ವಿಶೇಷ ಮಕ್ಕಳಿಗಾಗಿ ತರಬೇತಿಮಡಿಕೇರಿ, ಮಾ. 15: ಬೆಂಗಳೂರಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಪಾಲಿಬೆಟ್ಟದ ಕೂರ್ಗ್ ಫೌಂಡೇಷನ್, ಸುಂಟಿಕೊಪ್ಪ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ
ತಾ. 31ರಂದು ಆಟೋ ಚಾಲಕರ ಸಂಘದ ಮಹಾಸಭೆನಾಪೆÉÇೀಕ್ಲು, ಮಾ. 15: ಸ್ಥಳೀಯ ವಾಹನ ಚಾಲಕ ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆಯನ್ನು ತಾ. 31 ರಂದು ಸಂಘದ ಕಚೇರಿ ಯಲ್ಲಿ ನಡೆಸುವಂತೆ ತೀರ್ಮಾನಿಸ ಲಾಯಿತು.
ಕಾವೇರಿ ಕಾಲೇಜಿಗೆ ಸಮಗ್ರ ಪ್ರಶಸ್ತಿಗೋಣಿಕೊಪ್ಪಲು, ಮಾ. 15: ಮೈಸೂರಿನ ವಿದ್ಯಾಶ್ರಮ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಟೆಕ್ನಿಕಲ್ ಫೆಸ್ಟ್‍ನಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಬಿಸಿಎ ವಿಭಾದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರೊಡೆಕ್ಟ್
ಉದ್ದಮೊಟ್ಟೆÉಯಲ್ಲಿ ಪ್ರತಿಭಟನೆ : ಚುನಾವಣೆ ಬಹಿಷ್ಕಾರ ಎಚ್ಚರಿಕೆನಾಪೆÇೀಕ್ಲು, ಮಾ. 15: ಗ್ರಾಮದಲ್ಲಿ ಛಿದ್ರವಾಗಿರುವ ಸೇತುವೆಯನ್ನು ಪುನರ್‍ನಿರ್ಮಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸ ಬೇಕೆಂದು ಒತ್ತಾಯಿಸಿ, ಮದೆ ಗ್ರಾಮ ಜೋಡುಪಾಲ ಸಮೀಪದ ಉದ್ದಮೊಟ್ಟೆ ನಿವಾಸಿಗಳು ಪ್ರತಿಭಟನೆ ನಡೆಸಿ
ಟೆಂಡರ್ ಪ್ರಕಾರ ಕಾಮಗಾರಿ ನಡೆಸಲು ಆಗ್ರಹ: ಚುನಾವಣಾ ಬಹಿಷ್ಕಾರದ ಎಚ್ಚರಿಕೆಸೋಮವಾರಪೇಟೆ, ಮಾ.15: ಟೆಂಡರ್ ಪ್ರಕ್ರಿಯೆಯಂತೆ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಸದಿದ್ದರೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕಾನ್ವೆಂಟ್‍ಬಾಣೆಯಲ್ಲಿರುವ ಪರಿಶಿಷ್ಟ