ಜಯಕರ್ನಾಟಕ ತಂಡಕ್ಕೆ ಕಬಡ್ಡಿ ಕಪ್ಸೋಮವಾರಪೇಟೆ, ಡಿ. 24: ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ಸಾಕಮ್ಮ ಬಂಗಲೆಯ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ 32ನೇ ವರ್ಷದ ರಾಜ್ಯಮಟ್ಟದ ಸಾಮೂಹಿಕ ಸತ್ಯನಾರಾಯಣ ಪೂಜೆಕುಶಾಲನಗರ, ಡಿ. 24: ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಮುಖ್ಯ ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದ ತಂಡದಿಂದ ಪೂಜಾ ದನದ ಮಾಂಸ ಮಾರಾಟ ಯತ್ನಕುಶಾಲನಗರ, ಡಿ. 24: ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದ ಮಹಿಳೆಯರ ಶೌಚಾಲಯದಲ್ಲಿ ದನದ ಮಾಂಸವನ್ನು ಇಟ್ಟುಕೊಂಡು ಮಾರಾಟ ಮಾಡಲೆತ್ನಿಸಿದ ಮಹಿಳೆಯೋರ್ವಳನ್ನು ಸಾರ್ವಜನಿಕರ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರತಿಭಟನೆಕುಶಾಲನಗರ, ಡಿ. 24: ಬಾಬಾ ಬುಡನ್ ಗಿರಿಯಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು, ಹಿಂದುತ್ವವಾದಿಗಳ ಕೊಲೆಗಾರರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ವತಿಯಿಂದ ಪ್ರತಿಭಟನೆ ನಡೆಯಿತು. ಪಟ್ಟಣದ ‘‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಕೊಡವರು ಸುರಕ್ಷಿತರಲ್ಲ’’’ಶ್ರೀಮಂಗಲ, ಡಿ. 24: ಕೊಡಗು ಹಿಂದಿನ ಕಾಲದಿಂದಲೂ ನಿರಂತರ ಧಾಳಿಗೆ ತುತ್ತಾಗುತ್ತಿತ್ತು. ಕೊಡಗನ್ನು ಹಾಗೂ ಕೊಡಗಿನ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ದಿನದ 24 ಗಂಟೆಯು ಕಾರ್ಯೋನ್ಮುಖರಾಗಿರಬೇಕಾಗಿತ್ತು. ಕೊಡವರ
ಜಯಕರ್ನಾಟಕ ತಂಡಕ್ಕೆ ಕಬಡ್ಡಿ ಕಪ್ಸೋಮವಾರಪೇಟೆ, ಡಿ. 24: ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ಸಾಕಮ್ಮ ಬಂಗಲೆಯ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ 32ನೇ ವರ್ಷದ ರಾಜ್ಯಮಟ್ಟದ
ಸಾಮೂಹಿಕ ಸತ್ಯನಾರಾಯಣ ಪೂಜೆಕುಶಾಲನಗರ, ಡಿ. 24: ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಮುಖ್ಯ ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದ ತಂಡದಿಂದ ಪೂಜಾ
ದನದ ಮಾಂಸ ಮಾರಾಟ ಯತ್ನಕುಶಾಲನಗರ, ಡಿ. 24: ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದ ಮಹಿಳೆಯರ ಶೌಚಾಲಯದಲ್ಲಿ ದನದ ಮಾಂಸವನ್ನು ಇಟ್ಟುಕೊಂಡು ಮಾರಾಟ ಮಾಡಲೆತ್ನಿಸಿದ ಮಹಿಳೆಯೋರ್ವಳನ್ನು ಸಾರ್ವಜನಿಕರ ದೂರಿನ ಮೇರೆಗೆ ಕುಶಾಲನಗರ ಪೊಲೀಸರು
ಪ್ರತಿಭಟನೆಕುಶಾಲನಗರ, ಡಿ. 24: ಬಾಬಾ ಬುಡನ್ ಗಿರಿಯಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು, ಹಿಂದುತ್ವವಾದಿಗಳ ಕೊಲೆಗಾರರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ವತಿಯಿಂದ ಪ್ರತಿಭಟನೆ ನಡೆಯಿತು. ಪಟ್ಟಣದ
‘‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಕೊಡವರು ಸುರಕ್ಷಿತರಲ್ಲ’’’ಶ್ರೀಮಂಗಲ, ಡಿ. 24: ಕೊಡಗು ಹಿಂದಿನ ಕಾಲದಿಂದಲೂ ನಿರಂತರ ಧಾಳಿಗೆ ತುತ್ತಾಗುತ್ತಿತ್ತು. ಕೊಡಗನ್ನು ಹಾಗೂ ಕೊಡಗಿನ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ದಿನದ 24 ಗಂಟೆಯು ಕಾರ್ಯೋನ್ಮುಖರಾಗಿರಬೇಕಾಗಿತ್ತು. ಕೊಡವರ