ನೀರಸ... ಸಂಭ್ರಮ ರಹಿತ ವಾರಾಂತ್ಯ...ಮಡಿಕೇರಿ, ನ. 11: ವಾರಾಂತ್ಯದಲ್ಲಿ ಜನಭರಿತವಾಗಿ ವಾಹನ ದಟ್ಟಣೆ ಹಾಗೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮಂಜಿನ ನಗರಿಗೆ ಈ ಬಾರಿಯ ದೀಪಾವಳಿ ಹಬ್ಬದ ಸಂಭ್ರಮವೂ ಹೆಚ್ಚಿನ ಕಳೆ ಆರೋಪಿಗೆ ಶಿಕ್ಷೆ ವಿಧಿಸಿದ ಪೊನ್ನಂಪೇಟೆ ನ್ಯಾಯಾಲಯಪೊನ್ನಂಪೇಟೆ, ನ. 11: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಪೊನ್ನಂಪೇಟೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತಾ. 19.9.2011 ರಂದು ವೀರಾಜಪೇಟೆ ನಿವಾಸಿ, ಕೃಷ್ಣ ಸುಬ್ರಾಯ ಸಮುದಾಯ ಭವನ ಉದ್ಘಾಟನೆಮಡಿಕೇರಿ, ನ. 11: ಚೆಟ್ಟಿಮಾನಿ ಬಳಿ ಪದಕಲ್ಲು ಗ್ರಾಮದ ಅಲ್ಪಸಂಖ್ಯಾತರ ನೂತನ ಸಮುದಾಯ ಭವನವನ್ನು ತಾ. 13 ರಂದು (ನಾಳೆ) ಮಧ್ಯಾಹ್ನ 12.15 ಕ್ಕೆ ಜಿಲ್ಲಾ ಉಸ್ತುವಾರಿ ಹಲ್ಲೆ ಪ್ರಕರಣ : ಪರಸ್ಪರ ದೂರು ದಾಖಲುಸೋಮವಾರಪೇಟೆ, ನ.11: ಕ್ಷುಲ್ಲಕ ವಿಚಾರಕ್ಕೆ ಗುಂಪಿನ ನಡುವೆ ಘರ್ಷಣೆ ಏರ್ಪಟ್ಟು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಹಾನಗಲ್‍ಬಾಣೆಯ ನಿವಾಸಿಗಳಾದ ಮಧು ಮತ್ತು ಮಿಥುನ್ ಅವರುಗಳು, ಗ್ರಾಮದ ವಿನಯ್, ರಾಷ್ಟ್ರೀಯ ಐ.ಸಿ.ಟಿ. ಪ್ರಶಸ್ತಿಗೆ ಭಾಜನಶನಿವಾರಸಂತೆ, ನ. 11: ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕೆ. ವಿಕ್ರಾಂತ್ 2017ನೇ ಸಾಲಿನ ರಾಷ್ಟ್ರೀಯ ಐ.ಸಿ.ಟಿ. ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು
ನೀರಸ... ಸಂಭ್ರಮ ರಹಿತ ವಾರಾಂತ್ಯ...ಮಡಿಕೇರಿ, ನ. 11: ವಾರಾಂತ್ಯದಲ್ಲಿ ಜನಭರಿತವಾಗಿ ವಾಹನ ದಟ್ಟಣೆ ಹಾಗೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮಂಜಿನ ನಗರಿಗೆ ಈ ಬಾರಿಯ ದೀಪಾವಳಿ ಹಬ್ಬದ ಸಂಭ್ರಮವೂ ಹೆಚ್ಚಿನ ಕಳೆ
ಆರೋಪಿಗೆ ಶಿಕ್ಷೆ ವಿಧಿಸಿದ ಪೊನ್ನಂಪೇಟೆ ನ್ಯಾಯಾಲಯಪೊನ್ನಂಪೇಟೆ, ನ. 11: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಪೊನ್ನಂಪೇಟೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತಾ. 19.9.2011 ರಂದು ವೀರಾಜಪೇಟೆ ನಿವಾಸಿ, ಕೃಷ್ಣ ಸುಬ್ರಾಯ
ಸಮುದಾಯ ಭವನ ಉದ್ಘಾಟನೆಮಡಿಕೇರಿ, ನ. 11: ಚೆಟ್ಟಿಮಾನಿ ಬಳಿ ಪದಕಲ್ಲು ಗ್ರಾಮದ ಅಲ್ಪಸಂಖ್ಯಾತರ ನೂತನ ಸಮುದಾಯ ಭವನವನ್ನು ತಾ. 13 ರಂದು (ನಾಳೆ) ಮಧ್ಯಾಹ್ನ 12.15 ಕ್ಕೆ ಜಿಲ್ಲಾ ಉಸ್ತುವಾರಿ
ಹಲ್ಲೆ ಪ್ರಕರಣ : ಪರಸ್ಪರ ದೂರು ದಾಖಲುಸೋಮವಾರಪೇಟೆ, ನ.11: ಕ್ಷುಲ್ಲಕ ವಿಚಾರಕ್ಕೆ ಗುಂಪಿನ ನಡುವೆ ಘರ್ಷಣೆ ಏರ್ಪಟ್ಟು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಹಾನಗಲ್‍ಬಾಣೆಯ ನಿವಾಸಿಗಳಾದ ಮಧು ಮತ್ತು ಮಿಥುನ್ ಅವರುಗಳು, ಗ್ರಾಮದ ವಿನಯ್,
ರಾಷ್ಟ್ರೀಯ ಐ.ಸಿ.ಟಿ. ಪ್ರಶಸ್ತಿಗೆ ಭಾಜನಶನಿವಾರಸಂತೆ, ನ. 11: ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕೆ. ವಿಕ್ರಾಂತ್ 2017ನೇ ಸಾಲಿನ ರಾಷ್ಟ್ರೀಯ ಐ.ಸಿ.ಟಿ. ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು