ಚುನಾವಣೆ ಬಳಿಕ ಇದೀಗ ಹಾಕಿ ಕಲರವಮಡಿಕೇರಿ, ಏ. 19: ಲೋಕಸಭಾ ಚುನಾವಣೆಯ ಮತಸಮರ ನಿನ್ನೆಯಷ್ಟೆ ಮುಕ್ತಾಯಗೊಂಡಿದ್ದು, ಇದೀಗ ಜಿಲ್ಲೆಯ ಕಾಕೋಟುಪರಂಬುವಿನ ಮೂಲಕ ಹಾಕಿ ಕಲರವ ಆರಂಭಗೊಳ್ಳಲಿದೆ. ಲಿಮ್ಕಾ ಬುಕ್ ಆಫ್ ದಾಖಲೆ ಖ್ಯಾತಿಯ ಚುನಾವಣೆಗಾಗಿ ಹಗಲಿರುಳು ಶ್ರಮಿಸಿದ ಮಹಿಳಾ ಅಧಿಕಾರಿಗಳುಮಡಿಕೇರಿ, ಏ. 19: ವಿಶ್ವದಲ್ಲೇ ಅತ್ಯುನ್ನತ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದ್ದಾಗಿದೆ ಎಂಬ ಹಿರಿಮೆಗೆ ಸಾಕ್ಷಿಯಾಗಿ ಲೋಕಸಭಾ ಚುನಾವಣೆ ನಡೆಯುತ್ತಿದೆ; ಈ ದಿಸೆಯಲ್ಲಿ ನಿನ್ನೆ 21ನೇ ಮೈಸೂರು - ಗಡಿ ಗ್ರಾಮದ ಜನರನ್ನು ಬೆಚ್ಚಿ ಬೀಳಿಸಿದ ವಾಯು ವರುಣನ ಆರ್ಭಟ ಕುಶಾಲನಗರ, ಏ. 19: ಗುರುವಾರ ಲೋಕಸಭಾ ಮತದಾನ ಮುಗಿಯುತ್ತಿದ್ದಂತೆಯೇ ಕುಶಾಲನಗರ ಸುತ್ತಮುತ್ತ ಸಂಜೆಗತ್ತಲಲ್ಲಿ ಭಾರೀ ಗುಡುಗು, ಸಿಡಿಲು, ಮಿಂಚು, ಗಾಳಿಯೊಂದಿಗೆ ಸುರಿದ ಮಳೆ ಹಲವೆಡೆ ನಾಗರಿಕರನ್ನು ಬೆಚ್ಚಿಬೀಳಿಸಿದಅಲ್ಲಲ್ಲಿ ದೇವರ ಉತ್ಸವ ಮಡಿಕೇರಿ, ಏ. 19: ಕೊಡಗಿನ ಅಲ್ಲಲ್ಲಿ ಗ್ರಾಮ ದೇವರುಗಳ ವಾರ್ಷಿಕ ಉತ್ಸವದೊಂದಿಗೆ ಪೂಜಾಧಿ ಜರುಗುವಂತಾಗಿದೆ. ಕೂಡಿಗೆ: ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ವಿವಿಧ ಪೂಜಾ ಕೈಂಕರ್ಯ ಹಾಗೂ ಡಾ. ಅಂಬೇಡ್ಕರ್ ಜಯಂತಿ ಆಚರಣೆಮಡಿಕೇರಿ: ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದ ನೆರವಿನಿಂದ ಭಾರತೀಯರು ಆರ್ಥಿಕವಾಗಿ ಸಬಲರಾಗಿದ್ದು, ಇದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ
ಚುನಾವಣೆ ಬಳಿಕ ಇದೀಗ ಹಾಕಿ ಕಲರವಮಡಿಕೇರಿ, ಏ. 19: ಲೋಕಸಭಾ ಚುನಾವಣೆಯ ಮತಸಮರ ನಿನ್ನೆಯಷ್ಟೆ ಮುಕ್ತಾಯಗೊಂಡಿದ್ದು, ಇದೀಗ ಜಿಲ್ಲೆಯ ಕಾಕೋಟುಪರಂಬುವಿನ ಮೂಲಕ ಹಾಕಿ ಕಲರವ ಆರಂಭಗೊಳ್ಳಲಿದೆ. ಲಿಮ್ಕಾ ಬುಕ್ ಆಫ್ ದಾಖಲೆ ಖ್ಯಾತಿಯ
ಚುನಾವಣೆಗಾಗಿ ಹಗಲಿರುಳು ಶ್ರಮಿಸಿದ ಮಹಿಳಾ ಅಧಿಕಾರಿಗಳುಮಡಿಕೇರಿ, ಏ. 19: ವಿಶ್ವದಲ್ಲೇ ಅತ್ಯುನ್ನತ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದ್ದಾಗಿದೆ ಎಂಬ ಹಿರಿಮೆಗೆ ಸಾಕ್ಷಿಯಾಗಿ ಲೋಕಸಭಾ ಚುನಾವಣೆ ನಡೆಯುತ್ತಿದೆ; ಈ ದಿಸೆಯಲ್ಲಿ ನಿನ್ನೆ 21ನೇ ಮೈಸೂರು -
ಗಡಿ ಗ್ರಾಮದ ಜನರನ್ನು ಬೆಚ್ಚಿ ಬೀಳಿಸಿದ ವಾಯು ವರುಣನ ಆರ್ಭಟ ಕುಶಾಲನಗರ, ಏ. 19: ಗುರುವಾರ ಲೋಕಸಭಾ ಮತದಾನ ಮುಗಿಯುತ್ತಿದ್ದಂತೆಯೇ ಕುಶಾಲನಗರ ಸುತ್ತಮುತ್ತ ಸಂಜೆಗತ್ತಲಲ್ಲಿ ಭಾರೀ ಗುಡುಗು, ಸಿಡಿಲು, ಮಿಂಚು, ಗಾಳಿಯೊಂದಿಗೆ ಸುರಿದ ಮಳೆ ಹಲವೆಡೆ ನಾಗರಿಕರನ್ನು ಬೆಚ್ಚಿಬೀಳಿಸಿದ
ಅಲ್ಲಲ್ಲಿ ದೇವರ ಉತ್ಸವ ಮಡಿಕೇರಿ, ಏ. 19: ಕೊಡಗಿನ ಅಲ್ಲಲ್ಲಿ ಗ್ರಾಮ ದೇವರುಗಳ ವಾರ್ಷಿಕ ಉತ್ಸವದೊಂದಿಗೆ ಪೂಜಾಧಿ ಜರುಗುವಂತಾಗಿದೆ. ಕೂಡಿಗೆ: ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ವಿವಿಧ ಪೂಜಾ ಕೈಂಕರ್ಯ ಹಾಗೂ
ಡಾ. ಅಂಬೇಡ್ಕರ್ ಜಯಂತಿ ಆಚರಣೆಮಡಿಕೇರಿ: ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದ ನೆರವಿನಿಂದ ಭಾರತೀಯರು ಆರ್ಥಿಕವಾಗಿ ಸಬಲರಾಗಿದ್ದು, ಇದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ