ಶೈಕ್ಷಣಿಕವಾಗಿ ಕ್ರಿಯಾಶೀಲರಾಗಿರಲು ಕರೆಕುಶಾಲನಗರ, ಮಾ. 30: ಪ್ರಸಕ್ತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶ್ರದ್ಧೆ, ಬದ್ಧತೆಯ ಜೊತೆಗೆ ಕ್ರಿಯಾಶೀಲರಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಲ್ಲಿ ಮಾತ್ರ ತಮ್ಮ ಗುರಿ ಸಾಧಿಸಲು ಸಾಧ್ಯ ಎಂದು ನೆಲ್ಲಿಹುದಿಕೇರಿಯಲ್ಲಿ ವಿಶ್ವ ಜಲ ದಿನಾಚರಣೆಸಿದ್ದಾಪುರ, ಮಾ. 30: ಪಕ್ಷಿಗಳಿಗೆ ನೀರುಣಿಸಲು ಮಡಿಕೇರಿಯಲ್ಲಿ ನೀರು ಇಡುವ ಮೂಲಕ ವಿಶಿಷ್ಟವಾಗಿ ವಿಶ್ವ ಜಲ ದಿನಾಚರಣೆಯನ್ನು ಮಾಡಲಾಯಿತು. ನೆಲ್ಲಿಹುದಿಕೇರಿ ದಾರುಸ್ಸಲಾಂ ಮದ್ರಸ ಆವರಣದಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡ ವಿಶ್ವ ಸಂಪರ್ಕ ಸೇತುವೆ ದುರಸ್ತಿಗೆ ಗ್ರಾಮಸ್ಥರ ಆಗ್ರಹಮಡಿಕೇರಿ, ಮಾ. 30: ಜೋಡುಪಾಲದ ಕಿರಿಕಿಲು ರಸ್ತೆ ಹಾಗೂ ಉದ್ದಮೊಟ್ಟೆಗೆ ಹೋಗುವ ಸಂಪರ್ಕ ಸೇತುವೆಯನ್ನು ಮಳೆಗಾಲದ ಮುಂಚಿತವಾಗಿ ದುರಸ್ತಿಪಡಿಸಿಕೊಡುವಂತೆ ಒತ್ತಾಯಿಸಿ ಕಿರಿಕಿಲು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ ಮಳೆಗಾಗಿ ಮಹದೇಶ್ವರ ಬನದಲ್ಲಿ ವಿಶೇಷ ಪೂಜೆಸೋಮವಾರಪೇಟೆ, ಮಾ. 30: ಇಲ್ಲಿನ ಬಸವೇಶ್ವರ ದೇವಾಲಯ, ವೀರಶೈವ ಸಮಾಜ ವತಿಯಿಂದ ಸ್ಥಳೀಯ ಮಹದೇಶ್ವರ ಬಡಾವಣೆಯಲ್ಲಿರುವ ಶ್ರೀ ಮಹದೇಶ್ವರ ಬನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಲಾಯಿತು. ವಿರಕ್ತ ಚುನಾವಣೆ ಕಾರ್ಯಾಗಾರವೀರಾಜಪೇಟೆ, ಮಾ. 30: ಲೋಕಸಭಾ ಚುನಾವಣೆಯ ಹಿನ್ನೆಲೆ ವೀರಾಜಪೇಟೆ ತಾಲೂಕಿನ ಮತಗಟ್ಟೆಗಳ ಅಧಿಕಾರಿಗಳಿಗೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್, ಚುನಾವಣಾ ಜಿಲ್ಲಾ
ಶೈಕ್ಷಣಿಕವಾಗಿ ಕ್ರಿಯಾಶೀಲರಾಗಿರಲು ಕರೆಕುಶಾಲನಗರ, ಮಾ. 30: ಪ್ರಸಕ್ತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶ್ರದ್ಧೆ, ಬದ್ಧತೆಯ ಜೊತೆಗೆ ಕ್ರಿಯಾಶೀಲರಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಲ್ಲಿ ಮಾತ್ರ ತಮ್ಮ ಗುರಿ ಸಾಧಿಸಲು ಸಾಧ್ಯ ಎಂದು
ನೆಲ್ಲಿಹುದಿಕೇರಿಯಲ್ಲಿ ವಿಶ್ವ ಜಲ ದಿನಾಚರಣೆಸಿದ್ದಾಪುರ, ಮಾ. 30: ಪಕ್ಷಿಗಳಿಗೆ ನೀರುಣಿಸಲು ಮಡಿಕೇರಿಯಲ್ಲಿ ನೀರು ಇಡುವ ಮೂಲಕ ವಿಶಿಷ್ಟವಾಗಿ ವಿಶ್ವ ಜಲ ದಿನಾಚರಣೆಯನ್ನು ಮಾಡಲಾಯಿತು. ನೆಲ್ಲಿಹುದಿಕೇರಿ ದಾರುಸ್ಸಲಾಂ ಮದ್ರಸ ಆವರಣದಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡ ವಿಶ್ವ
ಸಂಪರ್ಕ ಸೇತುವೆ ದುರಸ್ತಿಗೆ ಗ್ರಾಮಸ್ಥರ ಆಗ್ರಹಮಡಿಕೇರಿ, ಮಾ. 30: ಜೋಡುಪಾಲದ ಕಿರಿಕಿಲು ರಸ್ತೆ ಹಾಗೂ ಉದ್ದಮೊಟ್ಟೆಗೆ ಹೋಗುವ ಸಂಪರ್ಕ ಸೇತುವೆಯನ್ನು ಮಳೆಗಾಲದ ಮುಂಚಿತವಾಗಿ ದುರಸ್ತಿಪಡಿಸಿಕೊಡುವಂತೆ ಒತ್ತಾಯಿಸಿ ಕಿರಿಕಿಲು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ
ಮಳೆಗಾಗಿ ಮಹದೇಶ್ವರ ಬನದಲ್ಲಿ ವಿಶೇಷ ಪೂಜೆಸೋಮವಾರಪೇಟೆ, ಮಾ. 30: ಇಲ್ಲಿನ ಬಸವೇಶ್ವರ ದೇವಾಲಯ, ವೀರಶೈವ ಸಮಾಜ ವತಿಯಿಂದ ಸ್ಥಳೀಯ ಮಹದೇಶ್ವರ ಬಡಾವಣೆಯಲ್ಲಿರುವ ಶ್ರೀ ಮಹದೇಶ್ವರ ಬನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಲಾಯಿತು. ವಿರಕ್ತ
ಚುನಾವಣೆ ಕಾರ್ಯಾಗಾರವೀರಾಜಪೇಟೆ, ಮಾ. 30: ಲೋಕಸಭಾ ಚುನಾವಣೆಯ ಹಿನ್ನೆಲೆ ವೀರಾಜಪೇಟೆ ತಾಲೂಕಿನ ಮತಗಟ್ಟೆಗಳ ಅಧಿಕಾರಿಗಳಿಗೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್, ಚುನಾವಣಾ ಜಿಲ್ಲಾ