ಹಳ್ಳಿಗಟ್ಟು ಡಾ.ಅಂಬೇಡ್ಕರ್ ನಗರದಲ್ಲಿ ಕಸವಿಲೇವಾರಿಗೆ ತೀವ್ರ ವಿರೋಧಮಡಿಕೇರಿ, ಜು.13: ಹಳ್ಳಿಗಟ್ಟು ಗ್ರಾಮದ ಡಾ.ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ ಸುಮಾರು 70 ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಷಡ್ಯಂತ್ರ ನಡೆಸಲಾಗುತ್ತಿದ್ದು, ಈ ಜಾಗದಲ್ಲಿ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಪಂಚಾಯಿತಿಗಳ
ಮಾದಕ ವಸ್ತು ಮಾರಾಟ ಸೇವಿಸುವವರ ವಿರುದ್ಧ ಕ್ರಮಕೊಟ್ಟಮುಡಿ ಮಸೀದಿ ತೀರ್ಮಾನ ಮಡಿಕೇರಿ, ಜು. 13: ಮಾದಕ ವಸ್ತುಗಳ ಮಾರಾಟ, ಸೇವನೆ ಮಾಡುವವರು ಹಾಗೂ ಸಾರ್ವಜನಿಕ ಭಂಗ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ
ಗುರುಪೂರ್ಣಿಮೆ ಆಚರಣೆಗೋಣಿಕೊಪ್ಪ ವರದಿ, ಜು. 13: ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 16 ರಂದು ಗುರುಪೂರ್ಣಿಮೆ ಆಚರಣೆ ನಡೆಯಲಿದೆ. ಅಂದು ಬೆಳಗ್ಗೆ 8 ಗಂಟೆಗೆ ರಾಮಕೃಷ್ಣ ಪೂಜೆ ಮೂಲಕ ಆರಂಭಗೊಂಡು,
ರಾಷ್ಟ್ರ ಜಾಗೃತಿಯನ್ನು ಮೈಗೂಡಿಸಿಕೊಳ್ಳಲು ಸಲಹೆವೀರಾಜಪೇಟೆ, ಜು. 13: ದೇಶವು ಉನ್ನತವಾದ ಭವ್ಯ ಪರಂಪರೆಯನ್ನು ಹೊಂದಿದೆ. ಗುರು ಮತ್ತು ಶಿಷ್ಯರ ಸಂಬಂಧ ದೈವದತ್ತವಾದ ಸಂಸ್ಕøತಿಯನ್ನು ಹೊಂದಿದ್ದು, ಇಂದಿಗೂ ಜೀವಂತವಾಗಿದೆ ಎಂದು ಗೊಣಿಕೊಪ್ಪ ವಿಧ್ಯಾನಿಕೇತನ
ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರವೀರಾಜಪೇಟೆ, ಜು. 13: ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸುಧಾರಣೆಗಳನ್ನು ಗಮನದಲ್ಲಿರಿಸಿ ಕೊಂಡು ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸಲು ಅನುಕೂಲ ವಾಗುವಂತೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ