಗಿನ ಅರ್ಪಣೆಸೋಮವಾರಪೇಟೆ, ಸೆ. 11: ಸಾಕ್ಷಾತ್ ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನವಾದ ಇಂದು ಬಾಗಿನ ಅರ್ಪಣೆ
ಸಂತ್ರಸ್ತರ ನಿಧಿಗೆ ದೇಣಿಗೆ ಸುಂಟಿಕೊಪ್ಪ, ಸೆ. 11: ಮೈಸೂರು ಗಣೇಶ ಬೀಡಿ ಸಂಸ್ಥೆಯವರಿಂದ ಕೊಡಗಿನಲ್ಲಿ ಅತಿವೃಷ್ಟಿಯಿಂದ ಮನೆ, ಮಠ, ಕಾಫಿತೋಟ ಹಾನಿಯಾದವರಿಗೆ ಮುಖ್ಯಮಂತ್ರಿಗಳ ಕೊಡಗು ನಿರಾಶ್ರಿತರ ಪರಿಹಾರ ನಿಧಿಗೆ 25ಲಕ್ಷ ರೂ