ಕುಶಾಲನಗರ ಗುಂಡೂರಾವ್ ಬಡಾವಣೆ ನಿವೇಶನ : ಅರ್ಜಿಗಳನ್ನು ರದ್ದುಪಡಿಸಲು ಆಗ್ರಹಮಡಿಕೇರಿ, ಜು.13 : ಕುಶಾಲ ನಗರದ ಗುಂಡೂರಾವ್ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಆನ್‍ಲೈನ್ ಮೂಲಕ ಈಗಾಗಲೇ ಆಹ್ವಾನಿಸಿರುವ ಎಲ್ಲಾ ಅರ್ಜಿಗಳನ್ನು ರದ್ದುಪಡಿಸಿ, ಕುಶಾಲನಗರ ವ್ಯಾಪ್ತಿಯಲ್ಲಿ ಹಲವಾರು
ಕುಶಾಲನಗರ ಗುಂಡೂರಾವ್ ಬಡಾವಣೆ ನಿವೇಶನ : ಅರ್ಜಿಗಳನ್ನು ರದ್ದುಪಡಿಸಲು ಆಗ್ರಹಮಡಿಕೇರಿ, ಜು.13 : ಕುಶಾಲ ನಗರದ ಗುಂಡೂರಾವ್ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಆನ್‍ಲೈನ್ ಮೂಲಕ ಈಗಾಗಲೇ ಆಹ್ವಾನಿಸಿರುವ ಎಲ್ಲಾ ಅರ್ಜಿಗಳನ್ನು ರದ್ದುಪಡಿಸಿ, ಕುಶಾಲನಗರ ವ್ಯಾಪ್ತಿಯಲ್ಲಿ ಹಲವಾರು
ಉಚಿತ ಪುಸ್ತಕ ವಿತರಣೆಮಡಿಕೇರಿ, ಜು. 13: ಚೇರಂಬಾಣೆ ಸಮೀಪದ ಕೋಪಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸ್ಟೇಟ್ ಬ್ಯಾಂಕ್ ಆಫ್
ಅನ್ವಾರುಲ್ ಹುದಾ ಅಧ್ಯಕ್ಷರಾಗಿ ಆಯ್ಕೆಚೆಟ್ಟಳ್ಳಿ, ಜು. 13: ವೀರಾಜಪೇಟೆಯ ಅನ್ವಾರುಲ್ ಹುದಾ ಹಿಫ್ಝುಲ್ ಕುರ್-ಆನ್ ವಿದ್ಯಾರ್ಥಿಗಳ ಅಧಿಕೃತ ಸಂಘಟನೆಯಾದ “ಅಝ್ಹಾರುಲ್ ಕುರ್-ಆನ್ ಸ್ಟುಡೆಂಟ್ ಅಸೋಸಿಯೇಷನ್” ಇದರ ನೂತನ ಅಧ್ಯಕ್ಷರಾಗಿ ಅನಸ್ ಹುಂಡಿ
ಮೈತ್ರಿ ಆಡಳಿತ ಉಳಿಸಲು ನಿರಂತರ ಪ್ರಯತ್ನಬೆಂಗಳೂರು, ಜು. 13: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟದ ಆಡಳಿತ ಉಳಿಸಲು, ಹೆಚ್. ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಕಾಂಗ್ರೆಸ್ ಪ್ರಮುಖರು ಸತತ ಪ್ರಯತ್ನ ನಡೆಸಿದ್ದಾರೆ.