ಮಹಿಳಾ ದೌರ್ಜನ್ಯ ತಡೆಯುವಲ್ಲಿ ಜಾಗೃತಿಗೆ ಕರೆಮಡಿಕೇರಿ, ನ. 14: ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಸಂತೋಷ್ ತಮ್ಮಯ್ಯ ವಿರುದ್ಧ ಪ್ರತಿಭಟನೆಸಿದ್ದಾಪುರ, ನ. 14: ಇತ್ತೀಚಿಗೆ ಗೋಣಿಕೊಪ್ಪಲುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಅಂಕಣಕಾರ ಸಂತೋಷ್ ತಮ್ಮಯ್ಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ, ಪಾಲಿಬೆಟ್ಟದಲ್ಲಿ ಇಂದಿನ ಕಾರ್ಯಕ್ರಮಇಂದು ಸ್ವಚ್ಚತಾ ಕಾರ್ಯ ಶ್ರೀ ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯವು ಮಧ್ಯಾಹ್ನ 3 ಗಂಟೆಯ ನಂತರ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರವೇಶ ಇರುವದಿಲ್ಲ. ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಪ್ರಕಟಣೆ ತಿಳಿಸಿದೆ. ತಾ.16ರಂದು ವಿಚಾರ ಸಂಕಿರಣಸೋಮವಾರಪೇಟೆ,ನ.14: ಇಲ್ಲಿನ ಕಾಫಿ ಮಂಡಳಿ ಆಶ್ರಯದಲ್ಲಿ "ಕಾಫಿ ಮಾರುಕಟ್ಟೆಯಲ್ಲಿ ಇ-ಕಾಮರ್ಸ್" ಕುರಿತು ತಾ.16ರಂದು ಮಹಿಳಾ ಸಮಾಜದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಮಡಿಕೇರಿ ಕೊಡವ ಸಮಾಜ : ಪುತ್ತರಿ ಕಾರ್ಯಕ್ರಮ* ತಾ. 19 ರಿಂದ ಈಡ್ * ಡಿ. 9 ರಂದು ಊರೊರ್ಮೆ ಮಡಿಕೇರಿ, ನ. 14: ಪ್ರಸಕ್ತ ವರ್ಷದ ಹುತ್ತರಿ ಹಬ್ಬದ ಅಂಗವಾಗಿ ಮಡಿಕೇರಿ ಕೊಡವ ಸಮಾಜದ
ಮಹಿಳಾ ದೌರ್ಜನ್ಯ ತಡೆಯುವಲ್ಲಿ ಜಾಗೃತಿಗೆ ಕರೆಮಡಿಕೇರಿ, ನ. 14: ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿ
ಸಂತೋಷ್ ತಮ್ಮಯ್ಯ ವಿರುದ್ಧ ಪ್ರತಿಭಟನೆಸಿದ್ದಾಪುರ, ನ. 14: ಇತ್ತೀಚಿಗೆ ಗೋಣಿಕೊಪ್ಪಲುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಅಂಕಣಕಾರ ಸಂತೋಷ್ ತಮ್ಮಯ್ಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ, ಪಾಲಿಬೆಟ್ಟದಲ್ಲಿ
ಇಂದಿನ ಕಾರ್ಯಕ್ರಮಇಂದು ಸ್ವಚ್ಚತಾ ಕಾರ್ಯ ಶ್ರೀ ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯವು ಮಧ್ಯಾಹ್ನ 3 ಗಂಟೆಯ ನಂತರ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರವೇಶ ಇರುವದಿಲ್ಲ. ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಪ್ರಕಟಣೆ ತಿಳಿಸಿದೆ.
ತಾ.16ರಂದು ವಿಚಾರ ಸಂಕಿರಣಸೋಮವಾರಪೇಟೆ,ನ.14: ಇಲ್ಲಿನ ಕಾಫಿ ಮಂಡಳಿ ಆಶ್ರಯದಲ್ಲಿ "ಕಾಫಿ ಮಾರುಕಟ್ಟೆಯಲ್ಲಿ ಇ-ಕಾಮರ್ಸ್" ಕುರಿತು ತಾ.16ರಂದು ಮಹಿಳಾ ಸಮಾಜದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ
ಮಡಿಕೇರಿ ಕೊಡವ ಸಮಾಜ : ಪುತ್ತರಿ ಕಾರ್ಯಕ್ರಮ* ತಾ. 19 ರಿಂದ ಈಡ್ * ಡಿ. 9 ರಂದು ಊರೊರ್ಮೆ ಮಡಿಕೇರಿ, ನ. 14: ಪ್ರಸಕ್ತ ವರ್ಷದ ಹುತ್ತರಿ ಹಬ್ಬದ ಅಂಗವಾಗಿ ಮಡಿಕೇರಿ ಕೊಡವ ಸಮಾಜದ