ಮಾಜಿ ಸೈನಿಕರ ಸಮಸ್ಯೆ ಬಗೆಹರಿಸಲು ಜಿಲ್ಲೆಯ ಶಾಸಕರೊಂದಿಗೆ ಸಿ.ಎಂ. ಭೇಟಿಗೆ ನಿರ್ಧಾರಶ್ರೀಮಂಗಲ, ಅ. 13: ಕೊಡಗು ಜಿಲ್ಲೆಯ ಮಾಜಿ ಸೈನಿಕರ ಸಮಸ್ಯೆ ಪರಿಹರಿಸಿಕೊಳ್ಳಲು ಸಂಘಟಿತರಾಗಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ಬೃಹತ್ ರ್ಯಾಲಿ ನಡೆಸಲು ಮತ್ತು ಮಾಜಿ
ಕಾಡುಕುರಿಯ ರಕ್ಷಣೆಸುಂಟಿಕೊಪ್ಪ,ಅ.13: ಸುಂಟಿಕೊಪ್ಪ ಟಾಟಾ ಕಾಫಿ ತೋಟದಲ್ಲಿ ಕಾಡುಕುರಿ ಮರಿಯೊಂದನ್ನು ತೋಟದ ಶ್ವಾನಗಳು ದಾಳಿ ನಡೆಸುತ್ತಿರುವದನ್ನು ಕಂಡ ತೋಟದ ವ್ಯವಸ್ಥಾಪಕರು, ಸಿಬ್ಬಂದಿ ಶ್ವಾನಗಳ ದಾಳಿಯಿಂದ ಕುರಿಯನ್ನು ಸಂರಕ್ಷಿಸಿ ಸುಂಟಿಕೊಪ್ಪ
ವಾರ್ಷಿಕ ಮಹಾಸಭೆಮಡಿಕೇರಿ, ಅ. 13: ಕಲ್ಲುಗುಂಡಿಯ ಶ್ರೀ ಅಮ್ಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2018-19ನೇ ಸಾಲಿನ ಮಹಾಸಭೆ ಸೊಸೈಟಿ ಆವರಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮಂಜುನಾಥ್ ಕಂದಡ್ಕ ಅಧ್ಯಕ್ಷತೆ
ತಾ. 16 ರಂದು ಚೆಟ್ಟಳ್ಳಿ ಗ್ರಾಮ ಸಭೆಮಡಿಕೇರಿ, ಅ. 13: ಚೆಟ್ಟಳ್ಳಿ ಗ್ರಾಮ ಪಂಚಾಯತಿಯ 2019-20ನೇ ಸಾಲಿನ ಗ್ರಾಮ ಸಭೆಯು ತಾ. 16 ರಂದು ಬೆಳಗ್ಗೆ 11 ಗಂಟೆಗೆ ಪಂಚಾಯತಿ ಅಧ್ಯಕ್ಷರಾದ ಪಿ.ವಿ.ವತ್ಸಲ ಅವರ
ಪೌಷ್ಟಿಕ ಆಹಾರ ವಿತರಣೆಕುಶಾಲನಗರ, ಅ. 13: ಕುಶಾಲನಗರ ರೋಟರಿ ಮತ್ತು ಚೆನ್ನೈ ಮಂಬಲಂ ರೋಟರಿ ಆಶ್ರಯದಲ್ಲಿ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಮತ್ತು ಹಾರ್ಲಿಕ್ಸ್ ವಿತರಣೆ ಕಾರ್ಯಕ್ರಮ