ಸಂಚಾರ ನಿಯಮಗಳ ತಿದ್ದುಪಡಿಮಡಿಕೇರಿ, ಜು. 18: ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ಸಂಚಾರ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದ ಮೊತ್ತವನ್ನು ಪರಿಷ್ಕರಣೆ ಮಾಡಿದ್ದು ನೂತನವಾಗಿ ಪರಿಷ್ಕರಿಸಲ್ಪಟ್ಟ ದಂಡದ ವಿವರಗಳನ್ನು ನಮೂದಿಸಲಾಗಿದೆ. ನಿಗದಿಪಡಿಸಿರುವ ವೇಗದ
ದೇಹದಾಢ್ರ್ಯತೆ ಸಹಿಷ್ಣತೆ ಪರೀಕ್ಷೆಕೂಡಿಗೆ, ಜು. 18: ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಅಥ್ಲೆಟಿಕ್ ಮೈದಾನದಲ್ಲಿ ಪೊಲೀಸ್ ನೇಮಕಾತಿಯ ದೇಹದಾಢ್ರ್ಯತೆ ಮತ್ತು ಸಹಿಷ್ಣತೆ ಪರೀಕ್ಷೆ ಪ್ರಕ್ರಿಯೆಯು ನಡೆಯಿತು. ಇದರಲ್ಲಿ ಕೊಡಗು, ಮಂಡ್ಯ, ತುಮಕೂರು ಜಿಲ್ಲೆಯ
ತಾ. 28 ರಂದು ಕೆಸರುಗದ್ದೆ ಕ್ರಿಕೆಟ್ಮಡಿಕೇರಿ, ಜು. 18: ಕೊಡಗು ಜಿಲ್ಲೆಯಲ್ಲಿ ವರ್ಷವಿಡೀ ಒಂದಿ ಲ್ಲೊಂದು ಕ್ರೀಡಾಕೂಟಗಳು ನಡೆಯುತ್ತಲೇ ಇರುತ್ತದೆ. ಬೇಸಿಗೆಯಲ್ಲಿ ಹಾಕಿ, ಕ್ರಿಕೆÀಟ್, ವಾಲಿಬಾಲ್, ಫುಟ್ಬಾಲ್, ಕೌಟುಂಬಿಕ ಪಂದ್ಯಾಟಗಳು ಹೀಗೆ..., ಮಳೆ
ಹೊಸ್ಕೇರಿ ಗ್ರಾಮಸಭೆಮಡಿಕೇರಿ, ಜು. 18: ಹೊಸ್ಕೇರಿ ಗ್ರಾಮ ಪಂಚಾಯಿತಿ ಗ್ರಾಮಸಭೆ ತಾ. 22 ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ. ಗ್ರಾ.ಪಂ., ತಾ.ಪಂ., ಜಿ.ಪಂ. ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು
ಗೌಡ ಒಕ್ಕೂಟದ ವಾರ್ಷಿಕ ಮಹಾಸಭೆಸೋಮವಾರಪೇಟೆ, ಜು. 18: ಇಲ್ಲಿನ ನಗರ ಗೌಡ ಜನಾಂಗ ಒಕ್ಕೂಟದ ವಾರ್ಷಿಕ ಮಹಾಸಭೆ ತಾ. 21 ರಂದು ಸ್ಥಳೀಯ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ಒಕ್ಕೂಟದ