ನೇರ ನೇಮಕಾತಿಗೆ ಸಂದರ್ಶನಮಡಿಕೇರಿ, ಮೇ 14 : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ತಾ. 16 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲಾ ಉದ್ಯೋಗ
ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪ್ರಥಮನಾಪೋಕ್ಲು, ಮೇ 14: ದೇವಣಗೇರಿ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ತೆಂಗಿನಕಾಯಿಗೆ ಗುಂಡುಹೊಡೆಯುವ ಸ್ಪರ್ಧೆಯಲ್ಲಿ ಮಣವಟ್ಟೀರ ಬೋಪಣ್ಣಪೊನ್ನು ಪ್ರಥಮ ಸ್ಥಾನಗಳಿಸಿ ಟ್ರೋಫಿ ಹಾಗೂ 10000 ರೂ. ನಗದು
ಕ್ರೀಡಾಭಿಮಾನಿಗಳಿಂದಲೇ ಮೈದಾನಕ್ಕೆ ಕುತ್ತು ..!?ಮಡಿಕೇರಿ, ಮೇ 14: ಕ್ರೀಡೆಯ ತವರೂರು ಎಂದೇ ಖ್ಯಾತಿವೆತ್ತಿರುವ ಕೊಡಗು ಜಿಲ್ಲೆಗೆ ಕ್ರೀಡೆಗೆಂದು ಸಿಗುತ್ತಿರುವ ಗೌರವ ಅನುದಾನ ಅಷ್ಟಕಷ್ಟೇ. ಆದರೂ ರಕ್ತದಲ್ಲಿಯೇ ಕ್ರೀಡೆಯನ್ನು ಅದರಲ್ಲೂ ಹಾಕಿಯನ್ನು ಕರಗತ
ಪರಿಹಾರದಲ್ಲಿ ತಾರತಮ್ಯ ಅತ್ಯಲ್ಪ ಪರಿಹಾರ ಪಾವತಿ ಬಗ್ಗೆ ಬೆಳೆಗಾರರ ಒಕ್ಕೂಟ ಅಸಮಾಧಾನಶ್ರೀವiಂಗಲ, ಮೇ 14 : ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟಗೊಂಡು ರೈತರು ಪರಿಹಾರಕ್ಕಾಗಿ ಸಲ್ಲಿಸಿದ ಅರ್ಜಿಗಳಿಗೆ ಇದುವರೆಗೆ ಸೂಕ್ತ ಪರಿಹಾರ ಪಾವತಿಯಾಗಿಲ್ಲ. ಅಲ್ಲದೆ ಬಹುತೇಕ ಬೆಳೆಗಾರರಿಗೆ ಕೇವಲ
ಆಟ್ ಪಾಟ್ ಪಡಿಪು ಸಮಾರೋಪಮಡಿಕೇರಿ, ಮೇ 14: ಕೊಡವ ಮಕ್ಕಡ ಕೂಟದ 7 ವರ್ಷದ ಆಟ್ ಪಾಟ್ ಸಮಾರೋಪ ಸಮಾರಂಭ ತಾ. 17 ರಂದು ಮಧ್ಯಾಹ್ನ 2.30ಕ್ಕೆ ನಾಪೋಕ್ಲು ಭಗವತಿ ದೇವಾಲಯದ