26 ಸಾವಿರ ಹೆಕ್ಟೇರ್ ಮುಂಗಾರು ಬೆಳೆ : 13 ಲಕ್ಷ ಟನ್ ಭತ್ತ ನಿರೀಕ್ಷೆಮಡಿಕೇರಿ, ಫೆ. 10: ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭತ್ತದ ಗದ್ದೆಗಳು ಕಣ್ಮರೆಯಾಗುವದ ರೊಂದಿಗೆ, ಕೃಷಿಕಾಯಕದತ್ತ ಅನ್ನದಾತ ರೈತ ಕೂಡ ನಿರಾಸಕ್ತಿ ಹೊಂದಿರುವ ಅಂಶ ಗೋಚರಿಸ ತೊಡಗಿದೆ.ಶ್ರೀ ಚೌಡೇಶ್ವರಿಯಲ್ಲಿ ರಥಸಪ್ತಮಿಮಡಿಕೇರಿ, ಫೆ. 10: ಇಲ್ಲಿನ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ತಾ. 12ರಂದು ರಥಸಪ್ತಮಿ ಪ್ರಯುಕ್ತ ವಿಶೇಷಪೂಜೆ ಏರ್ಪಡಿಸಲಾಗಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆಇಂದು ಕುಶಾಲನಗರ ಬಂದ್ಕುಶಾಲನಗರ, ಫೆ. 10: ಕುಶಾಲನಗರ ಕೇಂದ್ರವಾಗಿರಿಸಿ ನೂತನ ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ತಾ. 11 ರಂದು (ಇಂದು) ಕುಶಾಲನಗರ ಬಂದ್ ನಡೆಸಲು ನಿರ್ಧರಿಸಲಾಗಿದೆ ಎಂದು ಕಾವೇರಿಹುಲಿ ಧಾಳಿಗೆ ಹಸು ಬಲಿಮಡಿಕೇರಿ, ಫೆ. 10: ಬಲ್ಲಮಾವಟಿ ಗ್ರಾಮಪಂಚಾಯತಿ ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ ಮೂವೇರ ಸದಾ ಮುದ್ದಪ್ಪ ಎಂಬವರಿಗೆ ಸೇರಿದ ಹಸುವನ್ನು ಕೊಂದು ಹಾಕಿದ್ದು, ಕೊಟ್ಟಿಗೆಯಿಂದ ಸುಮಾರು 1 ಕಿಲೋ ಗ್ರಾಮ ಸಭೆಮಡಿಕೇರಿ, ಫೆ. 10: ಮರಗೋಡು ಗ್ರಾಮ ಪಂಚಾಯಿತಿಯ ಸಾಮಾಜಿಕ ಪರಿಶೋಧನೆ ಗ್ರಾಮಸಭೆ ತಾ. 13 ರಂದು ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.ಕುಶಾಲನಗರದಲ್ಲಿ ಭಾನುವಾರ ಸಂಜೆ ಭಾರೀ ಗಾಳಿ ಸಹಿತ
26 ಸಾವಿರ ಹೆಕ್ಟೇರ್ ಮುಂಗಾರು ಬೆಳೆ : 13 ಲಕ್ಷ ಟನ್ ಭತ್ತ ನಿರೀಕ್ಷೆಮಡಿಕೇರಿ, ಫೆ. 10: ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭತ್ತದ ಗದ್ದೆಗಳು ಕಣ್ಮರೆಯಾಗುವದ ರೊಂದಿಗೆ, ಕೃಷಿಕಾಯಕದತ್ತ ಅನ್ನದಾತ ರೈತ ಕೂಡ ನಿರಾಸಕ್ತಿ ಹೊಂದಿರುವ ಅಂಶ ಗೋಚರಿಸ ತೊಡಗಿದೆ.
ಶ್ರೀ ಚೌಡೇಶ್ವರಿಯಲ್ಲಿ ರಥಸಪ್ತಮಿಮಡಿಕೇರಿ, ಫೆ. 10: ಇಲ್ಲಿನ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ತಾ. 12ರಂದು ರಥಸಪ್ತಮಿ ಪ್ರಯುಕ್ತ ವಿಶೇಷಪೂಜೆ ಏರ್ಪಡಿಸಲಾಗಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ
ಇಂದು ಕುಶಾಲನಗರ ಬಂದ್ಕುಶಾಲನಗರ, ಫೆ. 10: ಕುಶಾಲನಗರ ಕೇಂದ್ರವಾಗಿರಿಸಿ ನೂತನ ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ತಾ. 11 ರಂದು (ಇಂದು) ಕುಶಾಲನಗರ ಬಂದ್ ನಡೆಸಲು ನಿರ್ಧರಿಸಲಾಗಿದೆ ಎಂದು ಕಾವೇರಿ
ಹುಲಿ ಧಾಳಿಗೆ ಹಸು ಬಲಿಮಡಿಕೇರಿ, ಫೆ. 10: ಬಲ್ಲಮಾವಟಿ ಗ್ರಾಮಪಂಚಾಯತಿ ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ ಮೂವೇರ ಸದಾ ಮುದ್ದಪ್ಪ ಎಂಬವರಿಗೆ ಸೇರಿದ ಹಸುವನ್ನು ಕೊಂದು ಹಾಕಿದ್ದು, ಕೊಟ್ಟಿಗೆಯಿಂದ ಸುಮಾರು 1 ಕಿಲೋ
ಗ್ರಾಮ ಸಭೆಮಡಿಕೇರಿ, ಫೆ. 10: ಮರಗೋಡು ಗ್ರಾಮ ಪಂಚಾಯಿತಿಯ ಸಾಮಾಜಿಕ ಪರಿಶೋಧನೆ ಗ್ರಾಮಸಭೆ ತಾ. 13 ರಂದು ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.ಕುಶಾಲನಗರದಲ್ಲಿ ಭಾನುವಾರ ಸಂಜೆ ಭಾರೀ ಗಾಳಿ ಸಹಿತ