ಪ್ರಕೃತಿ ವಿಕೋಪಕ್ಕೆ ನಲುಗಿದ ಪತ್ರಕರ್ತರ ಕುಟುಂಬಗಳುಮಡಿಕೇರಿ, ಸೆ. 22: ಇತ್ತೀಚೆಗೆ ಘಟಿಸಿದ ಭಾರೀ ಪ್ರಕೃತಿ ವಿಕೋಪ ಸಂದರ್ಭ ಜಿಲ್ಲೆಯ ಅನೇಕ ಪತ್ರಕರ್ತರ ಕುಟುಂಬಗಳು ನಲುಗಿವೆ. ಕೆಲವೆಡೆ ಮನೆಗಳು ಪೂರ್ಣ ಧ್ವಂಸವಾಗಿದ್ದರೆ, ಇನ್ನೂ ಕೆಲವೆಡೆ ಮನೆ ನಡುಗಿ.., ತೋಟ ಮಾಯವಾಗಿ.. ಗದ್ದೆ ಮರುಭೂಮಿಯಾಗಿದೆ!ಇದ್ದ 11.50 ಎಕರೆ ಗದ್ದೆ ಹಾಗೂ ತೋಟದಲ್ಲಿ ಕೃಷಿ ಮಾಡಿಕೊಂಡು, 90 ವರ್ಷದ ಹಳೆಯ ಮನೆಯಲ್ಲಿ ಕೂಡು ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾತೃಪೂರ್ಣ ಯೋಜನೆಯ ಪ್ರಯೋಜನ ಪಡೆಯಲು ಕರೆಸೋಮವಾರಪೇಟೆ, ಸೆ. 22: ಮಾತೃಪೂರ್ಣ ಯೋಜನೆಯ ಪ್ರಯೋಜನವನ್ನು ಪಡೆಯಲಿರುವ ಪ್ರತಿಯೋರ್ವ ಗರ್ಭಿಣಿ ಮಹಿಳೆಯು ಅಂಗನವಾಡಿಯಲ್ಲಿ ಹೆಸರು ದಾಖಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಬ್ಯಾಂಕ್ ಗುಮಾಸ್ತರ ಹುದ್ದೆಗೆ ಅರ್ಜಿ ಆಹ್ವಾನಮಡಿಕೇರಿ, ಸೆ. 22: ಐಬಿಪಿಎಸ್ ಅವರ ವತಿಯಿಂದ ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಖಾಲಿಯಿರುವ 7275 ಗುಮಾಸ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು hಣಣಠಿ://ibಠಿs.iಟಿ ಮುಖಾಂತರ ಆನ್‍ಲೈನಲ್ಲಿ ಸಲ್ಲಿಸಬೇಕಾಗಿರುತ್ತದೆ. ಅಂತ್ಯೋದಯ ದಿನಾಚರಣೆಮಡಿಕೇರಿ, ಸೆ. 22: ಪಂಡಿತ್ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆಯಡಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ(ಕೆ.ಎಸ್.ಆರ್.ಎಲ್.ಪಿ.ಎಸ್)ನಿಂದ ಗ್ರಾಮೀಣ ಯುವಜನರಿಗೆ ಕೌಶಲ್ಯ ತರಬೇತಿ
ಪ್ರಕೃತಿ ವಿಕೋಪಕ್ಕೆ ನಲುಗಿದ ಪತ್ರಕರ್ತರ ಕುಟುಂಬಗಳುಮಡಿಕೇರಿ, ಸೆ. 22: ಇತ್ತೀಚೆಗೆ ಘಟಿಸಿದ ಭಾರೀ ಪ್ರಕೃತಿ ವಿಕೋಪ ಸಂದರ್ಭ ಜಿಲ್ಲೆಯ ಅನೇಕ ಪತ್ರಕರ್ತರ ಕುಟುಂಬಗಳು ನಲುಗಿವೆ. ಕೆಲವೆಡೆ ಮನೆಗಳು ಪೂರ್ಣ ಧ್ವಂಸವಾಗಿದ್ದರೆ, ಇನ್ನೂ ಕೆಲವೆಡೆ
ಮನೆ ನಡುಗಿ.., ತೋಟ ಮಾಯವಾಗಿ.. ಗದ್ದೆ ಮರುಭೂಮಿಯಾಗಿದೆ!ಇದ್ದ 11.50 ಎಕರೆ ಗದ್ದೆ ಹಾಗೂ ತೋಟದಲ್ಲಿ ಕೃಷಿ ಮಾಡಿಕೊಂಡು, 90 ವರ್ಷದ ಹಳೆಯ ಮನೆಯಲ್ಲಿ ಕೂಡು ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಮಾತೃಪೂರ್ಣ ಯೋಜನೆಯ ಪ್ರಯೋಜನ ಪಡೆಯಲು ಕರೆಸೋಮವಾರಪೇಟೆ, ಸೆ. 22: ಮಾತೃಪೂರ್ಣ ಯೋಜನೆಯ ಪ್ರಯೋಜನವನ್ನು ಪಡೆಯಲಿರುವ ಪ್ರತಿಯೋರ್ವ ಗರ್ಭಿಣಿ ಮಹಿಳೆಯು ಅಂಗನವಾಡಿಯಲ್ಲಿ ಹೆಸರು ದಾಖಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ
ಬ್ಯಾಂಕ್ ಗುಮಾಸ್ತರ ಹುದ್ದೆಗೆ ಅರ್ಜಿ ಆಹ್ವಾನಮಡಿಕೇರಿ, ಸೆ. 22: ಐಬಿಪಿಎಸ್ ಅವರ ವತಿಯಿಂದ ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಖಾಲಿಯಿರುವ 7275 ಗುಮಾಸ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು hಣಣಠಿ://ibಠಿs.iಟಿ ಮುಖಾಂತರ ಆನ್‍ಲೈನಲ್ಲಿ ಸಲ್ಲಿಸಬೇಕಾಗಿರುತ್ತದೆ.
ಅಂತ್ಯೋದಯ ದಿನಾಚರಣೆಮಡಿಕೇರಿ, ಸೆ. 22: ಪಂಡಿತ್ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆಯಡಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ(ಕೆ.ಎಸ್.ಆರ್.ಎಲ್.ಪಿ.ಎಸ್)ನಿಂದ ಗ್ರಾಮೀಣ ಯುವಜನರಿಗೆ ಕೌಶಲ್ಯ ತರಬೇತಿ