ಗಣರಾಜ್ಯೋತ್ಸವದಲ್ಲಿ ಸಾಧಕರಿಗೆ ಸನ್ಮಾನಮಡಿಕೇರಿ, ಫೆ.1: ಕಳೆದ ಜ. 26ರಂದು ನಡೆದ ಗಣರಾಜ್ಯೋತ್ಸವ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಸನ್ಮಾನಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ಮಡಿಕೇರಿಯಲ್ಲಿ ನಡೆದ ಸಮಾರಂಭದಲ್ಲಿಆತ್ಮಹತ್ಯೆ ಕುಶಾಲನಗರ, ಫೆ. 1: ಅವಿವಾಹಿತ ಯುವಕನೋರ್ವ ಕಲ್ಲು ಕೋರೆಯ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗರಾಜು (28) ಆತ್ಮಹತ್ಯೆಗೆಜಿಲ್ಲೆಗೆ ಕರಾಟೆಯಲ್ಲಿ ಪ್ರಶಸ್ತಿ ಮಡಿಕೇರಿ, ಫೆ. 1: ಕೇರಳ ರಾಜ್ಯದ ಅಂಗ ಮಾಲಿಯಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಕರಾಟೆ ಸಂಸ್ಥೆ ಆಶ್ರಯದಲ್ಲಿ ನಡೆದ ಆಹ್ವಾನಿತ ಅಂತರ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದಿಂದವೀರಾಜಪೇಟೆಯಲ್ಲಿ ಇಂದಿನಿಂದ ಫುಟ್ಬಾಲ್ ಪಂದ್ಯಾಟವೀರಾಜಪೇಟೆ, ಫೆ. 1: ಕೂರ್ಗ್ ಕೇಬಲ್ ಬಾಯ್ಸ್ ವತಿಯಿಂದ ದ್ವೀತಿಯ ವರ್ಷದ ಟೈಗರ್ ಪೈ ಕಾಲ್ಚೇಂಡು ಪಂದ್ಯಾವಳಿಯು ವೀರಾಜಪೇಟೆ ನಗರದ ತಾಲೂಕು ಮೈದಾನದಲ್ಲಿ ತಾ. 2-2 ರಿಂದವ್ಯಕ್ತಿ ನೀರು ಪಾಲು ಮಡಿಕೇರಿ, ಫೆ. 1: ಇಲ್ಲಿಗೆ ಸಮೀಪದ ಕೂಟುಹೊಳೆಯಲ್ಲಿ ನಿನ್ನೆ ಸಂಜೆಗತ್ತಲೆ ನಡುವೆ ವಿಹಾರ ಮಾಡುತ್ತಿದ್ದ ವೇಳೆ ಸ್ನಾನಕ್ಕೆಂದು ಇಳಿದ ವ್ಯಕ್ತಿ ನೀರು ಪಾಲಾಗಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಅಲ್ಲಿನ
ಗಣರಾಜ್ಯೋತ್ಸವದಲ್ಲಿ ಸಾಧಕರಿಗೆ ಸನ್ಮಾನಮಡಿಕೇರಿ, ಫೆ.1: ಕಳೆದ ಜ. 26ರಂದು ನಡೆದ ಗಣರಾಜ್ಯೋತ್ಸವ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಸನ್ಮಾನಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ಮಡಿಕೇರಿಯಲ್ಲಿ ನಡೆದ ಸಮಾರಂಭದಲ್ಲಿ
ಆತ್ಮಹತ್ಯೆ ಕುಶಾಲನಗರ, ಫೆ. 1: ಅವಿವಾಹಿತ ಯುವಕನೋರ್ವ ಕಲ್ಲು ಕೋರೆಯ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗರಾಜು (28) ಆತ್ಮಹತ್ಯೆಗೆ
ಜಿಲ್ಲೆಗೆ ಕರಾಟೆಯಲ್ಲಿ ಪ್ರಶಸ್ತಿ ಮಡಿಕೇರಿ, ಫೆ. 1: ಕೇರಳ ರಾಜ್ಯದ ಅಂಗ ಮಾಲಿಯಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಕರಾಟೆ ಸಂಸ್ಥೆ ಆಶ್ರಯದಲ್ಲಿ ನಡೆದ ಆಹ್ವಾನಿತ ಅಂತರ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದಿಂದ
ವೀರಾಜಪೇಟೆಯಲ್ಲಿ ಇಂದಿನಿಂದ ಫುಟ್ಬಾಲ್ ಪಂದ್ಯಾಟವೀರಾಜಪೇಟೆ, ಫೆ. 1: ಕೂರ್ಗ್ ಕೇಬಲ್ ಬಾಯ್ಸ್ ವತಿಯಿಂದ ದ್ವೀತಿಯ ವರ್ಷದ ಟೈಗರ್ ಪೈ ಕಾಲ್ಚೇಂಡು ಪಂದ್ಯಾವಳಿಯು ವೀರಾಜಪೇಟೆ ನಗರದ ತಾಲೂಕು ಮೈದಾನದಲ್ಲಿ ತಾ. 2-2 ರಿಂದ
ವ್ಯಕ್ತಿ ನೀರು ಪಾಲು ಮಡಿಕೇರಿ, ಫೆ. 1: ಇಲ್ಲಿಗೆ ಸಮೀಪದ ಕೂಟುಹೊಳೆಯಲ್ಲಿ ನಿನ್ನೆ ಸಂಜೆಗತ್ತಲೆ ನಡುವೆ ವಿಹಾರ ಮಾಡುತ್ತಿದ್ದ ವೇಳೆ ಸ್ನಾನಕ್ಕೆಂದು ಇಳಿದ ವ್ಯಕ್ತಿ ನೀರು ಪಾಲಾಗಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಅಲ್ಲಿನ