ರಾಜ್ಯಮಟ್ಟಕ್ಕೆ ಆಯ್ಕೆಶ್ರೀಮಂಗಲ, ಸೆ. 26: ಮರಗೋಡುವಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಪೆಮ್ಮಣಮಾಡ ನಿಶಾ ನೀಲಮ್ಮ ಡಿಸ್ಕಸ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆಯ ರಾಷ್ಟ್ರೀಯ ಹಿಂದಿ ದಿನಾಚರಣೆಗೋಣಿಕೊಪ್ಪ ವರದಿ, ಸೆ. 26: ರಾಷ್ಟ್ರೀಯ ಹಿಂದಿ ದಿನಾಚರಣೆ ಪ್ರಯುಕ್ತ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪ್ರೀ ಯೂನಿವರ್ಸಿಟಿ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯ ಬಗ್ಗೆ ನಕಲಿ ಸಹಿ ಪೊಲೀಸ್ ದೂರುವೀರಾಜಪೇಟೆ, ಸೆ. 26: ಕುಟುಂಬ ಸದಸ್ಯರ ನಕಲಿ ಸಹಿ ಬಳಸಿ ಖಾತೆ ಬದಲಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಕೊಕ್ಕಂಡ ಗಿಣಿ ಗಣಪತಿ ಎಂಬವರು ಕೊಕ್ಕಂಡ ಬೆಳ್ಳಿಯಪ್ಪ, ಗೌಡಳ್ಳಿ ಸಹಕಾರ ಸಂಘದಿಂದ ಸಂತ್ರಸ್ತರಿಗೆ ರೂ. 5 ಲಕ್ಷಸೋಮವಾರಪೇಟೆ, ಸೆ. 26: ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 77.52 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ನಿರಾಶ್ರಿತರಿಗೆ ಭೂದಾನ ಮಾಡಲು ಮನವಿಮಡಿಕೇರಿ, ಸೆ. 26: ಪ್ರಾಕೃತಿಕ ವಿಕೋಪದಿಂದ ಮನೆ-ಮಠಗ ಳೊಂದಿಗೆ ಜೀವನದ ಅಸ್ತಿತ್ವವನ್ನೇ ಕಳೆದುಕೊಂಡಿರುವ ಕೊಡಗಿನ ನಿರಾಶ್ರಿತರಿಗೆ ಹೊಸ ಬದುಕನ್ನು ಕಟ್ಟಿಕೊಡಲು ನೂರಾರು ಎಕರೆ ಜಮೀನು ಹೊಂದಿರುವ ಸ್ಥಿತಿವಂತರು
ರಾಜ್ಯಮಟ್ಟಕ್ಕೆ ಆಯ್ಕೆಶ್ರೀಮಂಗಲ, ಸೆ. 26: ಮರಗೋಡುವಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಪೆಮ್ಮಣಮಾಡ ನಿಶಾ ನೀಲಮ್ಮ ಡಿಸ್ಕಸ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆಯ
ರಾಷ್ಟ್ರೀಯ ಹಿಂದಿ ದಿನಾಚರಣೆಗೋಣಿಕೊಪ್ಪ ವರದಿ, ಸೆ. 26: ರಾಷ್ಟ್ರೀಯ ಹಿಂದಿ ದಿನಾಚರಣೆ ಪ್ರಯುಕ್ತ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪ್ರೀ ಯೂನಿವರ್ಸಿಟಿ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯ ಬಗ್ಗೆ
ನಕಲಿ ಸಹಿ ಪೊಲೀಸ್ ದೂರುವೀರಾಜಪೇಟೆ, ಸೆ. 26: ಕುಟುಂಬ ಸದಸ್ಯರ ನಕಲಿ ಸಹಿ ಬಳಸಿ ಖಾತೆ ಬದಲಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಕೊಕ್ಕಂಡ ಗಿಣಿ ಗಣಪತಿ ಎಂಬವರು ಕೊಕ್ಕಂಡ ಬೆಳ್ಳಿಯಪ್ಪ,
ಗೌಡಳ್ಳಿ ಸಹಕಾರ ಸಂಘದಿಂದ ಸಂತ್ರಸ್ತರಿಗೆ ರೂ. 5 ಲಕ್ಷಸೋಮವಾರಪೇಟೆ, ಸೆ. 26: ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 77.52 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ
ನಿರಾಶ್ರಿತರಿಗೆ ಭೂದಾನ ಮಾಡಲು ಮನವಿಮಡಿಕೇರಿ, ಸೆ. 26: ಪ್ರಾಕೃತಿಕ ವಿಕೋಪದಿಂದ ಮನೆ-ಮಠಗ ಳೊಂದಿಗೆ ಜೀವನದ ಅಸ್ತಿತ್ವವನ್ನೇ ಕಳೆದುಕೊಂಡಿರುವ ಕೊಡಗಿನ ನಿರಾಶ್ರಿತರಿಗೆ ಹೊಸ ಬದುಕನ್ನು ಕಟ್ಟಿಕೊಡಲು ನೂರಾರು ಎಕರೆ ಜಮೀನು ಹೊಂದಿರುವ ಸ್ಥಿತಿವಂತರು