ಡಿವೈಎಸ್ಪಿ ನೇಮಕಕುಶಾಲನಗರ, ಮಾ 11: ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕರಾಗಿ ದಿನಕರ ಶೆಟ್ಟಿ ಅಧಿಕಾರ ವಹಿಸಿಕೊಂಡಿದ್ದಾರೆ. ಕುಶಾಲನಗರದಲ್ಲಿ ಕರ್ತವ್ಯದಲ್ಲಿದ್ದ ಮುರಳೀಧರ್ ಅವರು ಪುತ್ತೂರು ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ. ಕುಶಾಲನಗರ
ಶನಿವಾರಸಂತೆ ಪತ್ರಕರ್ತರ ಸಂಘದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆಒಡೆಯನಪುರ,ಮಾ. 11: ಪತ್ರಿಕೆ-ಮಾಧ್ಯಮಗಳು ಸಮಾಜ ಹಾಗೂ ಸಾರ್ವಜನಿಕರ ಒಡನಾಡಿಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತ ರೈ ಅಭಿಪ್ರಾಯ ಪಟ್ಟರು. ಅವರು ಶನಿವಾರಸಂತೆ ಕಾರ್ಯನಿರತ
ಅಕ್ಕಮಹಾದೇವಿಯ ವಿಚಾರಗಳು ಸರ್ವ ಧರ್ಮಕ್ಕೂ ಸ್ವೀಕಾರಾರ್ಹಸೋಮವಾರಪೇಟೆ,ಮಾ.11: ಅನುಭವ ಮಂಟಪದಲ್ಲಿ ಅಕ್ಕಮಹಾದೇವಿಯವರು ಸರ್ವ ಶರಣರಿಗೆ ನೀಡಿದ ಉತ್ತರ-ವಿಚಾರಧಾರೆಗಳು ಇಂದಿಗೂ ಎಲ್ಲಾ ಧರ್ಮಗಳಿಗೂ ಸ್ವೀಕಾರಾರ್ಹವಾಗಿದೆ ಎಂದು ಸೋಮವಾರಪೇಟೆ ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಅಭಿಪ್ರಾಯಪಟ್ಟರು. ತಾಲೂಕಿನ
ಮೂಳೆ ಸಾಂದ್ರತಾ ತಪಾಸಣೆಮಡಿಕೇರಿ, ಮಾ. 11: ಇಲ್ಲಿನ ಕಾಲೇಜು ರಸ್ತೆಯಲ್ಲಿರುವ ರವಿ ಆರ್ಥೋಪೆಡಿಕ್ ಸೆಂಟರ್‍ನಲ್ಲಿ ತಾ. 14ರಂದು ಉಚಿತ ಮೂಳೆ ಸಾಂದ್ರತಾ ತಪಾಸಣಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಿಗ್ಗೆ 9.30ರಿಂದ ಮಧ್ಯಾಹ್ನ
ನಗರದಲ್ಲಿ ನಡೆದಾಡಿದ ದೇವರ ಸ್ಮರಣೆಮಡಿಕೇರಿ, ಮಾ. 10: ರಾಮಕೃಷ್ಣ ಪರಮಹಂಸರ ತರುವಾಯ ಕಣ್ಣಿಗೆ ಕಾಣುವ ದೇವರಾಗಿ ಜೀವಿಸಿದ್ದವರು ತುಮಕೂರಿನ ಸಿದ್ಧಗಂಗಾ ಶ್ರೀಗಳಾದ ಶಿವಕುಮಾರಸ್ವಾಮೀಜಿಗಳು ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ