ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಸೆ. 27: ಪ್ರಸಕ್ತ ಸಾಲಿನಲ್ಲಿ ‘ಸಮೃದ್ಧಿ ಯೋಜನೆಯಡಿ’ ಬೀದಿಬದಿ ಮಹಿಳಾ ವ್ಯಾಪಾರಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಬೀದಿ ಬದಿಯಲ್ಲಿ ಸಣ್ಣ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮಡಿಕೇರಿ, ಸೆ. 27: ಜಾಹೀರಾತು ಏಜೆನ್ಸಿ ‘ಶ್ಯೂರ್‍ವೇವ್ಸ್ ಮೀಡಿಯಾಟೆಕ್’ ಚಿತ್ತಾರ ದೃಶ್ಯವಾಹಿನಿ ಮೂಲಕ, ಸಂತ್ರಸ್ತರ 16 ಸಂತ್ರಸ್ತ ಕುಟುಂಬಗಳಿಗೆ ವಿತರಿಸಿತು. ಚಿತ್ತಾರದ ವ್ಯವಸ್ಥಾಪಕ ನಿರ್ದೇಶಕಿ ಬಿ.ಆರ್. ಸವಿತಾ ಕಾಲೇಜು ಮಟ್ಟದ ಹಾಕಿ ಪಂದ್ಯಾಟ ಕೂಡಿಗೆ, ಸೆ. 27: ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲೂಕು ಮಟ್ಟದ ಹಾಕಿ ಕ್ರೀಡಾಕೂಟ ಕೂಡಿಗೆ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಹಾಕಿ ಗಣೇಶ್ ಕುಟುಂಬಕ್ಕೆ ರೂ. 9 ಲಕ್ಷ ನೆರವು ಸೋಮವಾರಪೇಟೆ, ಸೆ. 27: ಕಳೆದ ಮೇ 31 ರಂದು ಸೋಮವಾರಪೇಟೆಯ ಕಕ್ಕೆಹೊಳೆ ಜಂಕ್ಷನ್ ಸಮೀಪ ನಡೆದ ಅಪಘಾತದಲ್ಲಿ ಮೃತಪಟ್ಟ ಗರಗಂದೂರು ಗ್ರಾಮದ ಆಟೋ ಚಾಲಕ ಗಣೇಶ್ ಅವರ ಸಂತ್ರಸ್ತ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆಸೋಮವಾರಪೇಟೆ, ಸೆ. 27: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆರನಕಟ್ಟೆಯ ಆರ್.ಕೆ.ಎಂ. ಕಾನ್ವೆಂಟ್ ಸ್ಕೂಲ್‍ನ ವತಿಯಿಂದ ಪರಿಹಾರ ರೂಪದಲ್ಲಿ ಆಹಾರ ಸಾಮಗ್ರಿಗಳನ್ನು
ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಸೆ. 27: ಪ್ರಸಕ್ತ ಸಾಲಿನಲ್ಲಿ ‘ಸಮೃದ್ಧಿ ಯೋಜನೆಯಡಿ’ ಬೀದಿಬದಿ ಮಹಿಳಾ ವ್ಯಾಪಾರಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಬೀದಿ ಬದಿಯಲ್ಲಿ ಸಣ್ಣ
ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮಡಿಕೇರಿ, ಸೆ. 27: ಜಾಹೀರಾತು ಏಜೆನ್ಸಿ ‘ಶ್ಯೂರ್‍ವೇವ್ಸ್ ಮೀಡಿಯಾಟೆಕ್’ ಚಿತ್ತಾರ ದೃಶ್ಯವಾಹಿನಿ ಮೂಲಕ, ಸಂತ್ರಸ್ತರ 16 ಸಂತ್ರಸ್ತ ಕುಟುಂಬಗಳಿಗೆ ವಿತರಿಸಿತು. ಚಿತ್ತಾರದ ವ್ಯವಸ್ಥಾಪಕ ನಿರ್ದೇಶಕಿ ಬಿ.ಆರ್. ಸವಿತಾ
ಕಾಲೇಜು ಮಟ್ಟದ ಹಾಕಿ ಪಂದ್ಯಾಟ ಕೂಡಿಗೆ, ಸೆ. 27: ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲೂಕು ಮಟ್ಟದ ಹಾಕಿ ಕ್ರೀಡಾಕೂಟ ಕೂಡಿಗೆ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಹಾಕಿ
ಗಣೇಶ್ ಕುಟುಂಬಕ್ಕೆ ರೂ. 9 ಲಕ್ಷ ನೆರವು ಸೋಮವಾರಪೇಟೆ, ಸೆ. 27: ಕಳೆದ ಮೇ 31 ರಂದು ಸೋಮವಾರಪೇಟೆಯ ಕಕ್ಕೆಹೊಳೆ ಜಂಕ್ಷನ್ ಸಮೀಪ ನಡೆದ ಅಪಘಾತದಲ್ಲಿ ಮೃತಪಟ್ಟ ಗರಗಂದೂರು ಗ್ರಾಮದ ಆಟೋ ಚಾಲಕ ಗಣೇಶ್ ಅವರ
ಸಂತ್ರಸ್ತ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆಸೋಮವಾರಪೇಟೆ, ಸೆ. 27: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆರನಕಟ್ಟೆಯ ಆರ್.ಕೆ.ಎಂ. ಕಾನ್ವೆಂಟ್ ಸ್ಕೂಲ್‍ನ ವತಿಯಿಂದ ಪರಿಹಾರ ರೂಪದಲ್ಲಿ ಆಹಾರ ಸಾಮಗ್ರಿಗಳನ್ನು