ಪ್ರಾಂಶುಪಾಲರಿಗೆ ಬೀಳ್ಕೊಡುಗೆಮಡಿಕೇರಿ, ಜು. 30: ಮರಗೋಡಿನ ಭಾರತಿ ಸಂಯುಕ್ತ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹೆಚ್ ಬಿ ಬೆಳ್ಯಪ್ಪ ಅವರನ್ನು ಆಡಳಿತ ಮಂಡಳಿ ಹಾಗೂ ಬೋಧಕವರ್ಗದಿಂದ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಪರಿಕರ ವಿತರಣೆಗೋಣಿಕೊಪ್ಪ ವರದಿ, ಜು. 30: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಅಜ್ಜಮಾಡ ಕುಟುಂಬಸ್ಥರಿಗೆ ಕಲಾ ಪರಿಕರಗಳನ್ನು ವಿತರಣೆ ಮಾಡಲಾಯಿತು. ಕುರ್ಚಿ ಗ್ರಾಮದ ಅಜ್ಜಮಾಡ ಐನ್‍ಮನೆಯಲ್ಲಿ ಆಯೋಜಿಸಿದ್ದ
ಸಿ.ಐ.ಟಿ.ಯು. ಸಮ್ಮೇಳನಸಿದ್ದಾಪುರ, ಜು. 30: ವೀರಾಜಪೇಟೆ ತಾಲೂಕು ಸಿ.ಐ.ಟಿಯು ಪ್ರಥಮ ಸಮ್ಮೇಳನ ಸಿದ್ದಾಪುರದ ಎಸ್.ಎನ್.ಡಿ.ಪಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾಧ್ಯಕ್ಷ ಡಾ. ದುರ್ಗಪ್ರಸಾದ್ ವಹಿಸಿದ್ದರು. ಸಿ.ಐ.ಟಿ.ಯು.
ವಿವಿಧೆಡೆ ಕಾರ್ಗಿಲ್ ವಿಜಯೋತ್ಸವಮೂರ್ನಾಡು: ಮೂರ್ನಾಡು ಪದವಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸದ ಆಚರಣೆಯನ್ನು ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ಕಾರ್ಗಿಲ್ ವಿಜಯಕ್ಕೆ ಕಾರಣರಾದ ಹುತಾತ್ಮ ಯೋಧರನ್ನು ನೆನೆಸಿ ಒಂದು ನಿಮಿಷದ ಮೌನಾಚರಣೆಯನ್ನು ಮಾಡಲಾಯಿತು. ದಿನದ
ರಸ್ತೆ ಸೇತುವೆ ದುರಸ್ತಿನಾಪೋಕ್ಲು, ಜು. 30: ಚೇಲಾವರ ಗ್ರಾಮದ ಕಿರುಂಗೊಳ್ಳಿ ರಸ್ತೆಯನ್ನು ಇದುವರೆಗೆ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿ ನಿರ್ವಹಣೆ ಮಾಡುತ್ತಿದ್ದು, ಮೂರು ದಿನಗಳ ಒಳಗಾಗಿ ಮರಳು ಹಾಕಿ ಎತ್ತರಿಸಿ