ಕೆಲಸದ ಬಗ್ಗೆ ಶ್ರದ್ಧೆ ಇರಲಿ ಡಿವೈಎಸ್ಪಿ ಜಯಕುಮಾರ್ಗೋಣಿಕೊಪ್ಪಲು, ಸೆ. 13: ಪೊಲೀಸ್ ಸಿಬ್ಬಂದಿಗಳು ತಮ್ಮ ಠಾಣೆಗಳಲ್ಲಿ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಹಿರಿಯ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ ಯಾಗುತ್ತದೆ ಎಂದು ವೀರಾಜಪೇಟೆ ಪೊಲೀಸ್ ಉಪ
ಮಹಿಳಾ ಸಹಕಾರ ಸಂಘದ ಸಭೆಮಡಿಕೇರಿ, ಸೆ. 13: ಮಹಾದೇವಪೇಟೆ ಮಹಿಳಾ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಯನ್. ಸವಿತಾ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಿಕ್ಷಕರ ದಿನಾಚಣೆಯೂ
ಕುಶಾಲನಗರ ಎ.ಪಿ.ಎಂ.ಸಿ. ಮಹಾಸಭೆಕುಶಾಲನಗರ, ಸೆ. 13: ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 68ನೇ ವಾರ್ಷಿಕ ಮಹಾಸಭೆ ತಾ. 16 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ. ಪ್ರಸನ್ನ
ಸೂರ್ಲಬ್ಬಿಯಲ್ಲಿ ಮಂಜಿನ ನಡುವೆ ರಂಜಿಸಿದ ಮಕ್ಕಳ ಕ್ರೀಡಾಕೂಟಸೂರ್ಲಬ್ಬಿ, ಸೆ. 13: ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಬೆಂಗಳೂರಿನ ಜಾಗೃತಿ ಸಂಸ್ಥೆ ಹಾಗೂ ನಾಡಿನ ಗ್ರಾಮಸ್ಥರ ಸಹಕಾರದೊಂದಿಗೆ
ಸಾಯರಿ ಅಯ್ಯಪ್ಪಗೆ ಸನ್ಮಾನಮಡಿಕೇರಿ, ಸೆ. 13: ಬೆಂಗಳೂರು ಕೊಡವ ಸಮಾಜದಿಂದ ಜರುಗಿದ ‘ಕೈಲ್‍ಪೊಳ್ದ್’ ಸಂತೋಷಕೂಟದಲ್ಲಿ ಇಂಜಿನಿಯರಿಂಗ್‍ನಲ್ಲಿ ಶೇ. 98.2 ಅಂಕಗಳಿಸಿ ಸಾಧನೆ ತೋರಿರುವ ಮೂಲತಃ ಅರೆಕಾಡುವಿನವರಾದ ಮೈಸೂರು ಜಯಚಾಮರಾಜೇಂದ್ರ ಇಂಜಿನಿಯರಿಂಗ್