ಪೊಲೀಸರಿಗೆ ತಲೆನೋವಾಗಿರುವ ಮಹಿಳೆಯರು!ಕುಶಾಲನಗರ, ಏ. 30: ಕುಶಾಲನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಪೊಲೀಸರಿಗೆ ತಲೆ ನೋವಾಗಿರುವ ಇಬ್ಬರು ಮಹಿಳೆಯರ ಎರಡು ವಿಶಿಷ್ಟ ಪ್ರಕರಣಗಳು ಕಂಡುಬಂದಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸ್ ಕುಟ್ಟೆಹುಳುಗಳ ಕಾಟ : ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿಕೂಡಿಗೆ, ಏ. 30 : ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೈಗಾರಿಕಾ ಬಡಾವಣೆಯ ಸುಂದರನಗರ ಸಮೀಪವಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ನಿರ್ಮಿಸಿರುವ ಬೃಹತ್ ಗೋದಾಮುಗಳಲ್ಲಿ ಖಾಸಗಿ ಶಿವ ಪಾರ್ವತಿ ಉತ್ಸವಮರಗೋಡು, ಏ. 30: ಮರಗೋಡು ಗ್ರಾಮದ ಶಿವ-ಪಾರ್ವತಿ ದೇವಾಲಯದ ವಾರ್ಷಿಕ ಉತ್ಸವ ತಾ. 1 ರಂದು (ಇಂದು) ನಡೆಯಲಿದೆ. ಏಪ್ರಿಲ್ 27 ರಂದು ಕಟ್ಟು ಬೀಳುವದು ಮತ್ತು ಏ. ಟಯರ್ ಸಿಡಿದು ಮಹಿಳೆಯರಿಗೆ ಗಾಯಕೂಡಿಗೆ, ಏ. 30: ಕುಶಾಲನಗರದಿಂದ ಸೋಮವಾರಪೇಟೆಗೆ ತೆರಳುತ್ತಿದ್ದ ಖಾಸಗಿ ಬಸ್ ಹೆಬ್ಬಾಲೆ ಮಾರ್ಗವಾಗಿ ಹೋಗುವ ಸಂದರ್ಭ ಬಸ್‍ನ ಹಿಂಬದಿಯ ಟಯರ್ ಪಂಚರ್ ಅಗಿ ಮಾಡ್ ಗಾರ್ಡ್ ಹಾರಿದ ಅಕ್ರಮ ತೇಗ ದಾಸ್ತಾನು ಪತ್ತೆಕುಶಾಲನಗರ, ಏ. 30: ಶಾಲಾ ಆವರಣದಲ್ಲಿ ತೇಗದ ಮರ ಕಡಿದು ಶಾಲೆಯ ಅಡುಗೆ ಮನೆಯಲ್ಲಿ ಸಂಗ್ರಹಿಸಿಟ್ಟ ಪ್ರಕರಣವೊಂದು ಕೊಪ್ಪದ ಶಾಲೆಯೊಂದರಲ್ಲಿ ಪತ್ತೆಯಾಗಿದೆ. ಕೊಪ್ಪ ಗಿರಗೂರು ಗ್ರಾಮದಲ್ಲಿರುವ ಖಾಸಗಿ
ಪೊಲೀಸರಿಗೆ ತಲೆನೋವಾಗಿರುವ ಮಹಿಳೆಯರು!ಕುಶಾಲನಗರ, ಏ. 30: ಕುಶಾಲನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಪೊಲೀಸರಿಗೆ ತಲೆ ನೋವಾಗಿರುವ ಇಬ್ಬರು ಮಹಿಳೆಯರ ಎರಡು ವಿಶಿಷ್ಟ ಪ್ರಕರಣಗಳು ಕಂಡುಬಂದಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸ್
ಕುಟ್ಟೆಹುಳುಗಳ ಕಾಟ : ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿಕೂಡಿಗೆ, ಏ. 30 : ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೈಗಾರಿಕಾ ಬಡಾವಣೆಯ ಸುಂದರನಗರ ಸಮೀಪವಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ನಿರ್ಮಿಸಿರುವ ಬೃಹತ್ ಗೋದಾಮುಗಳಲ್ಲಿ ಖಾಸಗಿ
ಶಿವ ಪಾರ್ವತಿ ಉತ್ಸವಮರಗೋಡು, ಏ. 30: ಮರಗೋಡು ಗ್ರಾಮದ ಶಿವ-ಪಾರ್ವತಿ ದೇವಾಲಯದ ವಾರ್ಷಿಕ ಉತ್ಸವ ತಾ. 1 ರಂದು (ಇಂದು) ನಡೆಯಲಿದೆ. ಏಪ್ರಿಲ್ 27 ರಂದು ಕಟ್ಟು ಬೀಳುವದು ಮತ್ತು ಏ.
ಟಯರ್ ಸಿಡಿದು ಮಹಿಳೆಯರಿಗೆ ಗಾಯಕೂಡಿಗೆ, ಏ. 30: ಕುಶಾಲನಗರದಿಂದ ಸೋಮವಾರಪೇಟೆಗೆ ತೆರಳುತ್ತಿದ್ದ ಖಾಸಗಿ ಬಸ್ ಹೆಬ್ಬಾಲೆ ಮಾರ್ಗವಾಗಿ ಹೋಗುವ ಸಂದರ್ಭ ಬಸ್‍ನ ಹಿಂಬದಿಯ ಟಯರ್ ಪಂಚರ್ ಅಗಿ ಮಾಡ್ ಗಾರ್ಡ್ ಹಾರಿದ
ಅಕ್ರಮ ತೇಗ ದಾಸ್ತಾನು ಪತ್ತೆಕುಶಾಲನಗರ, ಏ. 30: ಶಾಲಾ ಆವರಣದಲ್ಲಿ ತೇಗದ ಮರ ಕಡಿದು ಶಾಲೆಯ ಅಡುಗೆ ಮನೆಯಲ್ಲಿ ಸಂಗ್ರಹಿಸಿಟ್ಟ ಪ್ರಕರಣವೊಂದು ಕೊಪ್ಪದ ಶಾಲೆಯೊಂದರಲ್ಲಿ ಪತ್ತೆಯಾಗಿದೆ. ಕೊಪ್ಪ ಗಿರಗೂರು ಗ್ರಾಮದಲ್ಲಿರುವ ಖಾಸಗಿ