ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ಪಾತ್ರ ಮಹತ್ತರ: ಸುಮನ್ ಡಿ.ಪಿ.ಮಡಿಕೇರಿ, ಜೂ. 14: ತೀವ್ರ ಅತಿವೃಷ್ಟಿಯಿಂದಾಗಿ ಪ್ರಕೃತಿ ವಿಕೋಪ ಸಂಭವಿಸಿದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಕಳೆದ ಎರಡು ದಿನಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ತರಬೇತಿ
ಬಿಎಸ್ಎನ್ಎಲ್ಗಾಗಿ ಮರಗೋಡು ಗ್ರಾಮಸ್ಥರಿಂದ ಭಿಕ್ಷೆಮರಗೋಡು, ಜೂ. 14: ಕಳಪೆ ಸೇವೆಯ ಮೂಲಕ ದಿನೇ ದಿನೇ ಗ್ರಾಹಕರಿಂದ ದೂರವಾಗುತ್ತಿರುವ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್‍ಗೆ ಮರಗೋಡು ಗ್ರಾಮಸ್ಥರು ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ. ಬಿಎಸ್‍ಎನ್‍ಎಲ್‍ಗಾಗಿ ಭಿಕ್ಷೆ
ವೀರಾಜಪೇಟೆ ವಿಭಾಗಕ್ಕೆ ವ್ಯಾಪಕ ಮಳೆ ಮುಂಗಾರು ಚುರುಕುವೀರಾಜಪೇಟೆ, ಜೂ. 14: ವೀರಾಜಪೇಟೆ ವಿಭಾಗಕ್ಕೆ ಸೋಮವಾರದಿಂದ ನಿರಂತರ ಮಳೆಯಾಗುತ್ತಿದ್ದು ನಿನ್ನೆ ದಿನ ಬೆಳಗಿನ 8 ಗಂಟೆಯಿಂದ ಇಂದು ಬೆಳಗಿನ 8 ಗಂಟೆಯವರೆಗೆ 72.20 ಮಿ.ಮೀ (3.05
ಕೂಡುಮಂಗಳೂರು ಗ್ರಾಮಸಭೆಕೂಡಿಗೆ, ಜೂ. 14: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮೊದಲನೇ ಹಂತದ ಗ್ರಾಮಸಭೆ ತಾ. 21 ರಂದು ಬೆಳಿಗ್ಗೆ 11 ಗಂಟೆಗೆ ಪಂಚಾಯಿತಿ ಸಂತೆ ಮಾರುಕಟ್ಟೆ ಕಟ್ಟಡದ ಆವರಣದಲ್ಲಿ
ಮೈತ್ರಿ ಸರಕಾರದ ವಿರುದ್ಧ ಪ್ರತಿಭಟನೆಮಡಿಕೇರಿ, ಜೂ. 14: ಬಿಜೆಪಿ ವತಿಯಿಂದ ಬೆಂಗಳೂರಿನಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಜಿಂದಾಲ್ ಭೂ ಹಗರಣ, ರೈತರ ಸಾಲ ಮನ್ನಾ ಹಾಗೂ ಭ್ರಷ್ಟ ಸರ್ಕಾರದ ವಿರುದ್ಧ ನಡೆದ