ಲೋಕಸಭಾ ಚುನಾವಣೆ; ಅಧಿಕಾರಿಗಳಿಗೆ ಕಾರ್ಯಾಗಾರಮಡಿಕೇರಿ, ಫೆ. 20: ಲೋಕಸಭಾ ಸಾರ್ವತ್ರಿಕ ಚುನಾವಣಾ ಸಂದರ್ಭ ದಲ್ಲಿ ಸೆಕ್ಟರ್ ಅಧಿಕಾರಿಗಳ ಪಾತ್ರ ಮಹತ್ವವಾಗಿದ್ದು, ಅತ್ಯಂತ ಜಾಗರೂ ಕತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಶೈಕ್ಷಣಿಕ ಕಾರ್ಯಕ್ರಮಮಡಿಕೇರಿ: ನಗರದ ಹೊಸ ಬಡಾವಣೆಯ ಯೂರೋ ಕಿಡ್ಸ್ ಮತ್ತು ಮಡಿಕೇರಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಭಾಗವಹಿಸಿದ್ದರು. ರವಿತೇಜ ಅಮ್ಮಾಳಮ್ಮ ದೇವಿ ವಾರ್ಷಿಕ ಪೂಜೆಕುಶಾಲನಗರ, ಫೆ. 20: ದುಬಾರೆಯಲ್ಲಿ ವನದೇವಿ ಅಮ್ಮಾಳಮ್ಮ ದೇವಿಯ ವಾರ್ಷಿಕ ಪೂಜಾ ಕೈಂಕರ್ಯ ಸೋಮವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ದುಬಾರೆ ಸಾಕಾನೆ ಶಿಬಿರದಿಂದ 5 ಕಿ.ಮೀ. ಅಂತರದ ಅರಣ್ಯ ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್ ಉದ್ಘಾಟನೆಮಡಿಕೇರಿ, ಫೆ. 20: ಕುಟ್ಟ ಗ್ರಾಮದಲ್ಲಿ ನೂತನವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ಆರಂಭಗೊಂಡಿದೆ. ಗೋಣಿಕೊಪ್ಪಲಿನ ಕಾಮತ್ ಗ್ರೂಪ್ ಅನುಗ್ರಹ ಸರ್ವೀಸ್ ಸ್ಟೇಷನ್ ಹೆಸರಿನಲ್ಲಿ ಪೆಟ್ರೋಲ್ ಬಂಕ್ ಸ್ತ್ರೀ ಶಕ್ತಿ ಸಂಘದ ಸಭೆಚೆಟ್ಟಳ್ಳಿ, ಫೆ. 20: ಸಮೀಪದ ಕಾಫಿ ಬೋರ್ಡ್ ಮಾತೃಭೂಮಿ ಸ್ತ್ರೀ ಶಕ್ತಿ ಸಂಘದ ಸಭೆಯು ಇಲ್ಲಿನ ಅಂಗನವಾಡಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಚೆಟ್ಟಳ್ಳಿ ಸಿಂಡಿಕೇಟ್ ಬ್ಯಾಂಕ್‍ನ ವ್ಯವಸ್ಥಾಪಕ
ಲೋಕಸಭಾ ಚುನಾವಣೆ; ಅಧಿಕಾರಿಗಳಿಗೆ ಕಾರ್ಯಾಗಾರಮಡಿಕೇರಿ, ಫೆ. 20: ಲೋಕಸಭಾ ಸಾರ್ವತ್ರಿಕ ಚುನಾವಣಾ ಸಂದರ್ಭ ದಲ್ಲಿ ಸೆಕ್ಟರ್ ಅಧಿಕಾರಿಗಳ ಪಾತ್ರ ಮಹತ್ವವಾಗಿದ್ದು, ಅತ್ಯಂತ ಜಾಗರೂ ಕತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್
ಶೈಕ್ಷಣಿಕ ಕಾರ್ಯಕ್ರಮಮಡಿಕೇರಿ: ನಗರದ ಹೊಸ ಬಡಾವಣೆಯ ಯೂರೋ ಕಿಡ್ಸ್ ಮತ್ತು ಮಡಿಕೇರಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಭಾಗವಹಿಸಿದ್ದರು. ರವಿತೇಜ
ಅಮ್ಮಾಳಮ್ಮ ದೇವಿ ವಾರ್ಷಿಕ ಪೂಜೆಕುಶಾಲನಗರ, ಫೆ. 20: ದುಬಾರೆಯಲ್ಲಿ ವನದೇವಿ ಅಮ್ಮಾಳಮ್ಮ ದೇವಿಯ ವಾರ್ಷಿಕ ಪೂಜಾ ಕೈಂಕರ್ಯ ಸೋಮವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ದುಬಾರೆ ಸಾಕಾನೆ ಶಿಬಿರದಿಂದ 5 ಕಿ.ಮೀ. ಅಂತರದ ಅರಣ್ಯ ಪ್ರದೇಶದಲ್ಲಿರುವ
ಪೆಟ್ರೋಲ್ ಬಂಕ್ ಉದ್ಘಾಟನೆಮಡಿಕೇರಿ, ಫೆ. 20: ಕುಟ್ಟ ಗ್ರಾಮದಲ್ಲಿ ನೂತನವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ಆರಂಭಗೊಂಡಿದೆ. ಗೋಣಿಕೊಪ್ಪಲಿನ ಕಾಮತ್ ಗ್ರೂಪ್ ಅನುಗ್ರಹ ಸರ್ವೀಸ್ ಸ್ಟೇಷನ್ ಹೆಸರಿನಲ್ಲಿ ಪೆಟ್ರೋಲ್ ಬಂಕ್
ಸ್ತ್ರೀ ಶಕ್ತಿ ಸಂಘದ ಸಭೆಚೆಟ್ಟಳ್ಳಿ, ಫೆ. 20: ಸಮೀಪದ ಕಾಫಿ ಬೋರ್ಡ್ ಮಾತೃಭೂಮಿ ಸ್ತ್ರೀ ಶಕ್ತಿ ಸಂಘದ ಸಭೆಯು ಇಲ್ಲಿನ ಅಂಗನವಾಡಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಚೆಟ್ಟಳ್ಳಿ ಸಿಂಡಿಕೇಟ್ ಬ್ಯಾಂಕ್‍ನ ವ್ಯವಸ್ಥಾಪಕ