ಅರಸಿನ ಗುಪ್ಪೆಯಲ್ಲಿ ಪರಿಸರ ದಿನಾಚರಣೆಸೋಮವಾರಪೇಟೆ, ಆ. 23: ವೃಕ್ಷ ಸಂಕುಲದ ಸಂರಕ್ಷಣೆಯಿಂದ ಮಾತ್ರ ಮನುಕುಲದ ಉಳಿವು ಸಾಧ್ಯ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕು. ಆ ದಿಸೆಯಲ್ಲಿ ಪರಿಸರದ ರಕ್ಷಣೆಗೆ ಮುಂದಾಗಬೇಕು ಎಂದು
ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಆ. 23: ಕೇಂದ್ರ ಸರ್ಕಾರದಿಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ “ಸಖಿ ಒನ್ ಸ್ಟಾಪ್ ಸೆಂಟರ್”ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಿದ್ಯಾರ್ಹತೆ
ಅಪಾಯದಲ್ಲಿ ಅಂಗನವಾಡಿ ಕೇಂದ್ರಸಿದ್ದಾಪುರ, ಆ. 23: ಪ್ರವಾಹದಿಂದಾಗಿ ನದಿ ಸಮೀಪದಲ್ಲಿದ್ದ ಕರಡಿಗೋಡು ಅಂಗನವಾಡಿ ಕೇಂದ್ರ ಮುಳುಗಡೆಗೊಂಡು, ಬೃಹತ್ ಗಾತ್ರದ ಬಿರುಕುಬಿಟ್ಟು ಅಪಾಯದ ಸ್ಥಿತಿಯಲ್ಲಿದೆ. ಜಿಲ್ಲಾದÀ್ಯಂತ ಸುರಿದ ಬಾರೀ ಮಳೆಗೆ ಕಾವೇರಿ ನದಿ
ಬೆಂಡೆ ಬೆಟ್ಟ ಹಾಡಿಗೆ ಜನಪ್ರತಿನಿಧಿಗಳ ಭೇಟಿ ಕೂಡಿಗೆ, ಆ. 23: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಡೆ ಬೆಟ್ಟ ಹಾಡಿಗೆ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಾರಿ
ಬೆಳೆ ಪರಿಹಾರ ಪಡೆಯಲು ಅರ್ಜಿ ಆಹ್ವಾನಮಡಿಕೇರಿ, ಆ. 23: ಪ್ರಸಕ್ತ (2019-20) ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳೆದಿದ್ದ ಕೃಷಿ, ತೋಟಗಾರಿಕೆ, ಕಾಫಿ ಹಾಗೂ ಸಾಂಬಾರ